BIG NEWS: ರಾಜ್ಯದಲ್ಲಿ ಇಂದು 30,309 ಕರೋನ ಕೇಸ್, 525 ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ30,309 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2272374ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ 525 ಜನ ಮಹಾಮಾರಿಗೆ ಬಲಿಯಾಗಿದ್ದು,…

coronavirus-update

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ30,309 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2272374ಕ್ಕೆ ಏರಿಕೆಯಾಗಿದೆ.

ಇನ್ನು ಒಂದೇ ದಿನ 525 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 22838ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 58395 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1674487ಕ್ಕೆ ಏರಿಕೆಯಾಗಿದೆ. ಸದ್ಯ 575028 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದೇ 30,309 ಕೇಸ್; ಯಾವ ಜಿಲ್ಲೆಯಲ್ಲಿ ಎಷ್ಟು?

Vijayaprabha Mobile App free

ಬಾಗಲಕೋಟೆ-295, ಬಳ್ಳಾರಿ-1799, ಬೆಳಗಾವಿ-2118, ಬೆಂ.ಗ್ರಾ- 1339, ಬೆಂಗಳೂರು-8676, ಬೀದರ್-113, ಚಾಮರಾಜನಗರ-345, ಚಿಕ್ಕಬಳ್ಳಾಪುರ-339, ಚಿಕ್ಕಮಗಳೂರು-401, ಚಿತ್ರದುರ್ಗ-436, ದ.ಕನ್ನಡ-777, ದಾವಣಗೆರೆ-594, ಧಾರವಾಡ-969, ಗದಗ-543, ಹಾಸನ-834, ಹಾವೇರಿ-187, ಕಲಬುರಗಿ-548, ಕೊಡಗು-161, ಕೋಲಾರ-1021, ಕೊಪ್ಪಳ-523, ಮಂಡ್ಯ-606, ಮೈಸೂರು-1916, ರಾಯಚೂರು-493, ರಾಮನಗರ-427, ಶಿವಮೊಗ್ಗ-1168, ತುಮಕೂರು-1562, ಉಡುಪಿ-737, ಉ.ಕನ್ನಡ-803, ವಿಜಯಪುರ-262,ಯಾದಗಿರಿ-317

ಜಿಲ್ಲಾವಾರು ಸಾವಿನ ವರದಿ:

ಬಾಗಲಕೋಟೆ-1, ಬಳ್ಳಾರಿ-28, ಬೆಳಗಾವಿ-5, ಬೆಂ.ಗ್ರಾ- 19, ಬೆಂಗಳೂರು-298, ಬೀದರ್-4, ಚಾಮರಾಜನಗರ-8, ಚಿಕ್ಕಬಳ್ಳಾಪುರ-5, ಚಿಕ್ಕಮಗಳೂರು-2, ಚಿತ್ರದುರ್ಗ-1, ದ.ಕನ್ನಡ-1, ದಾವಣಗೆರೆ-7, ಧಾರವಾಡ-3, ಗದಗ-5, ಹಾಸನ-18, ಹಾವೇರಿ-6, ಕಲಬುರಗಿ-7, ಕೊಡಗು-3, ಕೋಲಾರ-2, ಕೊಪ್ಪಳ-10, ಮಂಡ್ಯ-4, ಮೈಸೂರು-13, ರಾಯಚೂರು-3, ರಾಮನಗರ-3, ಶಿವಮೊಗ್ಗ-15, ತುಮಕೂರು-15, ಉಡುಪಿ-3, ಉ.ಕನ್ನಡ-22, ವಿಜಯಪುರ-8, ಯಾದಗಿರಿ-3.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.