ಉಗುರುಸುತ್ತು ಸಮಸ್ಯೆಗೆ ಬೆಳ್ಳುಳ್ಳಿ ಪರಿಹಾರ; ಹೇಗೆ ಗೊತ್ತಾ?

ಉಗುರುಸುತ್ತು ಸಮಸ್ಯೆಗೆ, ಬೆಳ್ಳುಳ್ಳಿ ಪರಿಹಾರ: ಕೈಬೆರಳುಗಳಲ್ಲಿ ಮತ್ತು ಕಾಲಿನ ಬೆರಳುಗಳಲ್ಲಿ ಶಿಲೀಂಧ್ರಗಳ ಸೋಂಕು ಉಂಟಾಗವುದನ್ನು ದೊಡ್ಡವರು ಉಗುರುಸುತ್ತು ಎಂದು ಕರೆಯುತ್ತಾರೆ. ಶಿಲೀಂಧ್ರಗಳ ತೊಂದರೆಗೆ ಶೀಘ್ರವಾದ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಉಗುರುಸುತ್ತು ಸೋಂಕಿಗೆ ಬೆಳ್ಳುಳ್ಳಿ ಸುಲಭವಾದ ಪರಿಹಾರ.…

Nail wrap vijayaprabha news

ಉಗುರುಸುತ್ತು ಸಮಸ್ಯೆಗೆ, ಬೆಳ್ಳುಳ್ಳಿ ಪರಿಹಾರ:

ಕೈಬೆರಳುಗಳಲ್ಲಿ ಮತ್ತು ಕಾಲಿನ ಬೆರಳುಗಳಲ್ಲಿ ಶಿಲೀಂಧ್ರಗಳ ಸೋಂಕು ಉಂಟಾಗವುದನ್ನು ದೊಡ್ಡವರು ಉಗುರುಸುತ್ತು ಎಂದು ಕರೆಯುತ್ತಾರೆ.

ಶಿಲೀಂಧ್ರಗಳ ತೊಂದರೆಗೆ ಶೀಘ್ರವಾದ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಉಗುರುಸುತ್ತು ಸೋಂಕಿಗೆ ಬೆಳ್ಳುಳ್ಳಿ ಸುಲಭವಾದ ಪರಿಹಾರ.

Vijayaprabha Mobile App free

ಉಗುರು ಸುತ್ತಿಗೆ ಬೆಳ್ಳುಳ್ಳಿ ಬಳಸಿ:

garlic

>>ಉಗುರು ಸುತ್ತು ಉಂಟಾಗಿರುವ ನಿಮ್ಮ ಕಾಲನ್ನು ಚೆನ್ನಾಗಿ ತೊಳೆದು ಆನಂತರದಲ್ಲಿ ಜಜ್ಜಿದ ಬೆಳ್ಳುಳ್ಳಿ ಹಚ್ಚಿರಿ.

>>ಜಜ್ಜಿದ ಬೆಳ್ಳುಳ್ಳಿ ಹಚ್ಚಲು ಸಾಧ್ಯವಾಗದಿದ್ದರೆ, ಬೆಳ್ಳುಳ್ಳಿ ಎಣ್ಣೆಯನ್ನು ಮನೆಯಲ್ಲಿ ತಯಾರಿಸಿ, ಅಂಗಡಿಯಿಂದ ತಂದು ಉಗುರು ಸುತ್ತು ಇರುವ ಜಾಗಕ್ಕೆ ಹಚ್ಚಿ, ರಾತ್ರಿ ಹಾಗೆ ಬಿಟ್ಟು, ಮುಂಜಾನೆ ಎದ್ದು ಕಾಲು ತೊಳೆದುಕೊಳ್ಳಬಹುದು.

ಈ ರೀತಿ ಮಾಡಿದ್ರೆ 2-3 ವಾರಗಳಲ್ಲಿ ಪರಿಹಾರ ದೊರೆಯುತ್ತದೆ. ಆದರೂ ವಾಸಿಯಾಗದಿದ್ರೆ ವೈದ್ಯರನ್ನು ಸಂಪರ್ಕಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.