Rashi bhavishya : ಜಾತಕ ಇಂದು ಏಪ್ರಿಲ್ 23 ಬುಧವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ.
- ಸೂರ್ಯೋದಯ – 5:58 ಬೆ
- ಸೂರ್ಯಾಸ್ತ – 6:30 ಸಂಜೆ
- ಶಾಲಿವಾಹನ ಶಕೆ -1947
- ಸಂವತ್-2081
- ವಿಶ್ವಾವಸು ನಾಮ ಸಂವತ್ಸರ,
- ಉತ್ತರ ಅಯಣ,
- ಶುಕ್ಲ ಪಕ್ಷ,
- ವಸಂತ ಋತು,
- ಚೈತ್ರ ಮಾಸ,
- ತಿಥಿ – ದಶಮಿ
- ನಕ್ಷತ್ರ – ಧನಿಷ್ಥೆ
- ಯೋಗ – ಶುಕ್ಲ
- ಕರಣ – ವಿಷ್ಟಿ
- ಮಳೆ ನಕ್ಷತ್ರ- ಅಶ್ವಿನಿ
- ರಾಹು ಕಾಲ – 12:00 ದಿಂದ 01:30 ವರೆಗೆ
- ಯಮಗಂಡ – 07:30 ದಿಂದ 09:00 ವರೆಗೆ
- ಗುಳಿಕ ಕಾಲ – 10:30 ದಿಂದ 12:00 ವರೆಗೆ
- ಬ್ರಹ್ಮ ಮುಹೂರ್ತ – 4:22 ಬೆ. ದಿಂದ 5:10 ಬೆ.ವರೆಗೆ
- ಅಮೃತ ಕಾಲ – 3:59 ಬೆ. ದಿಂದ 5:30 ಬೆ. ವರೆಗೆ
- ಅಭಿಜಿತ್ ಮುಹುರ್ತ – ಇಲ್ಲ
ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ ಭವಿಷ್ಯ (Mesha rashi bhavishya)
ವಿದೇಶದಿಂದ ಮಕ್ಕಳ ಆಗಮನ ಸುದ್ದಿ ಮನೆಯವರಿಗೆಲ್ಲರಿಗೂ ಸಂತಸ, ಇಂದು ಭೂ ವ್ಯವಹಾರಗಳಲ್ಲಿ ಅಧಿಕ ಲಾಭ, ಸಂಗಾತಿಯ ಪರವಾಗಿ ನಿಲುವುಗಳನ್ನು ಬದಲಾಯಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ, ಪ್ರೇಮಿಗಳು ಸ್ಥಿರವಾದ ನಿರ್ಧಾರ ತೆಗೆದುಕೊಂಡಲ್ಲಿ ಸುಖ ಸಂತೋಷ ನಿರೀಕ್ಷಿಸಬಹುದು, ಅವಿವಾಹಿತರಿಗೆ ಸಂಬಂಧದಲ್ಲಿ ವಿವಾ ಕಾರ್ಯ ನೆರವಿರಲಿದೆ,ಕಾಂಟ್ರಾಕ್ಟರ್ ವ್ಯವಹಾರಸ್ತರಿಗೆ ಮತ್ತು ಮಧ್ಯವರ್ತಿಗಳಿಗೆ ಧನ ಆಗಮನ, ನಿಮ್ಮ ಪತ್ನಿಗೆ ಉದ್ಯೋಗ ಭಾಗ್ಯ, ವಿವಾಹ ಆಕಾಂಕ್ಷಿಗಳಿಗೆ ಶುಭ ಸಂದೇಶ, ಹಣಕಾಸು ಸಹಾಯ ಪಡೆಯಲಿದ್ದೀರಿ,ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಪ್ರಗತಿಯಾಗಲಿದೆ.
ನಿಮಗೆ ಪ್ರಖ್ಯಾತ ಸಂಸ್ಥೆಯಿಂದ ಉದ್ಯೋಗ ಸಂದರ್ಶನ ಪಡೆಯಲಿದ್ದೀರಿ,ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಯೋಗ ಕೂಡಿ ಬರಲಿದೆ. ಭೂ ವಿವಾದ ಬಗೆಹರಿಯುತ್ತದೆ, ಮಾತಾಪಿತೃ ಆರೋಗ್ಯದಲ್ಲಿ ಏರು-ಪೇರು ಸಂಭವ, ಕಾನೂನು ಹೋರಾಟದಲ್ಲಿ ಅಡಚಣೆ ಸಂಭವ,ದಾರಿಯಲ್ಲಿ ಹೋಗುವಾಗ ನಾಯಿಗಳಿಂದ ತೊಂದರೆ,ಮಕ್ಕಳ ದಾಂಪತ್ಯ ವಿಚ್ಛೇದನದಲ್ಲಿ ಜಯ, ವಾಣಿಜ್ಯಶಾಸ್ತ್ರ ಪದವಿ ಪಡೆದವರಿಗೆ ಉದ್ಯೋಗ ಲಭ್ಯ, ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಕುಲಕಸುಬು ವ್ಯಾಪಾರಸ್ಥರಿಗೆ ಪ್ರಗತಿಯಾಗಲಿದೆ. ಮನೆ ವಾಸ್ತು ಪ್ರಕಾರ ಬದಲಾವಣೆ ಚಿಂತನೆ. ವಾಹನ ಸವಾರಿ ಮಾಡುವಾಗ ಜಾಗ್ರತೆವಹಿಸಿ. ಆಸ್ತಿ ಮಾರಾಟ ವಿಳಂಬ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ ಭವಿಷ್ಯ (Vrushabha rashi bhavishya)
ನೀವು ಪ್ರಯತ್ನಿಸಿದ ಕೆಲಸದಲ್ಲಿ ಹಲವು ವಿಘ್ನಗಳು ಕಾಣುವುದರಿಂದ ಮನಸ್ಸಿಗೆ ಬೇಸರ, ಉದ್ಯೋಗಕ್ಕಾಗಿ ನಿಮ್ಮ ಪ್ರಯತ್ನ ಅಧಿಕ, ದಿಢೀರನೆ ಸಂಗಾತಿಯ ಭೇಟಿ, ಬಹು ದಿನಗಳ ನಂತರ ಸಂತಾನ ಸುದ್ದಿ ಕೇಳಿ ಸಂತಸ,ನಿಮಗೆ ಸರ್ಕಾರಿ ನೌಕರಿ ಸಿಗಲಿದೆ,ಸರಕಾರಿ ನೌಕರರಿಗೆ ಶುಭವಿದೆ,ಕೃಷಿ ಭೂಮಿ ಖರೀದಿ, ಭೂ ವ್ಯವಹಾರದಲ್ಲಿ ಲಾಭವಿದೆ, ನಿಮ್ಮ ಪತ್ನಿಗೆ ತವರು ಮನೆಯಿಂದ ಸಹಾಯ ದೊರೆಯುತ್ತದೆ,ಸಿನಿಮಾ ಕಲಾವಿದರು, ಸಂಗೀತ, ಹಿನ್ನೆಲೆ ಗಾಯಕರಿಗೆ, ಮೇಕಪ್ ಗಾರರಿಗೆ ಬೇಡಿಕೆ ಹೆಚ್ಚಾಗಲಿದೆ, ಶಿಕ್ಷಕ ವೃಂದದವರಿಗೆ ನಿವೇಶನ ಖರೀದಿಸುವ ಭಾಗ್ಯ.
ಕಟ್ಟಡಕ್ಕೆ ಸಂಬಂಧಿಸಿದ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಅನೀಕ್ಷಿತ ಧನ ಲಾಭ,ಶುಭ ಕಾರ್ಯಗಳು ಮದ್ಯಸ್ತಿಕೆ ಜನರಿಂದ ರದ್ದು. ಮಕ್ಕಳ ಅನಾರೋಗ್ಯದಿಂದ ಚಿಂತೆ. ಮೂರನೇ ವ್ಯಕ್ತಿಗಳಿಂದ ಹಣಕಾಸಿನ ವ್ಯವಹಾರದಲ್ಲಿ ಸಮಸ್ಯೆ ಎದುರಿಸುವಿರಿ. ನಿಮ್ಮ ಪಾಲುದಾರಿಕೆಯ ವ್ಯವಹಾರದಲ್ಲಿ ಆರ್ಥಿಕವಾಗಿ ತಪ್ಪು ನಿರ್ಧಾರ ಮೂಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಂದತ್ವ. ಮೇಲಾಧಿಕಾರಿಗಳಿಂದ ಸಮಸ್ಯೆಯಾಗಲಿದೆ. ಕೆಲಸದ ವರ್ಗಾವಣೆ ಅನಾವಶ್ಯಕ ತಡೆ. ಪತ್ನಿಯ ಮಾರ್ಗದರ್ಶನದಲ್ಲಿ ಮನೆ ಕಟ್ಟಡ ಪ್ರಾರಂಭಿಸುವ ಚಿಂತನೆ. ಮಕ್ಕಳಿಂದ ಅನಾವಶ್ಯಕ ಕಿರಿಕಿರಿ. ಆಸ್ತಿಯ ಗೊಂದಲ ನಿವಾರಣೆಗೆ ಸೂಕ್ತ ಸಮಯ. ಸಂಜೆಯೊಳಗೆ ಸಂಗಾತಿಯ ಮನಸ್ಸು ಪರಿವರ್ತನೆ.
ಮಿಥುನ ರಾಶಿ ಭವಿಷ್ಯ (Mithuna rashi bhavishya)
ನೀವು ಉತ್ತಮ ಸಾಧಕರು, ಹೋರಾಟಗಾರರು, ಆಶಾವಾದಿಗಳು, ಆದರೆ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತವೆ, ಹಣಕಾಸಿನ ಸ್ಥಿತಿ ಸುಧಾರಣೆಯಾಗಲಿದೆ, ಉದ್ಯೋಗದಲ್ಲಿ ಕ್ರಮೇಣ ಉನ್ನತಿ ದೊರೆಯುತ್ತದೆ, ಶಿಕ್ಷಣ ಸಂಸ್ಥೆಯ ಒಡೆಯರಿಗೆಲಾಭ,ಪ್ರೇಮಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲ, ಮೇಕಪ್ ವಸ್ತುಗಳ ಮಾರಾಟಗಾರರಿಗೆ ಧನ ಆಗಮನ, ಸಂಗಾತಿಯೊಡನೆ ಮಧುರ ಕ್ಷಣಗಳು ಸಂಭವಿಸುತ್ತದೆ. ನಿಮ್ಮ ಭಾವನೆಗಳಿಗೆ ಪತ್ನಿಯಿಂದ ವಿರೋಧ.ಮಕ್ಕಳಲ್ಲಿ ಅನಾರೋಗ್ಯ. ದೀರ್ಘಕಾಲೀನ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ . ಸಂಜೆಯೊಳಗೆ ಸಾಲ ದೊರೆಯುವುದು. ಪತ್ನಿಗೆ ಅನಾರೋಗ್ಯ ಮನಸು ವಿಚಲಿತ. ಪ್ರಿಯಕರ ಜೊತೆ ಮೃಷ್ಟಾನ್ನ ಭೋಜನ. ಹಿರಿಯರ ಮಾರ್ಗದರ್ಶನದಿಂದ ಹೊಸ ಉದ್ಯಮ ಪ್ರಾರಂಭ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಕೃಷಿಕರಿಗೆ ಲಾಭದಾಯಕ. ದೂರದ ಪ್ರಯಾಣ ಬೇಡ. ಮಕ್ಕಳ ಮದುವೆ ವಿಚಾರದಲ್ಲಿ ಹಿನ್ನಡೆ.
ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)
ಹಿಂದೆಂದೂ ಅನುಭವಿಸಿದ ಸಂತಸದ ಕ್ಷಣಗಳು ಬರುವವು, ನಿರೋದ್ಯೋಗಿಗಳು ಸಾಧನೆಯ ತಯಾರಿ ನಡೆಸಲು ಸೂಕ್ತ ದಿನ, ಸಾಯಂಕಾಲದ ವೇಳೆ ಸಂಗಾತಿಯಿಂದ ಕರೆ ಬರುವುದು, ಪರಸ್ಥಳಕ್ಕೆ ಹೋಗಿ ಪ್ರಗತಿ ಕಾಣುವಿರಿ, ರಾಜಕಾರಣಿಗಳಿಗೆ ಜನಪ್ರಿಯತೆ ಹೆಚ್ಚುತ್ತದೆ, ಸ್ವಂತ ಮನೆ ಕೊಳ್ಳುವ ಕಟ್ಟುವ ವಿಚಾರವನ್ನು ಮುಂದೂಡಿ, ವಂಶಪಾರಂಪರಿತ ವೃತ್ತಿ ಮುಂದುವರಿಸುವಿರಿ, ಸ್ತ್ರೀಯರಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಎಚ್ಚರಿಕೆ, ವ್ಯಾಪಾರಗಳಲ್ಲಿ ಸ್ವಲ್ಪ ನಷ್ಟವನ್ನು ಅನುಭವಿಸುವ ಸಾಧ್ಯತೆ, ಭೂಮಿ, ಮನೆ ಕಟ್ಟಡ ನಿರ್ಮಾಣ,ಮಿಷಿನರಿ ಉದ್ಯಮದಾರರಿಗೆ ಭಾರಿ ಲಾಭ,ಅದಿರು ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಸಂಗಾತಿ ಜೊತೆ ವಿರಸ. ಆಕಸ್ಮಿಕವಾಗಿ ಸ್ತ್ರೀಯರಿಂದ ನೋವು ಸಂಭವ.ಸ್ಥಿರಾಸ್ತಿಯ ಮಾರಾಟದ ಚಿಂತೆ. ವಾಹನ ಖರೀದಿಸುವ ಆಸೆ.ಮಕ್ಕಳಿಂದ ಆಸ್ತಿ ವಿಚಾರಕ್ಕಾಗಿ ತೊಂದರೆಯುಂಟಾಗಬಹುದು. ಮೋಜು ಮಸ್ತಿ ಮಾಡಿ ಸಾಲಗಾರರಾಗುವಿರಿ. ಸರಕಾರಿ ಉದ್ಯೋಗ ಪಡೆಯುವುದರಲ್ಲಿ ಹಿನ್ನಡೆ. ಕಠಿಣ ಶ್ರಮ ಅವಶ್ಯಕತೆ ಇದೆ. ಸಹೋದ್ಯೋಗಿಗಳಿಂದ ಕೆಲಸದಲ್ಲಿ ತೊಂದರೆಯುಂಟಾಗಬಹುದು ಎಚ್ಚರವಹಿಸಿ.
ಸಿಂಹ ರಾಶಿ ಭವಿಷ್ಯ (Simha rashi bhavishya)
ಮಕ್ಕಳಿಂದ ಕಾನೂನು ಮೆಟ್ಟಲೇರುವ ಸಂಭವ, ಕಲಾವಿದರಿಗೆ ಚಲನಚಿತ್ರದಲ್ಲಿ ಹಾಗೂ ಕಿರುತೆರೆಯಲ್ಲಿ ಅಭಿನಯಿಸಲು ಅವಕಾಶ ಸಿಗುವುದು, ನೌಕರರಿಗೆ ಖರ್ಚು ಅಧಿಕವಾದರೂ ಆದಾಯ ಉತ್ತಮ, ಹಠದ ಕಾರಣ ದಾಂಪತ್ಯದಲ್ಲಿ ಬಿರುಕು, ಮಕ್ಕಳಿಗೆ ವಿವಾಹ ಯೋಗವಿದೆ, ಉದ್ಯೋಗದಲ್ಲಿ ನಿಮಗೆ ಅನರೀಕ್ಷಿತ ಬೆಳವಣಿಗೆಗಳಿವೆ, ರಾಜಕಾರಣಿಗಳಿಗೆ ಶುಭ ಸಂದೇಶ, ಹೊಸ ಸೈಟು ಖರೀದಿ, ನಿಮ್ಮ ಪತ್ನಿಗೆ ಗೃಹ ನಿರ್ಮಾಣ ಆಸೆ. ಮಗಳ ಕುಟುಂಬದಿಂದ ಕಿರಿಕಿರಿ ಸಂಭವ. ಕೃಷಿ ಉದ್ಯಮ ದಾರರಿಗೆ ಜೀವನ ಅಭಿವೃದ್ಧಿ. ಅಕ್ಕಪಕ್ಕದ ಸ್ತ್ರೀಯರೊಂದಿಗೆ ಮನಸ್ತಾಪ. ಹೊಟ್ಟೆ ನೋವಿನಿಂದ ಮಾನಸಿಕ ತೊಳಲಾಟ. ವಿದ್ಯುಚ್ಛಕ್ತಿ ಚಟುವಟಿಕೆಯಿಂದ ತೊಂದರೆ. ದಂಪತಿಗಳಿಗೆ ಸಂತಾನದ ಚಿಂತನೆ ಕಾಡಲಿದೆ. ಆಕಸ್ಮಿಕ ಹಳೆಯ ಸಂಗಾತಿ ಭೇಟಿ. ಕೃಷಿಕರು ವಾಣಿಜ್ಯ ಬೆಳೆ ಬೆಳೆಸುವ ಚಿಂತನೆ ಮಾಡಬಹುದು.
ಕನ್ಯಾ ರಾಶಿ ಭವಿಷ್ಯ (Kanya rashi bhavishya)
ಮಕ್ಕಳಿಂದ ಸಂತಸ ಭರಿತ ಸುದ್ದಿ, ಕೆಲಸದಲ್ಲಿ ಸಣ್ಣ ಪುಟ್ಟ ತೊಡಕುಗಳಿಂದ ಸಮಸ್ಯೆ, ಕುಟುಂಬದಲ್ಲಿಶಾಂತಿ, ವ್ಯಾಪಾರ ಲಾಭದಾಯಕ, ಶಿಕ್ಷಕರಿಗೆ ಉತ್ತಮ ಅವಕಾಶಗಳಿವೆ ಶಿಕ್ಷಣ ಸಂಸ್ಥೆ ಆರಂಭಿಸುವಿರಿ,ಎಲೆಕ್ಟ್ರಾನಿಕ್ಸ್ ತಂತ್ರಜ್ಞರಿಗೆ ನೌಕರಿ ಭಾಗ್ಯ,ರಿಯಲ್ ಎಸ್ಟೇಟ್ ಆರ್ಥಿಕವಾಗಿಅನುಕೂಲ. ಉದ್ಯೋಗ ಪ್ರಗತಿಯಾಗಲಿದೆ. ಅಧಿಕಾರಿಗಳಿಂದ ಸಹಕಾರ ಸಿಗಲಿದೆ. ಹೆಚ್ಚಿನ ಹಣ ಗಳಿಕೆ ಮಾಡುವಿರಿ. ದಾಂಪತ್ಯ ಸಮಸ್ಯೆಗಳು ಎದುರಿಸುವಿರಿ. ಆರೋಗ್ಯದಲ್ಲಿ ಏರುಪೇರು ಸಂಭವ,ನಿಮಗೆ ಎಡಗಣ್ಣು ತೊಂದರೆ ಇರುತ್ತದೆ,ಸ್ಥಿರಾಸ್ತಿದಲ್ಲಿ ಸಮಸ್ಯೆ ಕಾಡಲಿದೆ. ವ್ಯಾಪಾರ ವೈವಾಟಗಳಲ್ಲಿ ಪಾಲುದಾರಿಕೆಯಿಂದ ಮುಕ್ತಿ. ಸಂಗಾತಿಯೊಡನೆ ಮದುವೆ ಚರ್ಚೆ ಮಾಡಲಿದ್ದೀರಿ. ಮನೆಯಲ್ಲಿ ಶುಭಮಂಗಲ ಕಾರ್ಯ ಜರಗುವುದು.
ತುಲಾ ರಾಶಿ ಭವಿಷ್ಯ (Tula rashi bhavishya)
ಸಾರಿಗೆ ವೃತ್ತಿ ದಾರಿಗೆ ಸಮಸ್ಯೆಗಳ ಮೇಲೆ ಸಮಸ್ಯೆ, ಆರ್ಥಿಕ ಬಾಧೆ, ಪರ್ಯಾಯ ಮಾರ್ಗ ಹುಡುಕಿಕೊಳ್ಳುವುದು ಉತ್ತಮ, ಸಾಲ ಕೊಡು ಸಾಲ ಕೊಳ್ಳುವ ವಿಚಾರದಲ್ಲಿ ಪತ್ನಿಯ ಸಹಾಯ ಪಡೆಯಿರಿ, ನೀರಿಗೆ ಸಂಬಂಧಿಸಿದ ಅಥವಾ ಹೈನು ವ್ಯಾಪಾರದಲ್ಲಿ ಹೆಚ್ಚಿನ ಲಾಭ,ಮಹಿಳಾ ರಾಜಕಾರಣಿಗಳಿಗೆ ಉತ್ತಮ ಸಮಯ,ರಿಯಲ್ ಎಸ್ಟೇಟ್ ಮಧ್ಯವರ್ತಿಗಳಿಗೆ ಮತ್ತು ಉದ್ಯಮದಾರರಿಗೆ ಧನ ಲಾಭ, ಭೂವ್ಯವಹಾರ ಕಾರ್ಯಗಳಲ್ಲಿ ಹಿನ್ನಡೆ. ಪಾಲುದಾರಿಕೆಯಲ್ಲಿ ನಷ್ಟ ಹಾಗೂ ವೈರಾಗ್ಯ ಸಂಭವ .ಸ್ವಂತ ಕೆಲಸಕಾರ್ಯಗಳಲ್ಲಿ ಪ್ರಗತಿಯಾಗಲಿದೆ. ಗುಪ್ತ ಶತ್ರುಗಳು ಸಮಸ್ಯೆ ಮಾಡಲಿದ್ದಾರೆ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ. ಸಂಗಾತಿಯ ಸಹಕಾರದಿಂದ ಆಕಸ್ಮಿಕ ಧನಾಗಮನ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಕ್ಕಳು ಸಹವಾಸ ದೋಷದಿಂದ ಸಮಸ್ಯೆ ತರಲಿದ್ದಾರೆ. ಎದೆ ಹಾಗೂ ಉದರ ಸಮಸ್ಯೆ ಸಂಭವ. ಏಕಾಂಗಿತನ ಬೇಡ. ಸಂಗಾತಿಯಿಂದ ವೇದನೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)
ಪ್ರೇಮಿಗಳಿಗೆ ಆತಂಕ ಎದುರಾಗುವ ಸಾಧ್ಯತೆ ಇರುತ್ತದೆ, ನಿಮ್ಮ ಸಾಮರ್ಥ್ಯ ಅನುಸಾರ ಸಾಲ ಮಾಡಿ, ದುಡ್ಡು ಕೊಟ್ಟು ಕೆಲಸಗಳಿಗೆ ಪ್ರಯತ್ನಿಸಿದರು ಆಗಲ್ಲ ,ಹಣಕಾಸು ಸಂಸ್ಥೆಯ ಉದ್ಯೋಗಸ್ಥರಿಗೆ ತೊಂದರೆ, ನಿಮ್ಮ ಅಧಿಕಾರಿಗಳ ನಡುವಿನ ವೈಮನಸ್ಸು ಕಡಿಮೆಯಾಗುತ್ತದೆ, ನಿಂತು ಹೋಗಿದ್ದ ಮದುವೆಯು ಈಗ ನಡೆಯಲಿದೆ, ದಂಪತಿದಲ್ಲಿ ಸಾಮರಸ್ಯ ಇದೆ, ತಾಂತ್ರಿಕತೆಯ ಉದ್ಯೋಗಸ್ಥರು ಕೆಲಸ ಕಳೆದುಕೊಳ್ಳುವ ಸಾಧ್ಯತೆ,ಸರ್ಕಾರಿ ಮಧ್ಯವರ್ತಿಗಳ ವ್ಯವಹಾರಗಳಲ್ಲಿ ಲಾಭ, ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಯೋಗವಿದೆ. ಸ್ಥಿರಾಸ್ತಿ ನಷ್ಟವಾಗಬಹುದು. ಸ್ಥಳ ಬದಲಾವಣೆದಿಂದ ತೊಂದರೆ ಅನುಭವಿಸುವಿರಿ. ನಿಮ್ಮ ತಪ್ಪು ನಿರ್ಧಾರದಿಂದ ಕುಟುಂಬದಲ್ಲಿ ಅಶಾಂತಿ. ಸಂಗಾತಿಗಾಗಿ ಸೌಂದರ್ಯವರ್ಧಕಗಳ ಖರೀದಿ.ಆಧ್ಯಾತ್ಮಿಕ ಚಿಂತನೆ. ಸಮಾಜದಲ್ಲಿ ಉತ್ತಮ ಹೆಸರು ಮಾಡುವ ಹಂಬಲ. ಹಿತಶತ್ರುಗಳ ಬಗ್ಗೆ ಸಮಸ್ಯೆ.
ಧನಸ್ಸು ರಾಶಿ ಭವಿಷ್ಯ (Dhanu rashi bhavishya)
ಇನ್ನೊಬ್ಬರಿಗೆ ವಿಶ್ವಾಸದ ಮೇರೆಗೆ ಸಾಲ ಕೊಟ್ಟು ಪಶ್ಚಾತಾಪ ಪಡುವಿರಿ, ನ್ಯಾಯಾಲಯ ತೀರ್ಪಿಗಾಗಿ ಅಡ್ಡಿ ಮಾಡಬಹುದು, ಅದೃಷ್ಟ ಕೈಹಿಡಿಯಲಿದೆ ಸರಕಾರಿ ಉದ್ಯೋಗ ದೊರೆಯಲಿದೆ,ರಾಜಕಾರಣಿಗಳಿಗೆ ಜನಪ್ರಿಯತೆ ಹೆಚ್ಚುತ್ತದೆ ಉನ್ನತ ಪದವಿ ಸಿಗಲಿದೆ,ಸ್ವಂತ ಮನೆ ಕೊಳ್ಳುವ ಕಟ್ಟುವ ವಿಚಾರವನ್ನು ಯಶಸ್ಸು, ಸಂಗಾತಿಯಿಂದ ಧನ ಆಗಮನ, ಪಾಲುದಾರಿಕೆ ಲಾಭ, ಸಾಲಬಾಧೆ ದಿಂದ ಮನೆಯಲ್ಲಿ ಅಶಾಂತಿ. ಶತ್ರು ಕಾಟದ ಚಿಂತೆ.ಆರೋಗ್ಯ ಸಮಸ್ಯೆಗಳು ಕಾಣುವವು. ಅತಿಯಾದ ಒಳ್ಳೆತನದಿಂದ ಆಸ್ತಿ ವಿಚಾರದಲ್ಲಿಸಮಸ್ಯೆ. ಬಂಧುಗಳು ವಿರೋಧಿಸುವರು. ಸಂಗಾತಿ ಏಕಾಂಗಿತನ ಬಯಸುವಳು.ಬಾಡಿಗೆ ದಾರರಿಗೆ ಕಿರಿಕಿರಿ. ಸಂತಾನದ ಸಿಹಿಸುದ್ದಿ ಕೇಳುವಿರಿ. ಶುಭಕಾರ್ಯ ಜರುಗುವುದು. ವ್ಯಾಪಾರಸ್ಥರು ಆರ್ಥಿಕವಾಗಿ ಪ್ರಗತಿ ಕಾಣಲಿದ್ದೀರಿ. ನಿಂತುಹೋದ ಶುಭಕಾರ್ಯ ಮರಳಿ ಕಾರ್ಯರೂಪಕ್ಕೆ ಬರುವ ಸಂಭವ.
ಮಕರ ರಾಶಿ ಭವಿಷ್ಯ (Makara rashi bhavishya)
ಆರ್ಥಿಕ ಸಮಸ್ಯೆಯಲ್ಲಿ ಸಿಲಿಕಿಕೊಂಡು ಮನಶ್ಯಾಂತಿ ಭಂಗ, ಕಬ್ಬಿಣ, ಇಟ್ಟಿಗೆ ತಯಾರಿಕೆ ಮತ್ತು ಸಿಮೆಂಟ್ ವ್ಯಾಪಾರದಲ್ಲಿ ಮಹತ್ತರ ಅಭಿವೃದ್ಧಿ ಕಾಣುವಿರಿ, ನಿಮಗೆ ಪರ್ಮನೆಂಟ್ ಕಾರ್ಮಿಕರ ಸಮಸ್ಯೆ ಕಾಡಲಿದೆ, ದುಡುಕುತನ ಮತ್ತು ಅತಿಯಾದ ಕೋಪದಿಂದ ದಾಂಪತ್ಯದಲ್ಲಿ ಬಿರುಕು, ಪಾಲುಗಾರಿಕೆ ವ್ಯಾಪಾರ ವ್ಯವಟ ಬೇಡ,ಕುಟುಂಬ ಕಲಹಕ್ಕಾಗಿ ಕೋರ್ಟ್ ಮೆಟ್ಟಿಲೇ ಮೆಟ್ಟಲಿರುವ ಸಂದರ್ಭ, ಪತ್ನಿಯ ಮಾರ್ಗದರ್ಶನದಿಂದ ಸ್ವಂತ ವ್ಯವಹಾರದಲ್ಲಿ ಪ್ರಗತಿ.ದೂರ ಪ್ರದೇಶದಲ್ಲಿ ಉದ್ಯೋಗಕ್ಕಾಗಿ ಹೋಗುವ ಸಂಭವ. ಮಕ್ಕಳಿಂದ ಮನಸ್ಸಿಗೆ ಸಂತೋಷ ತರುವ ಕೆಲಸ ಮಾಡಲಿದ್ದಾರೆ. ಪ್ರೇಯಸಿಗಾಗಿ ಶೃಂಗಾರ ಸಾಧನ ಖರೀದಿ. ಹಿತೈಷಿಗಳಿಂದ ಮೋಸ ಸಂಭವ.ಕೌಟುಂಬಿಕ ಸಮಸ್ಯೆಗಳಿಂದ ಪ್ರಗತಿಯಾಗಲಿದೆ. ಉದ್ಯೋಗ ಬಡ್ತಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಬೇಡ. ಮನೆ ಬದಲಾಯಿಸುವ ಚಿಂತನೆ. ಅರ್ಧಕ್ಕೆ ನಿಂತಿದ್ದ ಗ್ರಹ ಕಟ್ಟಡ ಪೂರ್ಣಗೊಳ್ಳಲಿದೆ. ಸರ್ಕಾರಿ ಉದ್ಯೋಗ ಪಡೆಯಲು ಕಠಿಣ ಶ್ರಮ ಅವಶ್ಯಕವಾಗಿದೆ, ಮುಂದುವರೆಯಿರಿ.
ಕುಂಭ ರಾಶಿ ಭವಿಷ್ಯ (Kumba rashi bhavishya)
ಸ್ವಂತ ಉದ್ಯಮದಾರರು ಬೇರೊಂದು ಸ್ಥಳದಲ್ಲಿ ಉದ್ಯಮ ಪ್ರಾರಂಭ ಮಾಡಿಕೊಂಡು ಉನ್ನತ ಮಟ್ಟಕ್ಕೇರಿ ಅಭಿವೃದ್ಧಿ ಹೊಂದುವಿರಿ, ತಾವು ಕುಟುಂಬ ಸದಸ್ಯರ ಒಳಿತಿಗಾಗಿ ಮಹತ್ತರ ಯೋಜನೆ ಪ್ರಾರಂಭ ಮಾಡುವಿರಿ, ಪರಸ್ಪರ ಇಷ್ಟಪಟ್ಟವರು ಎಲ್ಲರೂ ಮೆಚ್ಚುವ ಮಟ್ಟಕ್ಕೆ ಬದಲಾಗುವಿರಿ, ಎಲ್ಲರ ಸಹಾಯ ಸರಕಾರ ನಿಮಗೆ ಸಿಗಲಿದೆ,ಆಸ್ತಿ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರುವ ಸಂದರ್ಭ, ನಿವೇಶನ ಖರೀದಿಸುವ ಭಾಗ್ಯ. ಸ್ಥಿರಾಸ್ತಿಯಿಂದ ಲಾಭ. ಪಿತ್ರಾರ್ಜಿತ ಆಸ್ತಿಯಿಂದ ಧನಾಗಮನ.ಪ್ರಯಾಣ ಬೇಡ. ಸ್ನೇಹಿತರಿಂದ ಅನುಕೂಲ. ಸಂಗಾತಿಯಿಂದ ಸಹಕಾರ. ಪತ್ನಿ ಅದೃಷ್ಟದಿಂದ ಯೋಗ ಫಲಗಳು, ಅದೃಷ್ಟ ಒಲಿಯುವುದು. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯ ವೃದ್ಧಿ. ಮಕ್ಕಳ ಸಂತಾನದ ಚಿಂತನೆ ಕಾಡಲಿದೆ. ಸಾಲ ಮರು ಪಾವತಿ ವಿಳಂಬವಾಗಲಿದೆ. ಸಾಲಗಾರರಿಂದ ತುಂಬಾ ಕಿರಿಕಿರಿ.
ಮೀನ ರಾಶಿ ಭವಿಷ್ಯ (Meena rashi bhavishya)
ಸಂಗಾತಿಯ ಪರವಾಗಿ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು ಎನಿಸಿದ್ದರು ಅದು ಅಷ್ಟು ಸುಲಭವಲ್ಲ, ಸಮಾಜದ ಹಾಗೂ ಒಂದು ಸಮುದಾಯದ ನಾಯಕತ್ವ ವಹಿಸಿಕೊಳ್ಳುವಿರಿ, ಆರೋಗ್ಯದಲ್ಲಿ ಚೇತರಿಕೆ,ಮಾಲಕರು ಕೂಲಿಕಾರ್ಮಿಕರ ಸಮಸ್ಯೆ ಎದುರಿಸಲಿದ್ದೀರಿ, ಹೆಣ್ಣು ಮಕ್ಕಳಿಗೆ ಸರ್ಕಾರಿ ನೌಕ್ರಿ ಸಿಗಲಿದೆ, ಯಂತ್ರೋಪಕರಣಗಳ ತಯಾರಿಕೆ ಕಂಪ್ಯೂಟರ್ನ ಬಿಡಿ ಭಾಗಗಳ ಮಾರಾಟದಲ್ಲಿ ಹೆಚ್ಚಿನ ಲಾಭಗಳಿಸುತ್ತೀರಿ,ಪಾಲುದಾರಿಕೆ ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ ಇದ್ದೇ ಇರುತ್ತದೆ,ವಾಹನ ಬಿಡಿ ಭಾಗ ಮಾರಾಟಗಾರರಿಗೆ ಲಾಭ, ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆ. ವಿದೇಶ ಪ್ರಯಾಣದಲ್ಲಿ ಅಡೆತಡೆ. ಹಣದ ವ್ಯವಹಾರಕ್ಕಾಗಿ ಬಂಧು ವಿರೋಧಿಗಳಆಗುವರು. ಪತ್ನಿಯ ಜೊತೆ ಬೇಸರದ ದಿವಸ.ಅಧಿಕ ಕೋಪದಿಂದ ದೊಡ್ಡ ಸಮಸ್ಯೆ ಎದುರಿಸುವ ಪ್ರಸಂಗ ಬರಲಿದೆ . ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಹಿನ್ನಡೆ.ಮಾಟ ಮಂತ್ರ ತಂತ್ರದ ಭೀತಿ. ದುಷ್ಟ ಸ್ವಪ್ನಗಳು ಕಾಣಲಿದ್ದೀರಿ. ಸಂಗಾತಿಯೊಡನೆ ವಿರಸ. ಮದುವೆ ವಿಳಂಬ ಸಾಧ್ಯತೆ. ಮೂರನೇ ವ್ಯಕ್ತಿಯಿಂದ ತೊಂದರೆ ಕಾಡಲಿದೆ. ಜಲ,ಗಾಳಿ ದಿಂದ ತೊಂದರೆಯುಂಟಾಗಬಹುದು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403