Heavy rain : ಕೆಲ ದಿನ ಶಾಂತವಾಗಿದ್ದ ಮಳೆರಾಯ ಮುಂದಿನ 10 ದಿನ ಇಡೀ ರಾಜ್ಯಾದ್ಯಂತ ಅಬ್ಬರಿಸಲಿದ್ದಾನೆಂದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು, ಈಗಾಗಲೇ ಕೆಲವು ಕಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ 10 ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಹಾಸನ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಇನ್ನುಳಿದ ಕೆಲ ಜಿಲ್ಲಗಳಲ್ಲಿ ಸಹ ಹಗುರುವಾದ ಮಳೆಯಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: Vehicle insurance | ಕಾರು, ಸ್ಕೂಟರ್ ಗಳಿಗೆ ವಿಮೆ ಮಾಡಿಸದಿದ್ದರೆ ಏನಾಗುತ್ತದೆ? ವಾಹನ ವಿಮೆ ಕ್ಲೈಮ್ ಮಾಡೋದು ಹೇಗೆ?