ಸಿದ್ದರಾಮಯ್ಯ ಅವರ ಸಿಎಂ ಸ್ಥಾನದ ಕುರಿತು ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

ದೇಶ ಹಾಗು ರಾಜ್ಯದಲ್ಲಿ ಆಗು ಹೋಗುಗಳ ಕುರಿತು ಶ್ರೀ ಕೋತಿ ಮಠಸ್ವಾಮಿಜಿ ಭವಿಷ್ಯ ನುಡಿಯುತ್ತಾರೆ, ಆದ್ರೆ ಇವರು ನೀಡಿದಂತೆ ಕೆಲವು ಸಂಗತಿಗಳು ನಿಜವಾಗಿಯೂ ನಡೆದಿದೆ. ಇದೆ ನಿಟ್ಟಿನಲ್ಲಿ ಈ ಇದೀಗ ಮತ್ತೊಮ್ಮೆ ಮುಡಾ ಹಗರಣವು ಸಿಎಂ ಸಿದ್ದರಾಮಯ್ಯನವರ CM ಸ್ಥಾನದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಲ್ಲಿಯೂ ಕೋಡಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ರಾಜಕೀಯ ವಿದ್ಯಮಾನಗಳ ಭವಿಷ್ಯ ಹೇಳುವುದರಲ್ಲಿ ಹೆಸರಾದ ಕೊಡಿ ಶ್ರೀಗಳು, ಸಿದ್ದರಾಮಯ್ಯನವರ ಭವಿಷ್ಯ ಮತ್ತು ದೇಶದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಹೇಳಿದಂತೆ ಮಳೆಯಿಂದ ಹೆಚ್ಚಿನ ಹಾನಿಯಾಗುತ್ತದೆ. ಭೂಮಿ, ಅಗ್ನಿ, ವಾಯು ಮತ್ತು ಆಕಾಶದಿಂದ ತೊಂದರೆ ಉಂಟಾಗುತ್ತದೆ. ಇನ್ನೊಂದು ದೊಡ್ಡ ಸಮಸ್ಯೆ ಆಕಾಶದಿಂದ ಬರಲಿದೆ. ಯುದ್ಧವು ಸಮಸ್ಯೆಗಳನ್ನು ಉಂಟುಮಾಡಬಹುದು. ಮಳೆ ಇನ್ನೂ ಅನಾಹುತವಾಗಬಹುದು. ಸಂಭವನೀಯ ಆಘಾತಕಾರಿ ತೊಡಕು. ಇದು ರಾಜನಿಗೆ ಸಂಬಂಧಿಸಿದೆ.

ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ಈಗ ಮಾತನಾಡೋದು ಬೇಡ. ಮೂರು ತಿಂಗಳ ಹಿಂದೆ ಹೇಳಿದ್ದೆ. ಅಭಿಮನ್ಯುವಿನ ಬಿಲ್ಲು ಕರ್ಣನ ಕೈಗೆ ಸಿಕ್ಕಿತು. ಮಹಾಭಾರತದಲ್ಲಿ ಕೃಷ್ಣ ಇದ್ದನು, ಭೀಮನು ಯುದ್ಧದಲ್ಲಿ ಗೆದ್ದನು. ಕೃಷ್ಣನಿಲ್ಲದೆ ದುರ್ಯೋಧನನು ಗೆದ್ದನೆಂದು ಈಗ ನಾನು ಹೇಳಬಲ್ಲೆ. ರಾಜ್ಯ ಹಾಗೂ ಕೇಂದ್ರದಲ್ಲೂ ಇದೇ ರೀತಿ ಆಗಲಿದೆ ಎಂದರು. ಕೋಡಿ ಶ್ರೀಗಳ ಭವಿಷ್ಯ ಹಲವು ಬಾರಿ ನಿಜವಾಗಿದೆ. ಹೀಗಾಗಿ ಆಡಳಿತ ಬದಲಾವಣೆ ಕುರಿತ ಅವರ ಮಾತು ನಿಜವಾಗುತ್ತದೋ ಇಲ್ಲವೋ ಕಾದು ನೋಡಬೇಕಿದೆ. ಅನಾಹುತದಿಂದ ಅವರ ಸ್ಥಾನ ಬದಲಾಗಬಹುದು ಎಂದು ಪರೋಕ್ಷವಾಗಿ ತಿಳಿಸಿದರು.

Advertisement

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement