Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » six lakhs instead of six thousand rupees transferred to bank account by mistake
ಪ್ರಮುಖ ಸುದ್ದಿ ಲೋಕಲ್ ಸುದ್ದಿ

ಬ್ಯಾಂಕ್‌ ಸಿಬ್ಬಂದಿಯ ಯಡವಟ್ಟು: ಖಾತೆಗೆ 6 ಸಾವಿರ ಬದಲು 6 ಲಕ್ಷ ರೂಪಾಯಿ ವರ್ಗಾವಣೆ!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರ ಖಾತೆಗೆ ಆರು ಸಾವಿರ ಬದಲಿಗೆ ಆರು ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದು, ಬ್ಯಾಂಕ್​​ ಸಿಬ್ಬಂದಿಯ ಯಡವಟ್ಟಿನಿಂದ 50 ಜನ ಪಾಲಿಕೆ ಸದಸ್ಯರ ಅಕೌಂಟ್​ಗಳಿಗೆ ಪಾಲಿಕೆಯ ಮೂರು ಕೋಟಿ ಹಣ…

Author Avatar

Vijayaprabha

June 5, 20216:07 pm 6 ಲಕ್ಷ ರೂಪಾಯಿ6 ಸಾವಿರBank AccountdavanagerefeaturedinsteadmistakeSix lakhssix thousand rupeestransferredಖಾತೆದಾವಣಗೆರೆಬದಲುಬ್ಯಾಂಕ್‌ ಸಿಬ್ಬಂದಿಮಹಾನಗರ ಪಾಲಿಕೆಯಡವಟ್ಟುವರ್ಗಾವಣೆಸದಸ್ಯರು
money vijayaprabha news

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರ ಖಾತೆಗೆ ಆರು ಸಾವಿರ ಬದಲಿಗೆ ಆರು ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದು, ಬ್ಯಾಂಕ್​​ ಸಿಬ್ಬಂದಿಯ ಯಡವಟ್ಟಿನಿಂದ 50 ಜನ ಪಾಲಿಕೆ ಸದಸ್ಯರ ಅಕೌಂಟ್​ಗಳಿಗೆ ಪಾಲಿಕೆಯ ಮೂರು ಕೋಟಿ ಹಣ ಸಂದಾಯವಾಗಿದೆ.

ಈಗೆ ಮೇ.28 ರಂದು ತಮ್ಮ ಖಾತೆಗೆ 6 ಲಕ್ಷ ರೂಗಳ ಲಕ್ಷ ಲಕ್ಷ ಹಣ ಆಗಿದ್ದನ್ನು ನೋಡಿ ಪಾಲಿಕೆ ಸದಸ್ಯರು ಬಂದ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಪರಿಶೀಲನೆ ಮಾಡಲಾದಗ, ಬ್ಯಾಂಕ್ ಸಿಬ್ಬಂದಿ ತಪ್ಪಿನಿಂದಾಗಿ ಈ ಯಡವಟ್ಟು ಆಗಿದೆ ಎಂದು ತಿಳಿದು, ಕೂಡಲೇ ಬ್ಯಾಂಕ್ ಸಿಬ್ಬಂದಿ ಕೆಲ ಅಕೌಂಟ್​​​ಗಳನ್ನು ತಕ್ಷಣವೇ ಬ್ಲಾಕ್ ಮಾಡಿದ್ದು, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಅವರು ಹಣ ಡ್ರಾ ಮಾಡಿಕೊಂಡ ಸದಸ್ಯರಿಗೆ ಕರೆ ಮಾಡಿ ಹಣ ವಾಪಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

PM Kisan

PM Kisan | ರೈತರಿಗಾಗಿಯೇ ಕೇಂದ್ರದ ಈ ಸ್ಕೀಮ್; ಈ ಒಂದು ಕೆಲಸ ಮಾಡಿದರೆ ಖಾತೆಗೆ ಹಣ; ಸಂಪೂರ್ಣ ವಿವರಗಳು ಇಲ್ಲಿವೆ

By ವಿಜಯ್ ಕುಮಾರ್ ಕೆ December 26, 2024
#ट्रेंडिंग हैशटैग:6 ಲಕ್ಷ ರೂಪಾಯಿ6 ಸಾವಿರBank AccountdavanagerefeaturedinsteadmistakeSix lakhssix thousand rupeestransferredಖಾತೆದಾವಣಗೆರೆಬದಲುಬ್ಯಾಂಕ್‌ ಸಿಬ್ಬಂದಿಮಹಾನಗರ ಪಾಲಿಕೆಯಡವಟ್ಟುವರ್ಗಾವಣೆಸದಸ್ಯರು

Post navigation

Previous Previous post: ಡಾಕ್ಟರ್ ಜೊತೆ ರಹಸ್ಯ ಮದುವೆ: ಅದಕ್ಕಾಗಿಯೇ ಎಲ್ಲರಿಗೂ ಹೇಳಲಿಲ್ಲ..? ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಂಜನಾ
Next Next post: ಲಸಿಕೆ ಪಡೆಯದಿದ್ದರೆ ರೇಷನ್ ಕಟ್; ಲಸಿಕೆ ಹಾಕಿಸಿಕೊಂಡ ಪತ್ರ ತಂದವರಿಗೆ ಮಾತ್ರ ಪಡಿತರ ವಿತರಣೆ!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By