• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

PM Kisan: ರೈತರಿಗೆ ಭರ್ಜರಿ ಸಿಹಿಸುದ್ದಿ, ರೈತರ ಖಾತೆಗೆ ಏಕಕಾಲಕ್ಕೆ 4 ಸಾವಿರ!

Vijayaprabha by Vijayaprabha
April 26, 2023
in ಪ್ರಮುಖ ಸುದ್ದಿ
0
Farmer
0
SHARES
0
VIEWS
Share on FacebookShare on Twitter

PM Kisan: ರೈತರಿಗೆ (farmer) ಸಂತಸದ ಸುದ್ದಿ. ಒಮ್ಮೆಲೇ ರೈತರ ಬ್ಯಾಂಕ್ ಖಾತೆಗೆ (bank account0 ರೂ 4 ಸಾವಿರ ಬೀಳುವ ಸಾಧ್ಯತೆಯಿದೆ. ಆದರೆ ಈ ಸೌಲಭ್ಯ ಎಲ್ಲಾ ರೈತರಿಗೂ ಸಿಗದಿರಬಹುದು. ಕೆಲವರಿಗೆ ಈ ಪ್ರಯೋಜನವನ್ನು ಪಡೆಯಲು ಅವಕಾಶವಿದೆ.

ಇದನ್ನು ಓದಿ: BSNL ನಿಂದ ಕೇವಲ ರೂ107ಕ್ಕೆ 35 ದಿನಗಳ ವ್ಯಾಲಿಡಿಟಿ, ಉಚಿತ ಕರೆಗಳು, ಡೇಟಾ!

Ad 5

ಕೇಂದ್ರ ಸರ್ಕಾರವು(Central Govt) ರೈತರಿಗೆ ಆರ್ಥಿಕವಾಗಿ ಅನುಕೂಲವಾಗಲೆಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (Prime Minister Kisan Samman Nidhi Yojana) ಜಾರಿಗೆ ತಂದಿದ್ದು, ರೈತರಿಗೆ ಲಭ್ಯವಾಗುವಂತೆ ಮಾಡಿದೆ. ಈ ಯೋಜನೆಯಡಿ ಮೂರೂ ಕಂತುಗಳಲ್ಲಿ 2000 ರೂಗಳಂತೆ ವಾರ್ಷಿಕ ರೂ 6 ಸಾವಿರಗಳನ್ನೂ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌
ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ!
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ!
ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳ ದಾಂಪತ್ಯದಲ್ಲಿ ಬಿರುಕು, ನಿಹಾರಿಕಾ ವಿಚ್ಛೇದನ ಫಿಕ್ಸ್!?
ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳ ದಾಂಪತ್ಯದಲ್ಲಿ ಬಿರುಕು, ನಿಹಾರಿಕಾ ವಿಚ್ಛೇದನ ಫಿಕ್ಸ್!?
ಬೇಸಿಗೆಯ ಬಿಸಿಯನ್ನು ಇನ್ನಷ್ಟು ಹೆಚ್ಚಿಸಿದ ಸನ್ನಿ ಲಿಯೋನ್, ಈಕೆಯ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..!
ಬೇಸಿಗೆಯ ಬಿಸಿಯನ್ನು ಇನ್ನಷ್ಟು ಹೆಚ್ಚಿಸಿದ ಸನ್ನಿ ಲಿಯೋನ್, ಈಕೆಯ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..!

ಈ ರೈತರ ಖಾತೆಗೆ ರೂ 4 ಸಾವಿರ

farmer vijayaprabha news
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ

ಈಗಾಗಲೇ ಕೇಂದ್ರ ಸರ್ಕಾರ 13 ಕಂತುಗಳ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಇನ್ನು 14 ಕಂತಿನ ಹಣ ಬರಬೇಕಾಗಿದೆ. ಆದರೂ ಸ್ವಲ್ಪ ಜನ ರೈತರು ಮಾತ್ರ ರೂ. 4 ಸಾವಿರ ಪಡೆಯುವ ಅವಕಾಶವಿದೆ. ಬಹಳ ಮಂದಿ ರೈತರು 14 ಕಂತಿನ ಅಡಿಯಲ್ಲಿ ರೂ 2 ಸಾವಿರ ಪಡೆದುಕೊಳ್ಳಲಿದ್ದಾರೆ. ಆದರೆ ಯಾರಿಗೆ ರೂ 4 ಸಾವಿರ ಸಿಗುತ್ತದೆ ಎಂದು ತಿಳಿದುಕೊಳ್ಳೋಣ

ಇದನ್ನು ಓದಿ: LPG ಗ್ಯಾಸ್ ಸಿಲಿಂಡರ್ ಮೇಲೆ ಭಾರೀ ರಿಯಾಯಿತಿ, ಈ ಆಫರ್ ಕೆಲವೇ ದಿನಗಳು ಮಾತ್ರ..!

ಹೌದು, 13 ಕಂತಿನ ಅಡಿಯಲ್ಲಿ ಯಾವ ರೈತರು ರೂ. 2 ಸಾವಿರ ಪಡೆದಿಲ್ಲವೋ .. ಅವರಿಗೆ ಮುಂದಿನ ಕಂತಿನ ಅಡಿಯಲ್ಲಿ ರೂ. 4 ಸಾವಿರ ಸಿಗುವ ಚಾನ್ಸ್ ಇರುವುದಾಗಿ ವರದಿಗಳಿವೆ. ಇದೇ ಸಂಭವಿಸಿದರೆ ಬಹಳ ಜನರಿಗೆ ಬೆನಿಫಿಟ್ ಸಿಗುತ್ತದೆ.

ಇದನ್ನು ಓದಿ: Electricity bill: ನಿಮ್ಮ ಕರೆಂಟ್ ಬಿಲ್ ಹೆಚ್ಚು ಬರುತ್ತಿದೆಯಾ? ಕೇವಲ 299 ರೂ ಖರ್ಚು ಮಾಡಿ, ಒಂದು ವರ್ಷ ಕರೆಂಟ್ ಬೇಕಿಲ್ಲ!

ವೆರಿಫಿಕೇಶನ್ ಪ್ರಕ್ರಿಯೆಗಳು ಪೂರ್ಣಗೊಳ್ಳದ ರೈತರಿಗೆ 13 ಕಂತಿನ ಹಣ ನಿಂತುಹೋಗಿರಬಹುದು. ಆದ್ದರಿಂದ ಅವರಿಗೆ ರೂ.2 ಸಾವಿರ ಬರದೇ ಇರಬಹುದು. ಆದರೆ ಈಗ ತುಂಬಾ ಜನರು ಪರಿಶೀಲನೆಯನ್ನು ಪೂರ್ಣಗೊಳಿಸಿದ್ದಾರೆ. ಆದ್ದರಿಂದ ಅಂತಹವರಿಗೆ 14ನೇ ಕಂತಿನ ಅಡಿಯಲ್ಲಿ ರೂ. 4 ಸಾವಿರ ಬರುವ ಚಾನ್ಸ್ ಇದೆ.

ಪಿ ಎಂ ಕಿಸಾನ್ ಸ್ಟೇಟಸ್ ನೋಡುವುದು ಹೇಗೆ

ಹೀಗಿರುವಾಗ ರೈತರಿಗೆ ಪಿ ಎಂ ಕಿಸಾನ್ (PM Kisan) ಕಂತಿನ ಹಣ ಬರುತ್ತಾ? ಇಲ್ಲವ? ಎಂದು ಚೆಕ್ ಮಾಡಬಹುದು. ಇದಕ್ಕಾಗಿ ಪಿ ಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಬೇಕು. ಅಲ್ಲಿ ಬೆನಿಫಿಷಿಯರಿ ಪಟ್ಟಿ ಇರುತ್ತದೆ. ಮೇಲೆ ಕ್ಲಿಕ್ ಮಾಡಬೇಕು. ನಂತರ ರಾಜ್ಯ, ಜಿಲ್ಲೆ, ಸಬ್ ಡಿಸ್ಟ್ರಿಕ್ಟ್, ಬ್ಲಾಕ್, ವಿಲೇಜ್ ಆಯ್ಕೆ ಮಾಡಿಕೊಳ್ಳಬೇಕು. ಆಗ ಬೆನಿಫೀಶಿಯರ್ ಪಟ್ಟಿ ತೆರೆಯುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ನೋಡಬಹುದು.

ಇದನ್ನು ಓದಿ: Personal Loan: ಆಧಾರ್ ಕಾರ್ಡ್ ಇದ್ದರೆ ಸಾಕು.. 5 ನಿಮಿಷದಲ್ಲಿ 2 ಲಕ್ಷದವರೆಗೆ ಸಾಲ!

ಸಾಮಾನ್ಯವಾಗಿ ಪಿ ಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) 14ನೇ ಕಂತಿನ ಹಣ ಏಪ್ರಿಲ್ – ಜುಲೈ ಮಧ್ಯದ ಅವಧಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ಸೇರುತ್ತದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸ್ವೀಕರಿಸಿದ 11ವ ವಿದಾಯ ಹಣ ಮೇ 31 ರಂದು ರೈತರ ಬ್ಯಾಂಕ್ ಖಾತೆಗಳಿಗೆ ಬಂದಿತು.

ಈ ಬಾರಿಯಾದರೂ ಶೀಘ್ರದಲ್ಲೇ ಪಿ ಎಂ ಕಿಸಾನ್ 14 ನೇ ಕಂತಿನ ಹಣ ರೈತರ ಬ್ಯಾಂಕ್ ಖಾತೆಗೆ ಸೇರುವ ಅವಕಾಶವಿದ್ದು,ಈ ಬಾರಿ ಮೇ 15 ರಂದು ಸರ್ಕಾರದ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಹಣವನ್ನು ಜಮಾ ಮಾಡುವ ಅವಕಾಶವಿದೆ ಎನ್ನಲಾಗಿದೆ.

ಇದನ್ನು ಓದಿ: Aadhaar authentication: ಆಧಾರ್ ಕಾರ್ಡ್ ಬಳಕೆದಾರರಿಗೆ ಬಿಗ್ ನ್ಯೂಸ್, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ!

ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ

Tags: Bank Accountcentral governmentfarmerfeaturedPM KisanPM Kisan Samman NidhiPradhan Mantri Kisan Samman Nidhi YojanaVIJAYAPRABHA.COMಕೇಂದ್ರ ಸರ್ಕಾರಪಿ ಎಂ ಕಿಸಾನ್ ಸಮ್ಮಾನ್ ನಿಧಿಪಿಎಂ ಕಿಸಾನ್ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಬ್ಯಾಂಕ್ ಖಾತೆರೈತ
Previous Post

BSNL ನಿಂದ ಕೇವಲ ರೂ107ಕ್ಕೆ 35 ದಿನಗಳ ವ್ಯಾಲಿಡಿಟಿ, ಉಚಿತ ಕರೆಗಳು, ಡೇಟಾ!

Next Post

Aadhaar card: ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬೇಕಾ; ವಿಳಾಸ, ಫೋಟೋ ಬದಲಾಯಿಸುವ ಸರಳ ವಿಧಾನ ಇಲ್ಲಿದೆ

Next Post
Aadhaar Card

Aadhaar card: ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬೇಕಾ; ವಿಳಾಸ, ಫೋಟೋ ಬದಲಾಯಿಸುವ ಸರಳ ವಿಧಾನ ಇಲ್ಲಿದೆ

Leave a Reply Cancel reply

Your email address will not be published. Required fields are marked *

No Result
View All Result

Recent Posts

  • RBI ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ – RBI Recruitment 2023
  • PAN card: ಪಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ; ಹೀಗೆ ಮಾಡದಿದ್ದರೆ ರೂ.10 ಸಾವಿರ ಭಾರೀ ದಂಡ..!
  • Today panchanga: 02 ಜೂನ್ 2023 ಇಂದು ಜ್ಯೇಷ್ಠ ತ್ರಯೋದಶಿ ತಿಥಿ ನಾಡು ಅಮೃತಕಾಲ, ರಾಹುಕಾಲ ಯಾವಾಗ ಬರಲಿದೆ..!
  • Dina bhavishya: 02 ಜೂನ್ 2023 ಇಂದು ಮಿಥುನ ರಾಶಿ ಸೇರಿದಂತೆ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ..!
  • pm kisan: ರೈತರಿಗೆ ಭರ್ಜರಿ ಸಿಹಿಸುದ್ದಿ; ಈ ಯೋಜನೆಗಳಡಿ ರೈತರ ಖಾತೆಗೆ 12,000 ರೂ.!

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?
    ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ! ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳ ದಾಂಪತ್ಯದಲ್ಲಿ ಬಿರುಕು, ನಿಹಾರಿಕಾ ವಿಚ್ಛೇದನ ಫಿಕ್ಸ್!? ಬೇಸಿಗೆಯ ಬಿಸಿಯನ್ನು ಇನ್ನಷ್ಟು ಹೆಚ್ಚಿಸಿದ ಸನ್ನಿ ಲಿಯೋನ್, ಈಕೆಯ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..!