ಹೂವಿನ ಹಡಗಲಿ :’ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್’; ವರ್ಷದ ಕಾರ್ಣಿಕ ನುಡಿದ ಗೊರವಯ್ಯ

ಹೂವಿನ ಹಡಗಲಿ: ನಾಡಿನ ಶ್ರೇಷ್ಠ ಉತ್ಸವ ಎನಿಸಿಕೊಳ್ಳುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಮಂಗಳವಾರ ವರ್ಷದ ಕಾರ್ಣಿಕೋತ್ಸವ ಜರುಗಿತು. ಹೌದು, ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ…

mylara lingeshwara karnika vijayaprabha news

ಹೂವಿನ ಹಡಗಲಿ: ನಾಡಿನ ಶ್ರೇಷ್ಠ ಉತ್ಸವ ಎನಿಸಿಕೊಳ್ಳುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಮಂಗಳವಾರ ವರ್ಷದ ಕಾರ್ಣಿಕೋತ್ಸವ ಜರುಗಿತು.

ಹೌದು, ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಣಿಕ ಕಂಬವನ್ನೇರಿದ ಗೊರವಯ್ಯ ರಾಮಪ್ಪ, ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೆ ಪರಾಕ್’ ಎಂದು ವರ್ಷದ ಭವಿಷ್ಯ ನುಡಿದಿದ್ದಾರೆ.

ಕಾರ್ಣಿಕೋತ್ಸವ ವಿಶ್ಲೇಷಣೆ :

Vijayaprabha Mobile App free

ಗೊರವಯ್ಯ ರಾಮಪ್ಪ ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೆ ಪರಾಕ್’ ಎಂಬ ನುಡಿದ ವರ್ಷದ ಕಾರ್ಣಿಕವನ್ನು ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ‘ಮಳೆ, ಬೆಳೆ ಸಮೃದ್ಧಿಯಾಗಲಿದೆ. ರಾಜ್ಯವನ್ನು ಪ್ರಾಮಾಣಿಕ ವ್ಯಕ್ತಿ ಆಳುತ್ತಾನೆ’ ಎಂದು ವಿಶ್ಲೇಷಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.