ರಾಜ್ಯದಲ್ಲಿ ಮಳೆಯ ಮಾರುತಗಳು ಕಡಿಮೆಯಾಗಲಿದ್ದು, ಚಳಿಗಾಳಿ ಆರಂಭವಾಗಲಿದೆ. ಬೆಳಗ್ಗೆ ಹೊತ್ತು ಚಳಿ ಹೆಚ್ಚಾಗಲಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಾಗಲಿದೆ. ಸಂಜೆ ವೇಳೆ ಮೋಡ ಕವಿದ ವಾತಾವರಣ ಇರಲಿದೆ.
ಪ್ರಮುಖ ನಗರಗಳ ತಾಪಮಾನ
ಬೆಂಗಳೂರು: 27-16, ಮಂಗಳೂರು: 31-22, ಶಿವಮೊಗ್ಗ: 30-16, ಬೆಳಗಾವಿ: 28-15, ಮೈಸೂರು: 29-16, ಮಂಡ್ಯ: 29-15, ಮಡಿಕೇರಿ: 26-13, ರಾಮನಗರ: 29-16, ಹಾಸನ: 27-14, ಚಾಮರಾಜನಗರ: 29-17, ಚಿಕ್ಕಬಳ್ಳಾಪುರ: 26-14, ಕೋಲಾರ: 28-16,ತುಮಕೂರು: 28-16, ಉಡುಪಿ: 32-22, ಕಾರವಾರ: 32-22, ಚಿಕ್ಕಮಗಳೂರು: 27-14, ದಾವಣಗೆರೆ: 29-17 ಡಿಗ್ರಿ ಸೆಲ್ಸಿಯಸ್ ಇರಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.