ಅಪ್ರಾಪ್ತ ಬಾಲಕರಿಂದ ಪ್ರೀತಿಸುವಂತೆ ಒತ್ತಾಯ: ನೇಣಿಗೆ ಶರಣಾದ ಬಾಲಕಿ..!

Sucide: ಅಪ್ರಾಪ್ತ ಬಾಲಕಿಯೊರ್ವಳು ಅಪ್ರಾಪ್ತ ಬಾಲಕರ ಕಿರುಕೂಳಕ್ಕೆ ಬೆಸತ್ತು, ನೇನಿಗೆ ಶರಣಾದ ಘಟನೆಯು ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಂಪನ(15) ಎಂಬ ಬಾಲಕಿ ಮೃತಪಟ್ಟಿದ್ದು, ಬಾಲಕಿಗೆ ಪ್ರೀತಿಸುವಂತೆ ಬಾಲಕರು ಒತ್ತಾಯ…

Sucide: ಅಪ್ರಾಪ್ತ ಬಾಲಕಿಯೊರ್ವಳು ಅಪ್ರಾಪ್ತ ಬಾಲಕರ ಕಿರುಕೂಳಕ್ಕೆ ಬೆಸತ್ತು, ನೇನಿಗೆ ಶರಣಾದ ಘಟನೆಯು ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ.

ಈ ಘಟನೆಯಲ್ಲಿ ಇಂಪನ(15) ಎಂಬ ಬಾಲಕಿ ಮೃತಪಟ್ಟಿದ್ದು, ಬಾಲಕಿಗೆ ಪ್ರೀತಿಸುವಂತೆ ಬಾಲಕರು ಒತ್ತಾಯ ಮಾಡಿದ್ದು, ಬಾಲಕಿಯನ್ನ ಪ್ರೀತಿಸುವ ವಿಚಾರವಾಗಿ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದರ ಆಡಿಯೋವನ್ನು ಮೃತ ಬಾಲಕಿಯ ತಾಯಿಯ ವಾಟ್ಸಾಪ್ ಗೂ ಕಳಿಸಿದ್ದಾರೆ.

ಇದರಿಂದ ಮನನೊಂದು ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಇದೀಗ ಬಾಲಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಈ ಪ್ರಕರಣವು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.