ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು ವೈಎಸ್ಆರ್ ಚೇದೋಡು ಯೋಜನೆಯ 3ನೇ ಕಂತನ್ನು ಇದೇ ಜನವರಿ 30 ರಂದು ಫಲಾನುಭವಿಗಳ ಖಾತೆಗೆ ಜಮಾ ಮಾಡಲಿದೆ.
ಹೌದು, ವೈಎಸ್ಆರ್ ಚೇದೋಡು ಯೋಜನೆಯಡಿ ಟೈಲರ್ಗಳು, ರಜಕರು ಮತ್ತು ಬ್ರಾಹ್ಮಣರಿಗೆ ತಲಾ 10 ಸಾವಿರ ರೂ ಸಹಾಯಧನ ನೀಡಲಾಗುವುದು. ಹಳೆಯ ಫಲಾನುಭವಿಗಳು ಮತ್ತು ಹೊಸ ಅರ್ಜಿದಾರರು ಬಹು ಪ್ರಮಾಣಪತ್ರಗಳನ್ನು ಸಲ್ಲಿಸಲು ನಿನ್ನೆ ಕೊನೆಯ ದಿನಾಂಕವಾಗಿತ್ತು. ನಿನ್ನೆ ರಜೆ ಇದ್ದ ಕಾರಣ ಹಲವಾರು ಪತ್ರಗಳು ಬಾಕಿ ಉಳಿದಿದ್ದವು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.