Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » your mobile number will be used to pay the money in your account
ಪ್ರಮುಖ ಸುದ್ದಿ

ಎಚ್ಚರ: ನಿಮ್ಮ ಮೊಬೈಲ್ ಸಂಖ್ಯೆಯಿಂದಲೇ ನಿಮ್ಮ ಖಾತೆಯಲ್ಲಿನ ಹಣ ಮಾಯಾ? ಈ ತಪ್ಪು ಮಾತ್ರ ಮಾಡಬೇಡಿ!

ಬ್ಯಾಂಕ್ ಖಾತೆದಾರರು ಬಹಳ ಜಾಗರೂಕರಾಗಿರಬೇಕು. ಏಕೆಂದರೆ ವಂಚಕರು ನಿಮ್ಮ ಖಾತೆಯಿಂದ ಯಾವಾಗ ಮತ್ತು ಹೇಗೆ ಹಣವನ್ನು ವಂಚಿಸುತ್ತಾರೋ ತಿಳಿಯುವುದಿಲ್ಲ. ಇತ್ತೀಚಿಗೆ ತಂತ್ರಜ್ಞಾನದಿಂದ ಆನ್‌ಲೈನ್ ಹಗರಣಗಳು ಕೂಡ ಹೆಚ್ಚುತ್ತಿವೆ. ಆದ್ದರಿಂದ ಬ್ಯಾಂಕ್ ಗ್ರಾಹಕರು ಜಾಗರೂಕರಾಗಿರಬೇಕು. ಯಾವುದೇ…

Author Avatar

Vijayaprabha

November 23, 202012:42 pm accountDo notfeaturedmakemistakemobile numbermoneypayusedyour
money vijayaprabha news

ಬ್ಯಾಂಕ್ ಖಾತೆದಾರರು ಬಹಳ ಜಾಗರೂಕರಾಗಿರಬೇಕು. ಏಕೆಂದರೆ ವಂಚಕರು ನಿಮ್ಮ ಖಾತೆಯಿಂದ ಯಾವಾಗ ಮತ್ತು ಹೇಗೆ ಹಣವನ್ನು ವಂಚಿಸುತ್ತಾರೋ ತಿಳಿಯುವುದಿಲ್ಲ. ಇತ್ತೀಚಿಗೆ ತಂತ್ರಜ್ಞಾನದಿಂದ ಆನ್‌ಲೈನ್ ಹಗರಣಗಳು ಕೂಡ ಹೆಚ್ಚುತ್ತಿವೆ. ಆದ್ದರಿಂದ ಬ್ಯಾಂಕ್ ಗ್ರಾಹಕರು ಜಾಗರೂಕರಾಗಿರಬೇಕು. ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.

ಒಂದೆಡೆ ಜನರು ಕರೋನಾ ವೈರಸ್‌ನಿಂದ ಬಳಲುತ್ತಿದ್ದಾರೆ. ಮತ್ತೊಂದೆಡೆ ಸೈಬರ್ ಹಗರಣಗಳು ಕೂಡ ಹೆಚ್ಚುತ್ತಿವೆ. ವ್ಯಾಲೆಟ್ ಅಕೌಂಟ್ ಇಂದ ಹಣ ಕಟ್ ಆಗಿದೆ, ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗಿದೆ ಎಂದು ಪ್ರತಿದಿನ ಸಾಕಷ್ಟು ಪ್ರಕರಣಗಳು ಬರುತ್ತಲೇ ಇರುತ್ತವೆ.

ವಂಚಕರು ನಿಮ್ಮ ಮೊಬೈಲ್ ಸಂಖ್ಯೆಯಾ ಮೂಲಕವೇ ನಿಮ್ಮ ಖಾತೆಯಿಂದ ಹಣ ವಂಚನೆ:

Vijayaprabha Mobile App free

ವಂಚಕರು ನಿಮ್ಮ ಮೊಬೈಲ್ ಸಂಖ್ಯೆಯಾ ಮೂಲಕವೇ ನಿಮ್ಮ ಖಾತೆಯಿಂದ ಹಣವನ್ನು ಕದಿಯುವ ಅಪಾಯವೂ ಇದೆ. ಮೊಬೈಲ್ ಫೋನ್ ಬ್ಯಾಂಕಿಂಗ್ ಬಳಸುವವರು ಜಾಗರೂಕರಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮೊಬೈಲ್ ಫೋನ್ ಮೂಲಕ ಮನೆಯಿಂದ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುತ್ತಿದ್ದಾರೆ. ಮೊಬೈಲ್ ಖಾತೆಯಲ್ಲಿ ಬ್ಯಾಂಕ್ ಖಾತೆ, ಬಾಕಿ ಮತ್ತು ವಹಿವಾಟು ವಿವರಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕೂಡ ಬರುತ್ತದೆ.

ಅದಕ್ಕೆ ವಂಚಕರು ಬ್ಯಾಂಕ್ ಗ್ರಾಹಕರಿಂದ ಸ್ವಿಮ್ ಸ್ವಾಪ್ ಮೂಲಕ ಹಣವನ್ನು ಸುಲಭವಾಗಿ ಸುಲಿಗೆ ಮಾಡುತ್ತಾರೆ. ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿದೆ ಅಥವಾ ಸಿಮ್ ಕಾರ್ಡ್ ಮುರಿದುಹೋಗಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ವಂಚಕರು ಹೊಸ ಮೊಬೈಲ್ ಸಿಮ್ ಕಾರ್ಡ್ ತೆಗೆದುಕೊಳ್ಳುತ್ತಾರೆ. ಇದರಿಂದ ನಿಮ್ಮ ಫೋನ್‌ನಲ್ಲಿರುವ ಸಿಮ್ ಕಾರ್ಡ್‌ಗೆ ನೆಟ್‌ವರ್ಕ್ ಬರಲ್ಲ. ನಿಮ್ಮ ಫೋನ್‌ಗೆ ಯಾವುದೇ ಒಟಿಪಿ ಬರುವುದಿಲ್ಲ. ಇತರೆ ಅಲರ್ಟ್ ಮೆಸೇಜ್ ಸಹ ಬರುವುದಿಲ್ಲ.

ವಂಚಕರು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಈ ರೀತಿ ಕದಿಯುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಸೇವಾ ಪೂರೈಕೆದಾರರ ಬಳಿಗೆ ಹೋಗುವಷ್ಟರಲ್ಲೇ ವಂಚನೆ ನಡೆದಿರುತ್ತದೆ. ಆದ್ದರಿಂದ, ನಿಮ್ಮ ಮೊಬೈಲ್ ಫೋನ್‌ನಲ್ಲಿ ನೆಟ್‌ವರ್ಕ್ ಕಾಣಿಸದಿದ್ದರೆ, ವಿಳಂಬವಿಲ್ಲದೆ ತಕ್ಷಣವೇ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ. ನೀವು ವಿಳಂಬ ಮಾಡಿದರೆ, ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನು ಓದಿ: ನಿಮ್ಮ ಹಣಕ್ಕೆ ಹೆಚ್ಚಿನ ಲಾಭ; ಇಲ್ಲಿವೆ 5 ಅದ್ಬುತ ಯೋಜನೆಗಳು!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

mobile phone vijayaprabha news

ಸಿಮ್ ಕಾರ್ಡ್ ಬಳಕೆದಾರರಿಗೆ ಎಚ್ಚರಿಕೆ: ಆ ಸಿಮ್ ಕಾರ್ಡ್‌ಗಳು ಇನ್ನು ಮುಂದೆ ಕಾರ್ಯ ನಿರ್ವಹಿಸುವುದಿಲ್ಲ!

By Vijayaprabha January 28, 2022
#ट्रेंडिंग हैशटैग:accountDo notfeaturedmakemistakemobile numbermoneypayusedyour

Post navigation

Previous Previous post: ಹಾಟ್ ಫೋಟೋದಿಂದ ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ಖ್ಯಾತ ಸೀರಿಯಲ್ ನಟಿ!
Next Next post: ಬಟ್ಟೆ ಬದಲಾಯಿಸುತ್ತೇನೆ ಅಂದರೂ ಸಹ ಕೇಳಲಿಲ್ಲ..? ನಿರ್ಮಾಪಕನ ಬಗ್ಗೆ ಖ್ಯಾತ ನಟಿಯ ಸಂಚಲನ ಹೇಳಿಕೆ!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By