Kiccha Sudeep : ಸುದೀಪ್ ಬಿಗ್ ಬಾಸ್ ತೊರೆಯಲು ಕಾರಣವೇನು ಗೊತ್ತೇ..? ಅಸಲಿ ವಿಚಾರ ಇಂದು ಬಹಿರಂಗ..!

Kiccha Sudeep : ಇನ್ಮುಂದೆ ಬಿಗ್‌ ಬಾಸ್ ಶೋ ನಡೆಸಿಕೊಡುವುದಿಲ್ಲ. ಕನ್ನಡ ‘ಬಿಗ್​ ಬಾಸ್​’ಕಾರ್ಯಕ್ರಮದ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುವುದಾಗಿ ಕಿಚ್ಚ ಸುದೀಪ್‌ ವಿದಾಯ ಘೋಷಿಸಿದ್ದಾರೆ. ಹೌದು, ಬಿಗ್‌ ಬಾಸ್ ಶೋ ನಡೆಸಿಕೊಡುವುದಿಲ್ಲ ಎಂದು…

Kiccha Sudeep Bigg Boss kannada

Kiccha Sudeep : ಇನ್ಮುಂದೆ ಬಿಗ್‌ ಬಾಸ್ ಶೋ ನಡೆಸಿಕೊಡುವುದಿಲ್ಲ. ಕನ್ನಡ ‘ಬಿಗ್​ ಬಾಸ್​’ಕಾರ್ಯಕ್ರಮದ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುವುದಾಗಿ ಕಿಚ್ಚ ಸುದೀಪ್‌ ವಿದಾಯ ಘೋಷಿಸಿದ್ದಾರೆ.

ಹೌದು, ಬಿಗ್‌ ಬಾಸ್ ಶೋ ನಡೆಸಿಕೊಡುವುದಿಲ್ಲ ಎಂದು ಕಿಚ್ ಸುದೀಪ್‌ ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಾಂಬ್ ಸಿಡಿಸಿದ್ದಾರೆ. ಇಂದು ದೊಡ್ಡ ವಿಚಾರ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.

Rupesh Rajanna bigg boss kannada

Vijayaprabha Mobile App free

ಇದನ್ನೂ ಓದಿ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆ ಬೇಸರದ ಸುದ್ದಿ; ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್‌‌ಬೈ!

ಬಿಗ್ ಬಾಸ್ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತುಹೋದ ಆಟಕ್ಕೆ ಕಿಚ್ಚ ಸುದೀಪ್‌ ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಅಸಲಿ ವಿಷಯ ಇಂದು ಮಾತಾಡ್ತೀನಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಬಿಗ್​ ಬಾಸ್ ಕನ್ನಡ ಸೀಸನ್ 9 ರ ಸ್ಪರ್ದಿಯಾಗಿದ್ದರು. ರೂಪೇಶ್ ರಾಜಣ್ಣ ಅವರ ಈ ಹೇಳಿಕೆ ಹಲವು ಉಹಾ ಪೋಹಗಳಿಗೆ ಕಾರಣವಾಗಿದ್ದು, ಇಂದು ಯಾವ ವಿಚಾರ ಬಹಿರಂಗ ಪಡಿಸಲಿದ್ದಾರೆ ಎಂದು ಹಲವರಲ್ಲಿ ಕುತೂಹಲ ಮೂಡಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.