Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » 6000 per annum under shektari maha samman yojana for maharashtra farmers like pm kisan
ಪ್ರಮುಖ ಸುದ್ದಿ

pm kisan: ರೈತರಿಗೆ ಭರ್ಜರಿ ಸಿಹಿಸುದ್ದಿ; ಈ ಯೋಜನೆಗಳಡಿ ರೈತರ ಖಾತೆಗೆ 12,000 ರೂ.!

PM Kisan : ರೈತರಿಗೆ ಸಂತಸದ ಸುದ್ದಿ. ಈಗ ನೀವು ಡಬಲ್ ಲಾಭವನ್ನು ಪಡೆಯಬಹುದು. ಏಕೆಂದರೆ ನೀವು ಪಿಎಂ ಕಿಸಾನ್ ಯೋಜನೆಯಡಿ ದುಪ್ಪಟ್ಟು ಹಣವನ್ನು ಪಡೆಯಬಹುದು. ಹೇಗೆ ಭಾವಿಸುತ್ತೀರಾ ? ಅಗಾದರೆ ನೀವು ಇದನ್ನು…

Author Avatar

Vijayaprabha

June 1, 20232:01 pm farmerFarmers Bank AccountfeaturedGovernment of MaharashtraKYCNamo Shektari Maha Samman YojanaPM Kisan YojanaVIJAYAPRABHA.COMನಮೋ ಶೇಕ್ತಾರಿ ಮಹಾ ಸಮ್ಮಾನ್ ಯೋಜನೆಪಿಎಂ ಕಿಸಾನ್ ಯೋಜನೆಮಹಾರಾಷ್ಟ್ರ ಸರ್ಕಾರರೈತರೈತರ ಬ್ಯಾಂಕ್ ಖಾತೆ
PM Kisan

PM Kisan : ರೈತರಿಗೆ ಸಂತಸದ ಸುದ್ದಿ. ಈಗ ನೀವು ಡಬಲ್ ಲಾಭವನ್ನು ಪಡೆಯಬಹುದು. ಏಕೆಂದರೆ ನೀವು ಪಿಎಂ ಕಿಸಾನ್ ಯೋಜನೆಯಡಿ ದುಪ್ಪಟ್ಟು ಹಣವನ್ನು ಪಡೆಯಬಹುದು. ಹೇಗೆ ಭಾವಿಸುತ್ತೀರಾ ? ಅಗಾದರೆ ನೀವು ಇದನ್ನು ತಿಳಿದಿರಬೇಕು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ (PM Kisan Scheme) ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ ರೂ. 6 ಸಾವಿರ ನೀಡಲಾಗುತ್ತದೆ. ಈ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ (Farmer’s Bank Account) ಒಂದೇ ಬಾರಿಗೆ ಜಮಾ ಮಾಡದೆ ಮೂರೂ ಕಂತುಗಳಲ್ಲಿ ರೂ. 2 ಸಾವಿರಗಳಂತೆ ಜಮಾ ಮಾಡಲಾಗುತ್ತದೆ.

ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್, ಭಾರೀ ಇಳಿಕೆ ಕಂಡ ಅಡುಗೆ ಎಣ್ಣೆ ಬೆಲೆ, ಕೇವಲ ರೂ.94ಕ್ಕೆ ..!

Vijayaprabha Mobile App free

ಮೋದಿ ಸರ್ಕಾರ ಈಗಾಗಲೇ ರೈತರಿಗೆ 13 ಕಂತುಗಳ ಹಣವನ್ನು ನೀಡಿದೆ. ಈಗ 14ನೇ ಕಂತು ಸಿಗಬೇಕಿದೆ. ಈ ತಿಂಗಳಲ್ಲೇ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ನಿರೀಕ್ಷೆ ಇದೆ. ಇದರಿಂದ ಎಷ್ಟೋ ಮಂದಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.

ರೈತರರಿಗೆ ನಮೋ ಶೇಕ್ತಾರಿ ಮಹಾ ಸಮ್ಮಾನ್ ಯೋಜನೆ ಜಾರಿ

ಆದರೆ ಮಹಾರಾಷ್ಟ್ರ ಸರ್ಕಾರ ರೈತರಿಗೆ ಸಿಹಿಸುದ್ದಿ ಮತ್ತೊಂದು ನೀಡಿದ್ದು, ರೈತರಿಗೆ ವಿಶಿಷ್ಟ ಯೋಜನೆಯನ್ನು ಪರಿಚಯಿಸಿದೆ. ಅದರ ಹೆಸರು ನಮೋ ಶೇಕ್ತಾರಿ ಮಹಾ ಸಮ್ಮಾನ್ ಯೋಜನೆ (Namo Shektari Maha Samman Yojana). ಈ ಯೋಜನೆಯಡಿಯಲ್ಲಿ, ರೈತರಿಗೆ ವಾರ್ಷಿಕ ರೂ. 6 ಸಾವಿರಗಳನ್ನೂ ಮಹಾರಾಷ್ಟ್ರ ಸರ್ಕಾರವು (Government of Maharashtra) ನೀಡುತ್ತದೆ.

ಇದನ್ನು ಓದಿ: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!

ಕೇಂದ್ರ ಸರ್ಕಾರ ನೀಡುವ ಪಿಎಂ ಕಿಸಾನ್ ಯೋಜನೆ (PM Kisan Yojana) ರೂ. 6 ಸಾವಿರ, ರಾಜ್ಯ ಸರ್ಕಾರ ರೂ. 6 ಸಾವಿರ ಹೆಚ್ಚುವರಿಯಾಗಿದೆ ನೀಡಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಹಿರಂಗಪಡಿಸಿದ್ದಾರೆ. ಈ ಯೋಜನೆಯ ಮೂಲಕ ಒಂದು ಕೋಟಿಗೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಹೇಳಿದ್ದಾರೆ.

ಇದನ್ನು ಓದಿ: ಜೂನ್ ಮೊದಲ ದಿನವೇ ಭಾರೀ ಪ್ರಮಾಣದಲ್ಲಿ ಕಡಿಮೆಯಾದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ, ಹೊಸ ದರಗಳು ಹೀಗೆವೆ!

ರೈತರಿಗೆ ವಾರ್ಷಿಕ ರೂ. 12 ಸಾವಿರ

ಅಂದರೆ ಮಹಾರಾಷ್ಟ್ರದ ರೈತರಿಗೆ (Farmer) ವಾರ್ಷಿಕ ರೂ. 12 ಸಾವಿರ ಸಿಗಲಿದೆ ಎಂದು ಹೇಳಬಹುದು. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೂ. 6 ಸಾವಿರ ಬರಲಿದೆ. ಅಲ್ಲದೆ ಈ ಹೊಸ ಯೋಜನೆ ಮೂಲಕ ಇನ್ನೂ ರೂ. 6 ಸಾವಿರ ಸೇರ್ಪಡೆಯಾಗಲಿದೆ. ಹೀಗಾಗಿ ರೈತರಿಗೆ ಒಟ್ಟು ರೂ. 12 ಸಾವಿರ ಬರಲಿದೆ ಎಂದು ಹೇಳಬಹುದು.

2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು
ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌
ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌
ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?
ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?

ತಕ್ಷಣವೇ KYC ಪೂರ್ಣಗೊಳಿಸಿ

ಮತ್ತೊಂದೆಡೆ, ಪಿಎಂ ಕಿಸಾನ್ ಯೋಜನೆಯಡಿ ಹಣವನ್ನು ಪಡೆಯಲು ಬಯಸುವ ರೈತರು KYC ಅನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ಕಂತು ಬರುವುದಿಲ್ಲ. ಆದ್ದರಿಂದ ಯಾವುದೇ ರೈತರು ಇನ್ನೂ ಪಿಎಂ ಕಿಸಾನ್ ಯೋಜನೆಯಲ್ಲಿದ್ದರೆ ಮತ್ತು KYC ಅನ್ನು ಪೂರ್ಣಗೊಳಿಸದಿದ್ದರೆ ಅದನ್ನು ತಕ್ಷಣವೇ ಪೂರ್ಣಗೊಳಿಸಿ. ಇಲ್ಲದಿದ್ದರೆ ಮುಂದೆ ತೊಂದರೆಯಾಗುತ್ತದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 13 ಕಂತುಗಳ ಹಣವನ್ನು ಸ್ವೀಕರಿಸಲಾಗಿದ್ದು, ಅಂದರೆ ಸುಮಾರು ರೂ. 26 ಸಾವಿರದವೆರೆಗೆ ರೈತರು ಇದರ ಲಾಭ ಪಡೆದಿದ್ದಾರೆ. ಹಾಗೂ ಈ ತಿಂಗಳು ಇನ್ನೂ ರೂ.2000 ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.

ಇದನ್ನು ಓದಿ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅರ್ಜಿ ಅಹ್ವಾನ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

LPG prices and UPI transactions

LPG ಬೆಲೆ, UPI ವಹಿವಾಟು… ಏಪ್ರಿಲ್ 1 ರಿಂದಾಗುವ ಪ್ರಮುಖ ಬದಲಾವಣೆಗಳು

By Vijayaprabha March 30, 2025
#ट्रेंडिंग हैशटैग:farmerFarmers Bank AccountfeaturedGovernment of MaharashtraKYCNamo Shektari Maha Samman YojanaPM Kisan YojanaVIJAYAPRABHA.COMನಮೋ ಶೇಕ್ತಾರಿ ಮಹಾ ಸಮ್ಮಾನ್ ಯೋಜನೆಪಿಎಂ ಕಿಸಾನ್ ಯೋಜನೆಮಹಾರಾಷ್ಟ್ರ ಸರ್ಕಾರರೈತರೈತರ ಬ್ಯಾಂಕ್ ಖಾತೆ

Post navigation

Previous Previous post: Edible Oil: ಭರ್ಜರಿ ಗುಡ್ ನ್ಯೂಸ್, ಭಾರೀ ಇಳಿಕೆ ಕಂಡ ಅಡುಗೆ ಎಣ್ಣೆ ಬೆಲೆ, ಕೇವಲ ರೂ.94ಕ್ಕೆ ..!
Next Next post: Dina bhavishya: 02 ಜೂನ್ 2023 ಇಂದು ಮಿಥುನ ರಾಶಿ ಸೇರಿದಂತೆ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ..!

Trending Now

rashi bhavishyarashi bhavishya 2025rashi bhavishya 2025 todayrashi bhavishya kannadarashi bhavishya today

ವಿದೇಶ

ಪ್ರಮುಖ ಸುದ್ದಿ ವಿದೇಶ

ಒಂದು ನಿಮಿಷ ಬೇಗ ಕಚೇರಿಯಿಂದ ಹೊರಟಿದ್ದಕ್ಕೆ ಕೆಲಸದಿಂದಲೇ ಮಹಿಳೆ ವಜಾ: ಉದ್ಯೋಗದಾತರ ವಿರುದ್ಧ ಮೊಕದ್ದಮೆ!

Devaraj Naik April 13, 2025

ದಕ್ಷಿಣ ಚೀನಾದಲ್ಲಿ, ತಿಂಗಳಲ್ಲಿ ಆರು ಪ್ರತ್ಯೇಕ ದಿನಗಳಲ್ಲಿ ಕೇವಲ ಒಂದು ನಿಮಿಷ ಮುಂಚಿತವಾಗಿ ಕೆಲಸದಿಂದ ನಿರ್ಗಮಿಸಿದ್ದಕ್ಕಾಗಿ ಮಹಿಳೆಯೊಬ್ಬಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆಕೆ ಈ ವಿಷಯವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿ ತನ್ನ ಉದ್ಯೋಗದಾತರ ವಿರುದ್ಧದ ಮೊಕದ್ದಮೆಯನ್ನು…

National News ಪ್ರಮುಖ ಸುದ್ದಿ ವಿದೇಶ

ಅಮೆರಿಕ-ಕೆನಡಾ ಗಡಿಯಲ್ಲಿ ಹೆಪ್ಪುಗಟ್ಟಿ 4 ಭಾರತೀಯರು ಸಾವು ಪ್ರಕರಣ; ಅಪರಾಧಿಗಳ ಮರು ವಿಚಾರಣೆಗೆ ನಿರಾಕರಣೆ

Devaraj Naik April 10, 2025

ಅಮೆರಿಕಾ: 2022 ರಲ್ಲಿ ಕೆನಡಾ-ಯುಎಸ್ ಗಡಿಯನ್ನು ದಾಟಲು ಪ್ರಯತ್ನಿಸುವಾಗ ಹಿಮಪಾತದ ಸಮಯದಲ್ಲಿ ಹೆಪ್ಪುಗಟ್ಟಿದ ನಾಲ್ವರು ಭಾರತೀಯ ಪ್ರಜೆಗಳು ಮಾನವ ಕಳ್ಳಸಾಗಣೆ ಪ್ರಕರಣದ ಕೇಂದ್ರಬಿಂದುವಾಗಿ ಉಳಿದಿದ್ದಾರೆ, ಯುಎಸ್ ಫೆಡರಲ್ ನ್ಯಾಯಾಧೀಶರು ಮಂಗಳವಾರ ಸಾವುಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ…

National News ವಿದೇಶ

ಭಾರತದಿಂದ 1.5 ಟ್ರಿಲಿಯನ್ ಐಫೋನ್ ರಫ್ತು: ಅಶ್ವಿನಿ ವೈಷ್ಣವ್

Devaraj Naik April 9, 2025

ಯುಎಸ್ ಟೆಕ್ ದೈತ್ಯ ಆಪಲ್ ಕಳೆದ ಹಣಕಾಸು ವರ್ಷದಲ್ಲಿ ಭಾರತದಿಂದ 1.5 ಟ್ರಿಲಿಯನ್ (17.4 ಬಿಲಿಯನ್ ಡಾಲರ್) ಮೌಲ್ಯದ ಐಫೋನ್ಗಳನ್ನು ರಫ್ತು ಮಾಡಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್…

National News ಪ್ರಮುಖ ಸುದ್ದಿ ವಿದೇಶ

ಟ್ರಂಪ್ ಟ್ಯಾರಿಫ್ ಆಘಾತದ ನಂತರ ಚೇತರಿಸಿಕೊಂಡ ಭಾರತೀಯ ಷೇರು ಮಾರುಕಟ್ಟೆ

Devaraj Naik April 8, 2025

ಮುಂಬೈ: ಟ್ರಂಪ್ ಟ್ಯಾರಿಫ್ ಆಘಾತದ ನಂತರ ಭಾರತೀಯ ಷೇರು ಮಾರುಕಟ್ಟೆ ಮಂಗಳವಾರ ಚೇತರಿಸಿಕೊಂಡಿದೆ. ನಿನ್ನೆ ದಶಕದಲ್ಲೇ ದೊಡ್ಡ ಪತನ ಕಂಡಿದ್ದ ಮಾರುಕಟ್ಟೆ, ಇಂದು ವ್ಯಾಪಾರ ಸಮಯದಲ್ಲಿ ಭಾರಿ ಏರಿಕೆ ದಾಖಲಿಸಿದೆ. 12:45 PMನಂತರ BSE…

National News ಪ್ರಮುಖ ಸುದ್ದಿ ವಿದೇಶ

ಭಾರತ ಭೇಟಿಯ ವೇಳೆ ಇಂದು ಪ್ರಧಾನಿ ಮೋದಿ, ಜೈಶಂಕರ್ ರನ್ನು ಭೇಟಿ ಮಾಡಲಿರುವ ದುಬೈ ಯುವರಾಜ

Devaraj Naik April 8, 2025

ದುಬೈ: ಪ್ರಮುಖ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೂಮ್ ಏಪ್ರಿಲ್ 8 ಮತ್ತು 9ರ ನಡುವೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಯುವರಾಜರಾಗಿ…

ಪ್ರಮುಖ ಸುದ್ದಿ ವಿದೇಶ

ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದ ಪ್ರಧಾನಿ ಮೋದಿ

Vinay Vamshi April 5, 2025

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ – ಮಿತ್ರ ವಿಭೂಷಣ – ವನ್ನು ದ್ವೀಪ ರಾಷ್ಟ್ರಕ್ಕೆ ನೀಡಿದ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ದ್ವಿಪಕ್ಷೀಯ ಸಂಬಂಧಗಳನ್ನು…

National News ಪ್ರಮುಖ ಸುದ್ದಿ ವಿದೇಶ

ದುಬೈನಲ್ಲಿ ₹35 ಕೋಟಿ ಲಾಟರಿ ಗೆದ್ದ 45 ವರ್ಷದ ಭಾರತೀಯ

Devaraj Naik April 5, 2025

ಅಬುಧಾಬಿಯಲ್ಲಿ ನಡೆದ ಲಾಟರಿ ಪಂದ್ಯವನ್ನು ಗೆದ್ದ 45 ವರ್ಷದ ಭಾರತೀಯ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಸುಮಾರು 35 ಕೋಟಿ ರೂ. ಒಡೆಯನಾಗಿದ್ದಾನೆ. ಮೂಲತಃ ಭಾರತದ ಕೇರಳ ರಾಜ್ಯದವರಾದ ರಾಜೇಶ್ ಮುಲ್ಲಂಕಿಲ್ ವೆಲ್ಲಿಲಪುಲ್ಲಿಥೋಡಿ ಕಳೆದ 33 ವರ್ಷಗಳಿಂದ…

National News ಪ್ರಮುಖ ಸುದ್ದಿ ವಿದೇಶ

ಕೊಲಂಬೊದ ಇಂಡಿಪೆಂಡೆನ್ಸ್ ಸ್ಕ್ವೇರ್ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

Devaraj Naik April 5, 2025

ಕೊಲಂಬೊ: ಶ್ರೀಲಂಕಾ ರಾಜಧಾನಿಯ ಹೃದಯಭಾಗದಲ್ಲಿರುವ ಐತಿಹಾಸಿಕ ಸ್ವಾತಂತ್ರ್ಯ ಚೌಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಭವ್ಯವಾದ ವಿಧ್ಯುಕ್ತ ಸ್ವಾಗತ ನೀಡಲಾಯಿತು, ಇದು ಬಹುಶಃ ವಿದೇಶಿ ನಾಯಕನಿಗೆ ನೀಡಲಾದ ಮೊದಲ ಗೌರವವಾಗಿದೆ. ಅಧ್ಯಕ್ಷ ಅನುರಾ…

National News ಪ್ರಮುಖ ಸುದ್ದಿ ವಿದೇಶ

FMGE ಉದ್ಯೋಗ ಅರ್ಹತೆಗಾಗಿ ಪಾಕಿಸ್ತಾನದ ವೈದ್ಯಕೀಯ ಪದವಿ ನಿಷೇಧಿಸಿದ ಭಾರತ

Devaraj Naik April 5, 2025

ನವದೆಹಲಿ: ಪಾಕಿಸ್ತಾನದ ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುವ ಯಾವುದೇ ಭಾರತೀಯ ಪ್ರಜೆ ಅಥವಾ ಭಾರತದ ವಿದೇಶಿ ಪ್ರಜೆ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಗೆ (ಎಫ್ಎಂಜಿಇ) ಹಾಜರಾಗಲು ಅಥವಾ ಭಾರತದಲ್ಲಿ…

ವಿದೇಶ

ಉಕ್ರೇನ್ ಅಧ್ಯಕ್ಷರ ನಗರದಲ್ಲಿ ರಷ್ಯಾದ ದಾಳಿ: 18 ಮಂದಿ ಸಾವು

Devaraj Naik April 5, 2025

ಕೀವ್: ಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ತವರು ನಗರವಾದ ಕ್ರಿವೈ ರಿಗ್ ಮೇಲೆ ರಷ್ಯಾದ ಕ್ಷಿಪಣಿ ದಾಳಿಯು ಶುಕ್ರವಾರ ಒಂಬತ್ತು ಮಕ್ಕಳು ಸೇರಿದಂತೆ 18 ಜನರನ್ನು ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ…

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು! ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌ ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?