Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » crop insurance money to the account of farmers under raitha suraksha and pm fasal bima yojana
ಪ್ರಮುಖ ಸುದ್ದಿ

ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ ಹಣ, ಈಗಲೇ ಚೆಕ್‌ ಮಾಡಿ

ರೈತ ಸುರಕ್ಷಾ ಹಾಗೂ ‘ಪಿಎಂ ಫಸಲ್ ಬಿಮಾ ಯೋಜನೆ’ಯಡಿಯಲ್ಲಿ ರಾಜ್ಯ ಕೃಷಿ ಇಲಾಖೆ ಮುಂಗಾರು ಬೆಳೆ ವಿಮೆ ಮಾಡಿಸಿರುವ ರೈತರ ಖಾತೆಗೆ ಪ್ರಸಕ್ತ ಸಾಲಿನಲ್ಲೇ ವಿಮಾ ಹಣ ಜಮೆ ಮಾಡುತ್ತಿದೆ. ಇದನ್ನು ಓದಿ: ಡಬಲ್‌…

Author Avatar

Vijayaprabha

March 16, 202312:04 pm accountcrop insuranceFarmersfeaturedmoneyPM Fasal Bima YojanaRaitha SurakshaVIJAYAPRABHA.COMಪಿಎಂ ಫಸಲ್ ಬಿಮಾ ಯೋಜನೆಪಿಎಂ ರೈತ ಸುರಕ್ಷಾ ಯೋಜನೆಬೆಳೆ ವಿಮೆಮುಂಗಾರು ಬೆಳೆ ವಿಮೆರಾಜ್ಯ ಕೃಷಿ ಇಲಾಖೆರೈತರೈತ ಸುರಕ್ಷಾ ಯೋಜನೆರೈತರ ಖಾತೆಗೆ ಬೆಳೆ ವಿಮೆ ಹಣ
Farmer

ರೈತ ಸುರಕ್ಷಾ ಹಾಗೂ ‘ಪಿಎಂ ಫಸಲ್ ಬಿಮಾ ಯೋಜನೆ’ಯಡಿಯಲ್ಲಿ ರಾಜ್ಯ ಕೃಷಿ ಇಲಾಖೆ ಮುಂಗಾರು ಬೆಳೆ ವಿಮೆ ಮಾಡಿಸಿರುವ ರೈತರ ಖಾತೆಗೆ ಪ್ರಸಕ್ತ ಸಾಲಿನಲ್ಲೇ ವಿಮಾ ಹಣ ಜಮೆ ಮಾಡುತ್ತಿದೆ.

ಇದನ್ನು ಓದಿ: ಡಬಲ್‌ ಧಮಾಕಾ..ನಿಮ್ಮ ಖಾತೆಗೆ ಶೀಘ್ರ ₹4,000..!

ಹೌದು, ಕೃಷಿ ಇಲಾಖೆಯು ಪ್ರಸಕ್ತ ವರ್ಷ 2022-23 ನೇ ಸಾಲಿನ ಮುಂಗಾರು ಬೆಳೆಗಳ ವಿಮಾ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡುತ್ತಿದ್ದು, ಈ ಮೂಲಕ ವಿಮೆಗಾಗಿ ಒಂದು ವರ್ಷ ಕಾಯಬೇಕಿದ್ದ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ.

Vijayaprabha Mobile App free

ಇದನ್ನು ಓದಿ: ಅನ್ನದಾತರೇ: ಈ ರೀತಿ ಮಾಡಿದ್ರೆ ನಿಮ್ಮ ಖಾತೆ ಸೇರುತ್ತೆ ಬರೋಬ್ಬರಿ 42 ಸಾವಿರ; ಸರ್ಕಾರದ ಈ ಹಣವನ್ನು ನಿಮ್ಮದಾಗಿಸಿಕೊಳ್ಳಿ!

ಇನ್ನು, 10.54 ಲಕ್ಷ ರೈತರಿಗೆ 973.91 ಕೋಟಿ ರೂ ನಿಗದಿಪಡಿಸಲಾಗಿದ್ದು, ಈಗಾಗಲೇ 5.59 ಲಕ್ಷ ರೈತರಿಗೆ 297.93 ಕೋಟಿ ರೂಗಳನ್ನು ಖಾತೆಗಳಿಗೆ ಡೆಪಾಸಿಟ್‌ ಮಾಡಲಾಗಿದೆ. ಈ ಹಿಂದೆ ಬೆಳೆ ವಿಮೆ ಮೊತ್ತ ವರ್ಷ ಕಳೆದ ಮೇಲೆ ರೈತರಿಗೆ ಸೇರುತ್ತಿತ್ತು. ಆದರೆ ಈಗ ವಿಮೆ ಮಾಡಿದ ವರ್ಷದಲ್ಲಿಯೇ ಪಾವತಿಯಾಗಬೇಕು ಎಂದು ಸರ್ಕಾರ ವಿಮಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

18ರ ಯುವತಿ ಜೊತೆ 3ನೇ ಮದುವೆಯಾದ 49ರ ಹಾಲಿ ಸಂಸದ!

By Vijayaprabha February 12, 2022
#ट्रेंडिंग हैशटैग:accountcrop insuranceFarmersfeaturedmoneyPM Fasal Bima YojanaRaitha SurakshaVIJAYAPRABHA.COMಪಿಎಂ ಫಸಲ್ ಬಿಮಾ ಯೋಜನೆಪಿಎಂ ರೈತ ಸುರಕ್ಷಾ ಯೋಜನೆಬೆಳೆ ವಿಮೆಮುಂಗಾರು ಬೆಳೆ ವಿಮೆರಾಜ್ಯ ಕೃಷಿ ಇಲಾಖೆರೈತರೈತ ಸುರಕ್ಷಾ ಯೋಜನೆರೈತರ ಖಾತೆಗೆ ಬೆಳೆ ವಿಮೆ ಹಣ

Post navigation

Previous Previous post: ಗುಡ್ ನ್ಯೂಸ್: KPTCL ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳ.. ಇಂದೇ ಆದೇಶ
Next Next post: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: 1 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಉಚಿತ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By