ಹೊಸವರ್ಷಾಚರಣೆ ಪಾರ್ಟಿಗೆ ಕರೆದು ಹತ್ಯೆ!

ರಾಮನಗರ: ಹೊಸ ವರ್ಷದ ಪಾರ್ಟಿಗೆ ಹೋಗಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಬಾವಿಗೆ ಎಸೆದಿದ್ದಾರೆ. ಮೃತರನ್ನು ಚನ್ನಪಟ್ಟಣ ತಾಲ್ಲೂಕಿನ ಮಾಲೂರು ಗ್ರಾಮದ ವಾಟರ್‌ಮನ್ ಆಗಿದ್ದ ಮಧು ಕುಮಾರ್ (31) ಎಂದು ಗುರುತಿಸಲಾಗಿದೆ. ಮಧು ಕುಮಾರ್…

ರಾಮನಗರ: ಹೊಸ ವರ್ಷದ ಪಾರ್ಟಿಗೆ ಹೋಗಿದ್ದ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಬಾವಿಗೆ ಎಸೆದಿದ್ದಾರೆ.

ಮೃತರನ್ನು ಚನ್ನಪಟ್ಟಣ ತಾಲ್ಲೂಕಿನ ಮಾಲೂರು ಗ್ರಾಮದ ವಾಟರ್‌ಮನ್ ಆಗಿದ್ದ ಮಧು ಕುಮಾರ್ (31) ಎಂದು ಗುರುತಿಸಲಾಗಿದೆ. ಮಧು ಕುಮಾರ್ ಅವರನ್ನು ಕೊಂದು ಬಾವಿಗೆ ಎಸೆಯಲಾಗಿತ್ತಪ. ಈ ಕೊಲೆ ಜನವರಿ 1 ರಂದು ನಡೆದಿದೆ ಎಂದು ನಂತರ ಬಹಿರಂಗವಾಗಿದೆ.

ತನ್ನ ಪತ್ನಿಯ ಚಿಕ್ಕಪ್ಪನ ಮಗ ಸಾಗರ್ ಜೊತೆ ಹೊಸ ವರ್ಷದ ಪಾರ್ಟಿಗೆ ಹೋಗಿದ್ದ ಮಧು, ಎರಡು ದಿನಗಳಿಂದ ಮನೆಗೆ ಮರಳಿರಲಿಲ್ಲ. ಮತ್ತು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ದೂರು ದಾಖಲಾಗಿತ್ತು.

Vijayaprabha Mobile App free

ಶುಕ್ರವಾರ ಬೆಳಿಗ್ಗೆ ಕೊಡ್ಲೂರು ನದಿಯ ಬಳಿಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.