Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » rs 10 thousand overdraft rs 1 30 lakh insurance facility for jan dhan customers
ಪ್ರಮುಖ ಸುದ್ದಿ

Jan Dhan Scheme: ಜನ್ ಧನ್ ಗ್ರಾಹಕರಿಗೆ 10 ಸಾವಿರ ರೂ,1.30 ಲಕ್ಷ ರೂ ಬೆನಿಫಿಟ್ಸ್!

Jan Dhan Yojana: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (Pradhan Mantri Jan Dhan Yojana) ಮೂಲಕ ದೇಶದಲ್ಲಿ 47 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದ್ದು, ಈ ಖಾತೆಗಳ ಮೂಲಕ ದೊರೆಯುವ ಪ್ರಯೋಜನಗಳ…

Author Avatar

Vijayaprabha

April 16, 20238:14 am 10 thousand for Jan Dhan customersAadhaar cardAccident Insurance PolicyfeaturedInsurance FacilityInsurance facility of Rs 1.30 lakh for Jan Dhan customersJan Dhan AccountJan Dhan CustomerJan Dhan SchemeJan Dhan YojanaLife Insurance CoverOverdraftPAN cardPradhan Mantri Jan Dhan YojanaVIJAYAPRABHA.COMಅಪಘಾತ ವಿಮಾ ಪಾಲಿಸಿಆಧಾರ್ ಕಾರ್ಡ್ಓವರ್‌ಡ್ರಾಫ್ಟ್‌ಜನ್ ಧನ್ ಖಾತೆಜನ್ ಧನ್ ಗ್ರಾಹಕಜನ್ ಧನ್ ಗ್ರಾಹಕರಿಗೆ 10 ಸಾವಿರ ರೂಜೀವ ವಿಮಾ ರಕ್ಷಣೆಪ್ಯಾನ್ ಕಾರ್ಡ್ಪ್ರಧಾನ ಮಂತ್ರಿ ಜನ್ ಧನ್ ಯೋಜನೆವಿಮೆ ಸೌಲಭ್ಯ
Jan Dhan Scheme

Jan Dhan Yojana: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (Pradhan Mantri Jan Dhan Yojana) ಮೂಲಕ ದೇಶದಲ್ಲಿ 47 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದ್ದು, ಈ ಖಾತೆಗಳ ಮೂಲಕ ದೊರೆಯುವ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಜನ್ ಧನ್ ಗ್ರಾಹಕರಿಗೆ ಸರಕಾರ 10 ಸಾವಿರ ರೂ ನೀಡುತ್ತದೆ.

ಇದಕ್ಕಾಗಿ ನೀವು ನಿಮ್ಮ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇದಲ್ಲದೇ, ಈ ಖಾತೆಯಲ್ಲಿ ರೂ 1 ಲಕ್ಷದ 30,000 ವರೆಗಿನ ವಿಮೆಯ ಲಭ್ಯತೆಯಂತಹ ಇತರ ಪ್ರಯೋಜನಗಳಿವೆ. ಇವುಗಳ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಈಗಲೇ ತಿಳಿಯಿರಿ.

ಇದನ್ನು ಓದಿ: SBI ನ ಹೊಸ ಯೋಜನೆ ಮತ್ತೆ ಬಂದಿದೆ; ಗ್ರಾಹಕರಿಗೆ ಹೆಚ್ಚು ಲಾಭ, ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ನೋಡಿ

Vijayaprabha Mobile App free

ಶೂನ್ಯ ರೂಗಳಲ್ಲಿ ಖಾತೆ, 10,000 ಓವರ್‌ಡ್ರಾಫ್ಟ್‌:

ಜನ್ ಧನ್ ಖಾತೆಯ ಅಡಿಯಲ್ಲಿ ಗ್ರಾಹಕರಿಗೆ ವಿವಿಧ ಪ್ರಯೋಜನಗಳನ್ನು ನೀಡಲಾಗುತ್ತದೆ. ಮೊದಲ ಅನುಕೂಲವೆಂದರೆ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum balance) ಕಾಯ್ದುಕೊಳ್ಳುವ ಅಗತ್ಯವಿಲ್ಲ.

ಹೆಚ್ಚುವರಿಯಾಗಿ.. ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಖಾತೆಯಲ್ಲಿ ನೀವು ಬಯಸಿದರೆ ರೂ.10,000 ಓವರ್‌ಡ್ರಾಫ್ಟ್‌ಗಾಗಿ (Overdraft) ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು.

ಇದನ್ನು ಓದಿ: VIMUL ನಲ್ಲಿ ವಿವಿಧ ಹುದ್ದೆಗಳು; ಎಸ್‌ಎಸ್‌ಎಲ್‌ಸಿ, ಐಟಿಐ, ಪದವಿ ವಿದ್ಯಾರ್ಹತೆ, 25 ಏಪ್ರಿಲ್ ಕೊನೆ ದಿನ

ಜನ್ ಧನ್ ಖಾತೆಯಲ್ಲಿ ವಿಮೆ ಸೌಲಭ್ಯ;1 ಲಕ್ಷ ಅಪಘಾತ ವಿಮೆ

ಜನ್ ಧನ್ ಗ್ರಾಹಕರಿಗೆ (Jan Dhan Customer) ರೂ.1 ಲಕ್ಷ ಅಪಘಾತ ವಿಮಾ ಪಾಲಿಸಿ (Accident Insurance Policy) ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ ರೂ.30,000 ಜೀವ ವಿಮಾ ರಕ್ಷಣೆ (Life Insurance Cover) ನೀಡಲಾಗುತ್ತದೆ.

ಹೌದು, ಅಪಘಾದಲ್ಲಿ ಮರಣ ಹೊಂದಿದಲ್ಲಿ ಖಾತೆದಾರರ ಕುಟುಂಬಕ್ಕೆ ರೂ.1 ಲಕ್ಷ ವಿಮಾ ಸೌಲಭ್ಯ (Insurance Facility) ನೀಡಲಾಗುತ್ತದೆ. ಮತ್ತೊಂದೆಡೆ.. ಸಾಮಾನ್ಯ ಸಂದರ್ಭಗಳಲ್ಲಿ ಸಾವು ಸಂಭವಿಸಿದರೆ ರೂ. 30,000 ವಿಮಾ ರಕ್ಷಣೆಯ ಮೊತ್ತವನ್ನು ಒದಗಿಸಲಾಗುತ್ತದೆ.

ಇದನ್ನು ಓದಿ: ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್: ಪ್ಯಾನ್-ಆಧಾರ್ ಲಿಂಕ್ ಆಯ್ಕೆಯಲ್ಲಿ ಭಾರಿ ಬದಲಾವಣೆ!

ಜನ್ ಧನ್ ಖಾತೆ ಹೇಗೆ ತೆರೆಯುವುದು?

ಜನ್ ಧನ್ ಖಾತೆಯನ್ನು(Jan Dhan Account) ತ ತೆರೆಯಲು ಹತ್ತಿರದ ಬ್ಯಾಂಕ್ ಗೆ ಹೋಗಿ ನೀವು ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದ್ದು, ಇದಕ್ಕಾಗಿ ಅರ್ಜಿದಾರರು ಫಾರ್ಮ್ ಅನ್ನು ಭರ್ತಿ ಮಾಡಿ, ಫಾರ್ಮ್ ನಲ್ಲಿರುವ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಉದ್ಯೋಗ, ವಾರ್ಷಿಕ ಆದಾಯ, ಅರ್ಜಿದಾರರ ವಿಳಾಸ, ನಾಮಿನಿ ಸೇರಿದಂತೆ ಮುಂತಾದ ವಿವರವಾದ ಮಾಹಿತಿಯನ್ನು ನೀಡಬೇಕು.

10 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಾಗರಿಕರ ಹೆಸರಿನಲ್ಲಿ ಈ ಖಾತೆ ತೆರೆಯಬಹದಾಗಿದ್ದು, ಇದಕ್ಕಾಗಿ ನೀವು ಆಧಾರ್ ಕಾರ್ಡ್ (Aadhaar Card) ಮತ್ತು ಪ್ಯಾನ್ ಕಾರ್ಡ್ (PAN Card) ಹೊಂದಿರಬೇಕು.

ಇದನ್ನು ಓದಿ: ಪ್ರಧಾನಮಂತ್ರಿ ಟ್ರ್ಯಾಕ್ಟರ್ ಯೋಜನೆ: ಅದ್ಭುತ ಅವಕಾಶ, ಅರ್ಧ ಬೆಲೆಗೆ ಟ್ರ್ಯಾಕ್ಟರ್; ಅರ್ಹತೆ, ಅರ್ಜಿ ವಿವರ ಇಲ್ಲಿದೆ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

New Year Guidelines

New Year Guidelines | ನ್ಯೂ ಇಯರ್‌ ಸಂಭ್ರಮಕ್ಕೆ ಖಾಕಿ ಫುಲ್‌ ಅಲರ್ಟ್; ಈ ತಪ್ಪು ಮಾಡಿದ್ರೆ ಜೈಲೂಟ ಫಿಕ್ಸ್!

By ವಿಜಯ್ ಕುಮಾರ್ ಕೆ December 31, 2024
#ट्रेंडिंग हैशटैग:10 thousand for Jan Dhan customersAadhaar cardAccident Insurance PolicyfeaturedInsurance FacilityInsurance facility of Rs 1.30 lakh for Jan Dhan customersJan Dhan AccountJan Dhan CustomerJan Dhan SchemeJan Dhan YojanaLife Insurance CoverOverdraftPAN cardPradhan Mantri Jan Dhan YojanaVIJAYAPRABHA.COMಅಪಘಾತ ವಿಮಾ ಪಾಲಿಸಿಆಧಾರ್ ಕಾರ್ಡ್ಓವರ್‌ಡ್ರಾಫ್ಟ್‌ಜನ್ ಧನ್ ಖಾತೆಜನ್ ಧನ್ ಗ್ರಾಹಕಜನ್ ಧನ್ ಗ್ರಾಹಕರಿಗೆ 10 ಸಾವಿರ ರೂಜೀವ ವಿಮಾ ರಕ್ಷಣೆಪ್ಯಾನ್ ಕಾರ್ಡ್ಪ್ರಧಾನ ಮಂತ್ರಿ ಜನ್ ಧನ್ ಯೋಜನೆವಿಮೆ ಸೌಲಭ್ಯ

Post navigation

Previous Previous post: SBI ನ ಹೊಸ ಯೋಜನೆ ಮತ್ತೆ ಬಂದಿದೆ; ಗ್ರಾಹಕರಿಗೆ ಹೆಚ್ಚು ಲಾಭ, ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ನೋಡಿ
Next Next post: ರಾಜ್ಯದಲ್ಲಿ 3-4 ದಿನ ಗುಡುಗು ಸಹಿತ ಭಾರೀ ಮಳೆ; ಗರಿಷ್ಠ ತಾಪಮಾನ ದಾಖಲು

Trending Now

rashi bhavishyarashi bhavishya 2025rashi bhavishya 2025 todayrashi bhavishya kannadarashi bhavishya today

ವಿದೇಶ

ಪ್ರಮುಖ ಸುದ್ದಿ ವಿದೇಶ

ಒಂದು ನಿಮಿಷ ಬೇಗ ಕಚೇರಿಯಿಂದ ಹೊರಟಿದ್ದಕ್ಕೆ ಕೆಲಸದಿಂದಲೇ ಮಹಿಳೆ ವಜಾ: ಉದ್ಯೋಗದಾತರ ವಿರುದ್ಧ ಮೊಕದ್ದಮೆ!

Devaraj Naik April 13, 2025

ದಕ್ಷಿಣ ಚೀನಾದಲ್ಲಿ, ತಿಂಗಳಲ್ಲಿ ಆರು ಪ್ರತ್ಯೇಕ ದಿನಗಳಲ್ಲಿ ಕೇವಲ ಒಂದು ನಿಮಿಷ ಮುಂಚಿತವಾಗಿ ಕೆಲಸದಿಂದ ನಿರ್ಗಮಿಸಿದ್ದಕ್ಕಾಗಿ ಮಹಿಳೆಯೊಬ್ಬಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆಕೆ ಈ ವಿಷಯವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿ ತನ್ನ ಉದ್ಯೋಗದಾತರ ವಿರುದ್ಧದ ಮೊಕದ್ದಮೆಯನ್ನು…

National News ಪ್ರಮುಖ ಸುದ್ದಿ ವಿದೇಶ

ಅಮೆರಿಕ-ಕೆನಡಾ ಗಡಿಯಲ್ಲಿ ಹೆಪ್ಪುಗಟ್ಟಿ 4 ಭಾರತೀಯರು ಸಾವು ಪ್ರಕರಣ; ಅಪರಾಧಿಗಳ ಮರು ವಿಚಾರಣೆಗೆ ನಿರಾಕರಣೆ

Devaraj Naik April 10, 2025

ಅಮೆರಿಕಾ: 2022 ರಲ್ಲಿ ಕೆನಡಾ-ಯುಎಸ್ ಗಡಿಯನ್ನು ದಾಟಲು ಪ್ರಯತ್ನಿಸುವಾಗ ಹಿಮಪಾತದ ಸಮಯದಲ್ಲಿ ಹೆಪ್ಪುಗಟ್ಟಿದ ನಾಲ್ವರು ಭಾರತೀಯ ಪ್ರಜೆಗಳು ಮಾನವ ಕಳ್ಳಸಾಗಣೆ ಪ್ರಕರಣದ ಕೇಂದ್ರಬಿಂದುವಾಗಿ ಉಳಿದಿದ್ದಾರೆ, ಯುಎಸ್ ಫೆಡರಲ್ ನ್ಯಾಯಾಧೀಶರು ಮಂಗಳವಾರ ಸಾವುಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ…

National News ವಿದೇಶ

ಭಾರತದಿಂದ 1.5 ಟ್ರಿಲಿಯನ್ ಐಫೋನ್ ರಫ್ತು: ಅಶ್ವಿನಿ ವೈಷ್ಣವ್

Devaraj Naik April 9, 2025

ಯುಎಸ್ ಟೆಕ್ ದೈತ್ಯ ಆಪಲ್ ಕಳೆದ ಹಣಕಾಸು ವರ್ಷದಲ್ಲಿ ಭಾರತದಿಂದ 1.5 ಟ್ರಿಲಿಯನ್ (17.4 ಬಿಲಿಯನ್ ಡಾಲರ್) ಮೌಲ್ಯದ ಐಫೋನ್ಗಳನ್ನು ರಫ್ತು ಮಾಡಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್…

National News ಪ್ರಮುಖ ಸುದ್ದಿ ವಿದೇಶ

ಟ್ರಂಪ್ ಟ್ಯಾರಿಫ್ ಆಘಾತದ ನಂತರ ಚೇತರಿಸಿಕೊಂಡ ಭಾರತೀಯ ಷೇರು ಮಾರುಕಟ್ಟೆ

Devaraj Naik April 8, 2025

ಮುಂಬೈ: ಟ್ರಂಪ್ ಟ್ಯಾರಿಫ್ ಆಘಾತದ ನಂತರ ಭಾರತೀಯ ಷೇರು ಮಾರುಕಟ್ಟೆ ಮಂಗಳವಾರ ಚೇತರಿಸಿಕೊಂಡಿದೆ. ನಿನ್ನೆ ದಶಕದಲ್ಲೇ ದೊಡ್ಡ ಪತನ ಕಂಡಿದ್ದ ಮಾರುಕಟ್ಟೆ, ಇಂದು ವ್ಯಾಪಾರ ಸಮಯದಲ್ಲಿ ಭಾರಿ ಏರಿಕೆ ದಾಖಲಿಸಿದೆ. 12:45 PMನಂತರ BSE…

National News ಪ್ರಮುಖ ಸುದ್ದಿ ವಿದೇಶ

ಭಾರತ ಭೇಟಿಯ ವೇಳೆ ಇಂದು ಪ್ರಧಾನಿ ಮೋದಿ, ಜೈಶಂಕರ್ ರನ್ನು ಭೇಟಿ ಮಾಡಲಿರುವ ದುಬೈ ಯುವರಾಜ

Devaraj Naik April 8, 2025

ದುಬೈ: ಪ್ರಮುಖ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೂಮ್ ಏಪ್ರಿಲ್ 8 ಮತ್ತು 9ರ ನಡುವೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಯುವರಾಜರಾಗಿ…

ಪ್ರಮುಖ ಸುದ್ದಿ ವಿದೇಶ

ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದ ಪ್ರಧಾನಿ ಮೋದಿ

Vinay Vamshi April 5, 2025

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ – ಮಿತ್ರ ವಿಭೂಷಣ – ವನ್ನು ದ್ವೀಪ ರಾಷ್ಟ್ರಕ್ಕೆ ನೀಡಿದ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ದ್ವಿಪಕ್ಷೀಯ ಸಂಬಂಧಗಳನ್ನು…

National News ಪ್ರಮುಖ ಸುದ್ದಿ ವಿದೇಶ

ದುಬೈನಲ್ಲಿ ₹35 ಕೋಟಿ ಲಾಟರಿ ಗೆದ್ದ 45 ವರ್ಷದ ಭಾರತೀಯ

Devaraj Naik April 5, 2025

ಅಬುಧಾಬಿಯಲ್ಲಿ ನಡೆದ ಲಾಟರಿ ಪಂದ್ಯವನ್ನು ಗೆದ್ದ 45 ವರ್ಷದ ಭಾರತೀಯ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಸುಮಾರು 35 ಕೋಟಿ ರೂ. ಒಡೆಯನಾಗಿದ್ದಾನೆ. ಮೂಲತಃ ಭಾರತದ ಕೇರಳ ರಾಜ್ಯದವರಾದ ರಾಜೇಶ್ ಮುಲ್ಲಂಕಿಲ್ ವೆಲ್ಲಿಲಪುಲ್ಲಿಥೋಡಿ ಕಳೆದ 33 ವರ್ಷಗಳಿಂದ…

National News ಪ್ರಮುಖ ಸುದ್ದಿ ವಿದೇಶ

ಕೊಲಂಬೊದ ಇಂಡಿಪೆಂಡೆನ್ಸ್ ಸ್ಕ್ವೇರ್ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

Devaraj Naik April 5, 2025

ಕೊಲಂಬೊ: ಶ್ರೀಲಂಕಾ ರಾಜಧಾನಿಯ ಹೃದಯಭಾಗದಲ್ಲಿರುವ ಐತಿಹಾಸಿಕ ಸ್ವಾತಂತ್ರ್ಯ ಚೌಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಭವ್ಯವಾದ ವಿಧ್ಯುಕ್ತ ಸ್ವಾಗತ ನೀಡಲಾಯಿತು, ಇದು ಬಹುಶಃ ವಿದೇಶಿ ನಾಯಕನಿಗೆ ನೀಡಲಾದ ಮೊದಲ ಗೌರವವಾಗಿದೆ. ಅಧ್ಯಕ್ಷ ಅನುರಾ…

National News ಪ್ರಮುಖ ಸುದ್ದಿ ವಿದೇಶ

FMGE ಉದ್ಯೋಗ ಅರ್ಹತೆಗಾಗಿ ಪಾಕಿಸ್ತಾನದ ವೈದ್ಯಕೀಯ ಪದವಿ ನಿಷೇಧಿಸಿದ ಭಾರತ

Devaraj Naik April 5, 2025

ನವದೆಹಲಿ: ಪಾಕಿಸ್ತಾನದ ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಯಾವುದೇ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುವ ಯಾವುದೇ ಭಾರತೀಯ ಪ್ರಜೆ ಅಥವಾ ಭಾರತದ ವಿದೇಶಿ ಪ್ರಜೆ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಗೆ (ಎಫ್ಎಂಜಿಇ) ಹಾಜರಾಗಲು ಅಥವಾ ಭಾರತದಲ್ಲಿ…

ವಿದೇಶ

ಉಕ್ರೇನ್ ಅಧ್ಯಕ್ಷರ ನಗರದಲ್ಲಿ ರಷ್ಯಾದ ದಾಳಿ: 18 ಮಂದಿ ಸಾವು

Devaraj Naik April 5, 2025

ಕೀವ್: ಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ತವರು ನಗರವಾದ ಕ್ರಿವೈ ರಿಗ್ ಮೇಲೆ ರಷ್ಯಾದ ಕ್ಷಿಪಣಿ ದಾಳಿಯು ಶುಕ್ರವಾರ ಒಂಬತ್ತು ಮಕ್ಕಳು ಸೇರಿದಂತೆ 18 ಜನರನ್ನು ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ…

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By