‘ಹೋಗಿ ಸಾಯಿ’ ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ; ಹೈಕೋರ್ಟ್

2015 ಮಾರ್ಚ್ 22, ಪಂಜಾಬ್‌ನ ಬರ್ನಾಲಾ ನಿವಾಸಿಯೊಬ್ಬರು ಮಗನಿಗೆ ವಿವಾಹ ಮಾಡಿದ್ದರು. ಆದರೆ, 3 ತಿಂಗಳಲ್ಲಿ ಮಗ-ಸೊಸೆ ನಡುವೆ ಜಗಳವಾಗಿ ಪತ್ನಿ, ಗಂಡನಿಗೆ ಹೋಗಿ ಸಾಯಿ ಎಂದು ಬೈದಳು. ಅಷ್ಟಕ್ಕೆ ಗಂಡ ರೂಂಗೆ ಹೋಗಿ…

Law vijayaprabha news

2015 ಮಾರ್ಚ್ 22, ಪಂಜಾಬ್‌ನ ಬರ್ನಾಲಾ ನಿವಾಸಿಯೊಬ್ಬರು ಮಗನಿಗೆ ವಿವಾಹ ಮಾಡಿದ್ದರು. ಆದರೆ, 3 ತಿಂಗಳಲ್ಲಿ ಮಗ-ಸೊಸೆ ನಡುವೆ ಜಗಳವಾಗಿ ಪತ್ನಿ, ಗಂಡನಿಗೆ ಹೋಗಿ ಸಾಯಿ ಎಂದು ಬೈದಳು. ಅಷ್ಟಕ್ಕೆ ಗಂಡ ರೂಂಗೆ ಹೋಗಿ ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಪತ್ನಿಗೆ 7, ವರ್ಷ ಜೈಲು ಶಿಕ್ಷೆ, 1.25 ಲಕ್ಷ ದಂಡ ವಿಧಿಸಿತ್ತು. ಆದರೀಗ ಹೈಕೋರ್ಟ್ ‘ಹೋಗಿ ಸಾಯಿ’ ಅಂದರೆ ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಮಹತ್ವದ ತೀರ್ಪು ನೀಡಿ ಆಕೆಗೆ ಶಿಕ್ಷೆಯಿಂದ ಮುಕ್ತಿಗೊಳಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.