ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ; ಹಲವೆಡೆ ಮೋಡ ಕವಿದ ವಾತಾವರ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ವಾತಾವರಣ ಕಂಡು ಬರಲಿದ್ದು, ಇದೇ ವಾತಾವರಣ…

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ವಾತಾವರಣ ಕಂಡು ಬರಲಿದ್ದು, ಇದೇ ವಾತಾವರಣ ಇಂದೂ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಮುಖ ನಗರಗಳ ತಾಪಮಾನ :

ಬೆಂಗಳೂರು : 28-18, ಮಂಗಳೂರು: 29-24, ಶಿವಮೊಗ್ಗ: 27-19, ಬೆಳಗಾವಿ: 27-18 ಮೈಸೂರು: 30-19, ಮಂಡ್ಯ : 31-19 ಕೊಡಗು: 24-17, ರಾಮನಗರ: 31-24, ಚಾಮರಾಜನಗರ: 31-19, ಚಿಕ್ಕಬಳ್ಳಾಪುರ: 29-18, ಕೋಲಾರ: 29-19, ತುಮಕೂರು: 29-19, ಉಡುಪಿ: 29-24, ಕಾರವಾರ: 29-24, ಚಿಕ್ಕಮಗಳೂರು: 26-18, ದಾವಣಗೆರೆ: 28-21ಚಿತ್ರದುರ್ಗ: 28-19 ಹಾವೇರಿ: 30-20, ಬಳ್ಳಾರಿ: 32-21 ಗದಗ: 30-19, ಕೊಪ್ಪಳ: 30-20, ರಾಯಚೂರು: 29-23ಡಿಗ್ರಿ ಸೆಲ್ಸಿಯಸ್ ಇರಲಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.