Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » home » what is crop insurance compensation
Home ಪ್ರಮುಖ ಸುದ್ದಿ

ಬೆಳೆ ವಿಮೆ ಪರಿಹಾರ ಎಂದರೇನು? ಬೆಳೆ ವಿಮೆ ಜಮೆಯಾಗಲು ರೈತರು ಏನು ಮಾಡಬೇಕು?

Crop insurance: ಬೆಳೆ ವಿಮೆ ಪರಿಹಾರ (Crop insurance settlement) ಎಂದರೆ ರೈತರು ಬೆಳೆ ಹಾನಿ (Crop damage) ಅಥವಾ ನಷ್ಟವನ್ನು ಅನುಭವಿಸಿದಾಗ ವಿಮಾ ಕಂಪನಿಯಿಂದ ನೀಡಲಾಗುವ ಪರಿಹಾರ. ರೈತರು ತಮ್ಮ ಬೆಳೆಗಳಿಗೆ ವಿಮೆ…

Author Avatar

Vijayaprabha

September 5, 20248:16 am Crop damagecrop insurancecrop insurance karnatakacrop insurance loginCrop insurance settlementcrop insurance statussettlement
Crop Insurance

Crop insurance: ಬೆಳೆ ವಿಮೆ ಪರಿಹಾರ (Crop insurance settlement) ಎಂದರೆ ರೈತರು ಬೆಳೆ ಹಾನಿ (Crop damage) ಅಥವಾ ನಷ್ಟವನ್ನು ಅನುಭವಿಸಿದಾಗ ವಿಮಾ ಕಂಪನಿಯಿಂದ ನೀಡಲಾಗುವ ಪರಿಹಾರ.

ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದಾಗ, ಪ್ರಕೃತಿ ವಿಕೋಪಗಳು ಅಥವಾ ಇತರ ಕಾರಣಗಳಿಂದ ಬೆಳೆ ನಷ್ಟವಾದರೆ, ವಿಮಾ ಕಂಪನಿಯ ಸಿಬ್ಬಂದಿಗಳು ಜಮೀನಿಗೆ ಬಂದು ನಷ್ಟದ ಪ್ರಮಾಣವನ್ನು ಪರಿಶೀಲಿಸಿ ವರದಿ ಕಳಿಸುತ್ತಾರೆ. ಆ ವರದಿ ಆಧಾರದ ಮೇಲೆ ರೈತರಿಗೆ ಪರಿಹಾರ ಹಣ ಪಾವತಿಸಲಾಗುತ್ತದೆ. ಇದು ರೈತರಿಗೆ ಬೆಳೆ ನಷ್ಟದಿಂದ ಉಂಟಾಗುವ ಆರ್ಥಿಕ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಬೆಳೆ ವಿಮೆ ಮಾಡಿಸಿದ ನಂತರ ವಿಮೆ ಜಮೆಯಾಗಲು ರೈತರು ಏನು ಮಾಡಬೇಕು?

ವಿಮೆ ಮಾಡಿಸಿದ ನಂತರ ರೈತರು ಯಾವ ವಿಮಾ ಕಂಪನಿಗೆ ಕಟ್ಟಿರುತ್ತಾರೆ. ತಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ. ಆ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಅನ್ನು ತಿಳಿದುಕೊಳ್ಳಲೇಬೇಕು.

Vijayaprabha Mobile App free

ಏಕೆಂದರೆ ಬೆಳೆಯು ಪ್ರಾಕೃತಿಕ ವಿಕೋಪದಿಂದಾಗಿ ಹಾಳಾದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಬೇಕಾಗುತ್ತದೆ. ಆಗ ವಿಮಾ ಕಂಪನಿಯ ಹಣ ಜಮೆಯಾಗುತ್ತದೆ. ವಿಮಾ ಕಂಪನಿಗಳನ್ನು ಸಂಪರ್ಕಿಸಾಲು ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ 1800 200 5142 ಕರೆ ಮಾಡಿ.

https://vijayaprabha.com/highest-taxe-paid-celebrities-fy224/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

LPG Subsidy

LPG Subsidy: ಗ್ಯಾಸ್ ಸಿಲಿಂಡರ್ ಸಬ್ಸಿಡಿ ನಿಮಗೆ ಸಿಗುತ್ತಿಲ್ಲವೇ? ಹೀಗೆ ಮಾಡಿ..!

By Vijayaprabha November 8, 2023
#ट्रेंडिंग हैशटैग:Crop damagecrop insurancecrop insurance karnatakacrop insurance loginCrop insurance settlementcrop insurance statussettlement

Post navigation

Previous Previous post: ಅತಿ ಹೆಚ್ಚು ತೆರಿಗೆ ಪಾವತಿಸಿದ ಸೆಲೆಬ್ರಿಟಿಗಳ ಪಟ್ಟಿ; ಶಾರುಖ್ ಖಾನ್‌, ವಿರಾಟ್‌, ಸಲ್ಮಾನ್ ತೆರಿಗೆ ಕಟ್ಟಿದ್ದು ಎಷ್ಟು ಗೊತ್ತಾ?
Next Next post: ಮಲಗುವ ಮುನ್ನ ಬಿಸಿ ನೀರು ಕುಡಿಯುವುದರಿಂದ ಏನು ಪ್ರಯೋಜನ ಗೊತ್ತೇ?

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By