ಪುಣ್ಯ ಕ್ಷೇತ್ರಗಳ ಬಳಿ ಇನ್ಮುಂದೆ ಸೋಪು ಶ್ಯಾಂಪು ಮಾರಾಟ ಮಾಡುವಂತಿಲ್ಲ:ಸಚಿವ ಈಶ್ವರ್ ಖಂಡ್ರೆ

ಸಮಸ್ತ ನಾಡಿನ ಎಲ್ಲಾ ಪುಣ್ಯಕ್ಷೇತ್ರಗಳ ಸುತ್ತ ಮುತ್ತಾ 500ಮೀ. ವ್ಯಾಪ್ತಿಯಲ್ಲಿ ಸೋಪು ಮತ್ತು ಶ್ಯಾಂಪುವನ್ನು ಮಾರಾಟ ಮಾಡದಂತೆ ಹಾಗೂ ಬರುವ ಭಕ್ತಾದಿಗಳು ತಮ್ಮ ವಸ್ತ್ರಗಳನ್ನು ವಿಸರ್ಜಿಸದಂತೆ ನಿರ್ಬಂಧಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ…

ಸಮಸ್ತ ನಾಡಿನ ಎಲ್ಲಾ ಪುಣ್ಯಕ್ಷೇತ್ರಗಳ ಸುತ್ತ ಮುತ್ತಾ 500ಮೀ. ವ್ಯಾಪ್ತಿಯಲ್ಲಿ ಸೋಪು ಮತ್ತು ಶ್ಯಾಂಪುವನ್ನು ಮಾರಾಟ ಮಾಡದಂತೆ ಹಾಗೂ ಬರುವ ಭಕ್ತಾದಿಗಳು ತಮ್ಮ ವಸ್ತ್ರಗಳನ್ನು ವಿಸರ್ಜಿಸದಂತೆ ನಿರ್ಬಂಧಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಖಂಡ್ರೆ ಸೂಚಿಸಿದ್ದಾರೆ.

ಇತ್ತೀಚೆಗಷ್ಟೇ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದ ಸಚಿವ ಖಂಡ್ರೆ ಧರ್ಮಸ್ಥಳದ‌ ನೇತ್ರಾವತಿ ನದಿಯ ಮೇಲ್ದಡದಲ್ಲಿ ಸೋಪು ಶ್ಯಾಂಪು ಪ್ಯಾಕೆಟ್ ಗಳು ಹಾಗೂ ವಸ್ತ್ರಗಳನ್ನು ಕಂಡು ಅಸಮಧಾನ ಹೊರಹಾಕಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply