ರೈತರಿಗೆ ಸಿಹಿಸುದ್ದಿ: ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅನುಮೋದನೆ!

ನವದೆಹಲಿ: 2020-21 ನೇ ಸಾಲಿನ ವಿವಿಧ ಮುಂಗಾರು ಬೆಳೆಗಳು ಅಥವಾ ಬೇಸಿಗೆ ಮತ್ತು ಬಿತ್ತನೆ ಋತುವಿನಲ್ಲಿ ಕನಿಷ್ಠ ಮಾರಾಟ ಬೆಲೆಯನ್ನ (ಎಂಎಸ್ ಪಿ) 50% ರಿಂದ 62% ವರೆಗೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ…

Farmers vijayaprabha news

ನವದೆಹಲಿ: 2020-21 ನೇ ಸಾಲಿನ ವಿವಿಧ ಮುಂಗಾರು ಬೆಳೆಗಳು ಅಥವಾ ಬೇಸಿಗೆ ಮತ್ತು ಬಿತ್ತನೆ ಋತುವಿನಲ್ಲಿ ಕನಿಷ್ಠ ಮಾರಾಟ ಬೆಲೆಯನ್ನ (ಎಂಎಸ್ ಪಿ) 50% ರಿಂದ 62% ವರೆಗೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ರೈತ ಬಾಂಧವರಿಗೆ ಸಿಹಿಸುದ್ದಿ ನೀಡಿದೆ.

ಹೌದು, ಹಿಂದಿನ ವರ್ಷಕ್ಕಿಂತ ಕನಿಷ್ಠ ಬೆಂಬಲ ಬೆಲೆಯಲ್ಲಿ ಗರಿಷ್ಠ ಸಂಪೂರ್ಣ ಹೆಚ್ಚಳವನ್ನು ಸೆಸಾಮಮ್ʼಗೆ (ಪ್ರತಿ ಕ್ವಿಂಟಾಲ್ ಗೆ 452ರೂ) ಶಿಫಾರಸು ಮಾಡಲಾಗಿದೆ, ನಂತರ ತೊಗರಿ ಮತ್ತು ಉದ್ದಿನ ಬೇಳೆ (ತಲಾ ಕ್ವಿಂಟಾಲ್ ಗೆ 300 ರೂ) ಹೆಚ್ಚಳ ಆಗಿದ್ದು, ಇದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಈ ಕನಿಷ್ಠ ಬೆಲೆ ಹೆಚ್ಚಳದಿಂದ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದ್ದು ರೈತ ಬಂದವರಿಗೆ ಅನುಕೂಲವಾಗಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.