Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » 10 thousand to farmers account under pm kisan yojana
ಪ್ರಮುಖ ಸುದ್ದಿ

PM Kisan Yojana: ರೈತರಿಗೆ ಸಂತಸದ ಸುದ್ದಿ, ಖಾತೆಗಳಿಗೆ 10 ಸಾವಿರ ರೂ…!

PM Kisan Yojana: ರೈತರಿಗೆ ಒಳ್ಳೆಯ ಸುದ್ದಿ. ಏಕೆಂದರೆ ರೈತರಿಗೆ ರೂ.10 ಸಾವಿರ ದೊರೆಯಲಿದೆ. ಹೇಗೆ ಭಾವಿಸುತ್ತೀರಿರಾ? ಅಗಾದರೆ, ನೀವು ಇದನ್ನು ಖಚಿತವಾಗಿ ತಿಳಿದಿರಬೇಕು. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ (Pradhan Mantri Kisan Yojana)…

Author Avatar

Vijayaprabha

June 8, 20237:07 am Farmers Bank AccountKisan Kalyana YojanaMadhya Pradesh State GovernmentPM Kisan YojanaPradhan Mantri Kisan Yojanaಕಿಸಾನ್ ಕಲ್ಯಾಣ ಯೋಜನೆಪಿಎಂ ಕಿಸಾನ್ ಯೋಜನೆಪ್ರಧಾನಮಂತ್ರಿ ಕಿಸಾನ್ ಯೋಜನೆಮಧ್ಯಪ್ರದೇಶ ರಾಜ್ಯ ಸರ್ಕಾರರೈತರ ಬ್ಯಾಂಕ್ ಖಾತೆ
farmer vijayaprabha news

PM Kisan Yojana: ರೈತರಿಗೆ ಒಳ್ಳೆಯ ಸುದ್ದಿ. ಏಕೆಂದರೆ ರೈತರಿಗೆ ರೂ.10 ಸಾವಿರ ದೊರೆಯಲಿದೆ. ಹೇಗೆ ಭಾವಿಸುತ್ತೀರಿರಾ? ಅಗಾದರೆ, ನೀವು ಇದನ್ನು ಖಚಿತವಾಗಿ ತಿಳಿದಿರಬೇಕು.

farmer vijayaprabha news
PM Kisan Yojana

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ (Pradhan Mantri Kisan Yojana) ರೈತರಿಗೆ ಪ್ರಸ್ತುತ ರೂ. 6 ಸಾವಿರ ಲಭ್ಯವಿದೆ. ಈ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ (Farmers Bank Account)  ಒಂದೇ ಬಾರಿಗೆ ಜಮಾ ಮಾಡದೆ 2 ಸಾವಿರದಂತೆ ಮೂರು ಕಂತುಗಳಲ್ಲಿ ಜಮಾ ಮಾಡಲಾಗುತ್ತಿದೆ.

ಇದನ್ನು ಓದಿ: ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳಿಗೆ ರೂ. 25,500-81,100 ಸಂಬಳ

Vijayaprabha Mobile App free

ಅರ್ಹರಿಗೆ ಕೇಂದ್ರದ ಮೋದಿ ಸರಕಾರ ವಾರ್ಷಿಕ ರೂ. 6 ಸಾವಿರ ಉಚಿತವಾಗಿ ನೀಡಲಾಗುತ್ತಿದೆ. ರೈತರ ಬ್ಯಾಂಕ್ ಖಾತೆಗೆ ಇದುವರೆಗೆ ಒಟ್ಟು ರೂ. 26 ಸಾವಿರ ಜಮಾ ಮಾಡಲಾಗಿದೆ. ಈಗ ಈ ತಿಂಗಳು ಪಿಎಂ ಕಿಸಾನ್‌ನ 14ನೇ ಕಂತು ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಇನ್ನೂ ರೂ. 2 ಸಾವಿರ ರೈತರ ಖಾತೆಗೆ ಜಮೆಯಾಗಲಿದೆ.

ಇದನ್ನು ಓದಿ: ಜೂನ್ 30 ಕೊನೆದಿನ; ಈ ವೇಳೆ ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ನಿಮ್ಮ ಖಾತೆ ಬಂದ್..!

ರೈತರಿಗೆ ಒಟ್ಟು ರೂ.10 ಸಾವಿರ..

ಆದರೆ ಕೇಂದ್ರ ಸರ್ಕಾರ ನೀಡುವ ಪಿಎಂ ಕಿಸಾನ್ ಯೋಜನೆ (PM Kisan Yojana) ರೂ.6 ಸಾವಿರ ಜೊತೆಗೆ ರಾಜ್ಯ ಸರ್ಕಾರದಿಂದ ರೂ. 4 ಸಾವಿರ ನೀಡಲಾಗುತ್ತದೆ. ಅಂದರೆ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಒಟ್ಟು ರೂ.10 ಸಾವಿರ ಸಿಗಲಿದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ರೂ. 6 ಸಾವಿರ, ರಾಜ್ಯ ಸರ್ಕಾರ ರೂ. 4 ಸಾವಿರ ಸೇರಿ ರೈತರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ರೂ.10 ಸಾವಿರ ಠೇವಣಿ ಇಡಲಾಗಿದೆ. ಇದರಂತೆ ಮಧ್ಯಪ್ರದೇಶ ರಾಜ್ಯ ಸರ್ಕಾರ (Madhya Pradesh State Govt) ರೂ. 4 ಸಾವಿರ ನೀಡಲಾಗುತ್ತಿದೆ. ಇದರಿಂದ ಅಲ್ಲಿನ ರೈತರಿಗೆ ಅನುಕೂಲವಾಗುತ್ತಿದೆ ಎನ್ನಬಹುದು.

2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು
ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌
ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌
ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?
ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?

ಮಧ್ಯಪ್ರದೇಶ ಸರ್ಕಾರ ಕಿಸಾನ್ ಕಲ್ಯಾಣ ಯೋಜನೆ (Kisan kalyana Yojana) ಎಂಬ ಯೋಜನೆಯನ್ನು ತಂದಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ರೂ. 10 ಸಾವಿರ ದೊರೆಯಲಿದೆ. ಪಿಎಂ ಕಿಸಾನ್ ರೂ. 6 ಸಾವಿರ, ರಾಜ್ಯ ಸರ್ಕಾರ ರೂ. 4 ಸಾವಿರ ಜೊತೆಗೆ ರೂ. 10,000 ಬರಲಿದೆ. ಆದರೆ ಕಿಸಾನ್ ಕಲ್ಯಾಣ ಯೋಜನೆಯಡಿ ರೂ. 4 ಸಾವಿರ ಬರುತ್ತಿದೆ. ಈ ಹಣವನ್ನು ಒಂದೇ ಬಾರಿಗೆ ಬದಲಾಗಿ ಎರಡು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.ಇಗೆ ರೈತರ ಖಾತೆಗೆ 4 ಸಾವಿರ ಬರುತ್ತಿದೆ ಎಂದು ಹೇಳಬಹುದು.

ಆದರೆ ಈ ಹಣ ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ ಮಾತ್ರ ಲಭ್ಯವಿದೆ. ಅಂದರೆ ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲದವರಿಗೆ ಈ ಹಣ ಸಿಗುವುದಿಲ್ಲ. ಅಲ್ಲದೆ ಯಾವುದಾದರೂ ತಪ್ಪಿನಿಂದಾಗಿ ಪಿಎಂ ಕಿಸಾನ್‌ಗೆ ಹಣ ಸಿಗದಿದ್ದರೆ.. ಈ ಹಣವೂ ಅವರಿಗೆ ಸಿಗುವುದಿಲ್ಲ.

ಇದನ್ನು ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್​ ಕಾರ್ಡ್​ ಕಡ್ಡಾಯ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ನೋಡಿ

ರೈತರ ಖಾತೆಗೆ ರೂ.12 ಸಾವಿರ.. 

ಇನ್ನು, ಮಹಾರಾಷ್ಟ್ರ ಸರ್ಕಾರವು ಅನ್ನದಾತರಿಗೆ ಹೆಚ್ಚುವರಿಯಾಗಿ ರೂ.6 ಸಾವಿರ ನೀಡಲಾಗುತ್ತದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೂ. 6 ಸಾವಿರ ಮತ್ತು ರಾಜ್ಯ ಸರಕಾರದಿಂದ ರೂ. 6 ಸಾವಿರ ನೀಡಲಾಗುತ್ತದೆ. ಹೀಗಾಗಿ ಅಲ್ಲಿನ ರೈತರ ಖಾತೆಗೆ ಒಟ್ಟು ರೂ12 ಸಾವಿರ ಜಮೆಯಾಗಲಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: PF ಹಣ ಹಿಂಪಡೆಯಲು ಯಾರು ಅರ್ಹರು? ಯಾವ ದಾಖಲೆಗಳು ಅಗತ್ಯವಿದೆ? ಇಲ್ಲಿದೆ ನೋಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

heat wave

Heat wave: ರಾಜ್ಯದಲ್ಲಿ 3 ದಿನ ಭಾರೀ ಬಿಸಿಗಾಳಿ; ಈ ಜಿಲ್ಲೆಯವರು ಎಚ್ಚರಿಕೆಯಿಂದ ಇರಿ!

By Vijayaprabha April 30, 2024
#ट्रेंडिंग हैशटैग:Farmers Bank AccountKisan Kalyana YojanaMadhya Pradesh State GovernmentPM Kisan YojanaPradhan Mantri Kisan Yojanaಕಿಸಾನ್ ಕಲ್ಯಾಣ ಯೋಜನೆಪಿಎಂ ಕಿಸಾನ್ ಯೋಜನೆಪ್ರಧಾನಮಂತ್ರಿ ಕಿಸಾನ್ ಯೋಜನೆಮಧ್ಯಪ್ರದೇಶ ರಾಜ್ಯ ಸರ್ಕಾರರೈತರ ಬ್ಯಾಂಕ್ ಖಾತೆ

Post navigation

Previous Previous post: Today panchanga: 08 ಜೂನ್ 2023 ಇಂದು ಜ್ಯೇಷ್ಠ ಪಂಚಮಿ ವೇಳೆ ಶುಭ ಮತ್ತು ಅಶುಭ ಸಮಯ ಯಾವಾಗ?
Next Next post: EMRS Recruitment: 38,480 ಹುದ್ದೆಗಳ ಬೃಹತ್ ನೇಮಕಾತಿ; SSLC, ಪಿಯುಸಿ, ಐಟಿಐ, ಪದವಿ ಆದವರಿಗೆ ಅವಕಾಶ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು! ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌ ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?