ದಲಿತ ಸರ್ವರ್ ಮೇಲೆ ಹಲ್ಲೆ: ಇಂದ್ರಜಿತ್ ಆರೋಪ; ಒಪ್ಪಿಕೊಂಡ ದರ್ಶನ್!

ಬೆಂಗಳೂರು: ನಟ ದರ್ಶನ್ ಮತ್ತು ಅವರ ಸ್ನೇಹಿತರು ಸೇರಿ ದಲಿತ ಸರ್ವರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಿಸಿದಂತೆ, ಸಂದೇಶ್ ಪ್ರಿನ್ಸ್ ಹೋಟೆಲ್ ನ ಸರ್ವರ್ ಊಟ ತಡವಾಗಿ…

challenging star darshan vijayaprabha news

ಬೆಂಗಳೂರು: ನಟ ದರ್ಶನ್ ಮತ್ತು ಅವರ ಸ್ನೇಹಿತರು ಸೇರಿ ದಲಿತ ಸರ್ವರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಿಸಿದಂತೆ, ಸಂದೇಶ್ ಪ್ರಿನ್ಸ್ ಹೋಟೆಲ್ ನ ಸರ್ವರ್ ಊಟ ತಡವಾಗಿ ತಂದಿದ್ದಕ್ಕೆ ಬೈದಿದ್ದೆ ಎಂದು ನಟ ದರ್ಶನ್ ಒಪ್ಪಿಕೊಂಡಿದ್ದಾರೆ.

ಹೌದು, ಕುರಿತು ಪ್ರತಿಕ್ರಿಯಿಸಿರುವ ನಟ ದರ್ಶನ್, ಈ ಪ್ರಕರಣ 4 ದಿನದ ಹಿಂದಿನದಲ್ಲ. ಪ್ರಕರಣದಲ್ಲಿ ಇಂದ್ರಜಿತ್ ಜೊತೆ ಮತ್ತಷ್ಟು ಮಂದಿ ಹುಟ್ಟಿಕೊಳ್ಳಬಹುದು. ಇದರಲ್ಲಿ ಜಾತಿಯನ್ನೂ ತೆಗೆಯುತ್ತಿದ್ದಾರೆ. ನನ್ನ ಮತ್ತು ಸಂದೇಶ್ ನಡುವೆ 1000 ಗಲಾಟೆಗಳಿವೆ. ಎದುರಿನವರು ಸರಿಯಾಗಿದ್ದರೆ ನಮ್ಮ ಪ್ರತಿಕ್ರಿಯೆಯೂ ಸರಿಯಾಗಿರುತ್ತದೆ. ಇಂದ್ರಜಿತ್ ತುಂಬಾ ದೊಡ್ಡ ತನಿಖಾ ಪತ್ರಕರ್ತರು, ಏನು ಮಾಡುತ್ತಾರೋ ಮಾಡಲಿ ಬಿಡಿ ಎಂದು ದರ್ಶನ್ ವ್ಯಂಗ್ಯವಾಡಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.