Rashi bhavishya : ಜಾತಕ ಇಂದು ಏಪ್ರಿಲ್ 17 ಗುರುವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ.
- ಸೂರ್ಯೋದಯ – 6:02ಬೆ
- ಸೂರ್ಯಾಸ್ತ – 6:29 ಸಂಜೆ
- ಶಾಲಿವಾಹನ ಶಕೆ -1947
- ಸಂವತ್-2081
- ವಿಶ್ವಾವಸು ನಾಮ ಸಂವತ್ಸರ,
- ಉತ್ತರ ಅಯಣ,
- ಶುಕ್ಲ ಪಕ್ಷ,
- ವಸಂತ ಋತು,
- ಚೈತ್ರ ಮಾಸ,
- ತಿಥಿ – ಚೌತಿ
- ನಕ್ಷತ್ರ – ಜ್ಯೇಷ್ಠ
- ಯೋಗ – ವರಿಯಾನ್
- ಕರಣ – ಬಾಲವ
- ಮಳೆ ನಕ್ಷತ್ರ- ಅಶ್ವಿನಿ
- ರಾಹು ಕಾಲ – 01:30 ದಿಂದ 03:00 ವರೆಗೆ
- ಯಮಗಂಡ – 06:00 ದಿಂದ 07:30 ವರೆಗೆ
- ಗುಳಿಕ ಕಾಲ – 09:00 ದಿಂದ 10:30 ವರೆಗೆ
- ಬ್ರಹ್ಮ ಮುಹೂರ್ತ – 4:26 ಬೆ ದಿಂದ 5:14 ಬೆ ವರೆಗೆ
- ಅಮೃತ ಕಾಲ – 10:38 ಬೆ. ದಿಂದ 12:23 ಮ ವರೆಗೆ
- ಅಭಿಜಿತ್ ಮುಹುರ್ತ – 11:50 ಬೆ ದಿಂದ 12:40 ಮ. ವರೆಗೆ
ನಿಮ್ಮ ಹೆಸರು, ಜನ್ಮ ದಿನಾಂಕ, ಸಮಯ ಮತ್ತು ಜನ್ಮಸ್ಥಳ ಮಾಹಿತಿ ತಿಳಿಸಿ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ ಭವಿಷ್ಯ (Mesha rashi bhavishya)
ಕಣ್ಣಿನ ತೊಂದರೆ ಕಾಡಲಿದೆ, ರಿಯಲ್ ಎಸ್ಟೇಟ್ ಉದ್ಯಮದಾರರು ಹೆಚ್ಚಿನ ಫಲಿತಾಂಶ ಪಡೆಯುವ ಯೋಗ ಇದೆ, ಸಂಗಾತಿ ಜೊತೆ ಸೇರಿ ಕೃಷಿ ವ್ಯವಹಾರ ಹೈನುಗಾರಿಕೆ ಉದ್ಯಮ ಪ್ರಾರಂಭ, ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕ ಬರುವ ಸಾಧ್ಯತೆ, ಕಾನೂನು ವ್ಯವಹಾರಗಳಲ್ಲಿ ವಿಳಂಬ, ಸಾಲ ಸಿಗಲಿದೆ,ನಿಮ್ಮ ಜಾಣ್ಮೆ ತೋರಿಸಲು ಉತ್ತಮ ಸಮಯ, ಕಂಪನಿಯಲ್ಲಿ ನಾಯಕತ್ವದ ಸ್ಥಾನಮಾನ ಪಡೆಯುವಿರಿ, ಇಂದು ವ್ಯವಹಾರಿಕ ಸ್ಥಿತಿ ಉತ್ತಮ, ಬದುಕಿನಲ್ಲಿ ಮಾನ ಹಾನಿಯಾಗದಂತೆ ಎಚ್ಚರವಹಿಸಿ, ರಾಜತಾಂತ್ರಿಕ ಕೆಲಸವೊಂದನ್ನು ಯಶಸ್ವಿಯಾಗಲಿದ್ದೀರಿ, ಮನೆಯಲ್ಲಿ ಅಶಾಂತಿ ವಾತಾವರಣ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣ,ನಿಮಗೆ ವ್ಯಾಪಾರದಲ್ಲಿ ಮಧ್ಯಮ, ಶಾರೀರಿಕ ಸ್ಪೂರ್ತಿ ಮತ್ತು ಮಾನಸಿಕ ಪ್ರಸನ್ನತೆ ಅಭಾವವಾಗಲಿದೆ, ಸರಕಾರಿ ಉದ್ಯೋಗಿಗಳಿಗೆ ಆಂತರಿಕ ಬದಲಾವಣೆಗಳು ಸಾಧ್ಯ, ಕೌಶಲ್ಯ ತರಬೇತಿ ನೀಡುವವರಿಗೆ ಸರಕಾರದಿಂದ ಸಹಾಯ ದೊರೆಯುತ್ತದೆ, ಸಾಲ ಕೊಟ್ಟ ಹಣದಲ್ಲಿ ಅಲ್ಪ ಭಾಗ ಮಾತ್ರ ಮರಳಿ ಬರುತ್ತದೆ, ನವದಂಪತಿ ಮಾದರಿ ಜೀವನ ನಡೆಸುವಿರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಪ್ರೇಮಿಗಳಲ್ಲಿ ಅತಿಯಾದ ಸ್ವಾಭಿಮಾನ ಇದೆ, ಮಧ್ಯವರ್ತಿಗಳಿಗೆ ಆದಾಯ ಚೇತರಿಕೆ, ಪ್ರೇಮಿಗಳು ಹಿರಿಯರನ್ನು ಮದುವೆ ವಿಚಾರ ಓಲೈಸುವಲ್ಲಿ ಯಶಸ್ವಿಯಾಗುವಿರಿ, ಪಾಲುಗಾರಿಕೆ ವ್ಯವಹಾರಗಳಲ್ಲಿ ನಿಮಗೆ ಷೇರು ಹಾಕಲು ಅವಕಾಶ ದೊರೆಯುತ್ತದೆ, ಮನೆ, ವಾಹನ ಖರೀದಿ, ವಿವಾಹಯೋಗವಿದೆ, ನಿಮ್ಮ ಪತ್ನಿಗೆ ಅನಿರೀಕ್ಷಿತ ಧನ ಲಾಭ, ಉದ್ಯೋಗಿಗಳು ಉನ್ನತ ಸ್ಥಾನ ಗಳಿಸುವಿರಿ, ಮನಸ್ಸು ವಿಚಲಿತವಾಗುತ್ತದೆ, ಹೊಟ್ಟೆಗೆ ಸಂಬಂಧಿಸಿದ ನೋವಿನಿಂದ ಎದುರಿಸುವ ಸಾಧ್ಯತೆ, ಉದ್ಯೋಗದಲ್ಲಿ ವಿಘ್ನಗಳು ಎದುರಾಗಬಹುದು.
ಆಕಸ್ಮಿಕ ಹಣ ಖರ್ಚಾಗುವ ಸಾಧ್ಯತೆ, ಉನ್ನತ ಅಧಿಕಾರಿಗಳು ಜನಮನ ಗೆಲ್ಲುತ್ತಾರೆ ಕಲಾವಿದರು ಸರಕಾರಿ ಗೌರವಕ್ಕೆ ಪಾತ್ರರಾಗುತ್ತಾರೆ, ಆಹಾರಕ್ಕೆ ಸಂಬಂಧಿಸಿದ ಪದಾರ್ಥಗಳ ಸಗಟು ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ, ರಾಜಕಾರಣಿಗಳು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸುವಿರಿ, ಇಂದು ಹೆಚ್ಚಿನ ವಾದ ಬೇಡ, ಕೃಷಿಭೂಮಿ ಕೊಳ್ಳುವಿರಿ, ಕುಟುಂಬ ಸದಸ್ಯರ ವಿವಾಹ ಯೋಗ, ಹೊಸ ವ್ಯಾಪಾರ ಆರಂಭಿಸುವ ಬದಲು ಇರುವ ವ್ಯಾಪಾರ ಮುಂದುವರೆಸಿರಿ, ಸ್ನೇಹಿತರ ಮೂಲಕ ಹಣದ ಸಹಾಯ ಪಡೆಯಿರಿ, ಸಂತಾನದ ಸಮಸ್ಯೆ ಕಾಡಲಿದೆ.
ಮಿಥುನ ರಾಶಿ ಭವಿಷ್ಯ (Mithuna rashi bhavishya)
ನೌಕರರಿಗೆ ನಿಮ್ಮ ಕೆಲಸ ಕಾರ್ಯಗಳಿಗೆ ಕೆಲವರು ಅಡ್ಡಿಪಡಿಸುವರು, ಭೂಮಿ ವ್ಯವಹಾರ ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇದೆ, ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ, ಸಂಗಾತಿ ಜೊತೆ ಮಾಡಿದ ವ್ಯವಹಾರಗಳಲ್ಲಿ ಉತ್ತಮ ಫಲ, ಶಿಕ್ಷಣ ಸಂಸ್ಥೆಗಳನ್ನು ಹೊಂದಿದವರು ಲಾಭ ಪಡೆಯಲಿದ್ದಾರೆ, ಸಿಡುಕಿನ ಬುದ್ಧಿ ಹಾಗೂ ಹಠದ ಸ್ವಭಾವ ಬಿಡುವುದು ಉತ್ತಮ,ಒತ್ತಡದ ಜೀವನ ತಿಂಗಳವರೆಗೂ ಮುಂದುವರೆಯುತ್ತದೆ, ವಾಹನ ಮಾಲಕರಿಗೆ ಲಾಭವಿದೆ, ಗೃಹಣಿಯರು ಅಡುಗೆಮನೆಯಲ್ಲಿ ಎಚ್ಚರಿಕೆವಹಿಸಿ, ಸಂಬಂಧದಲ್ಲಿ ವಿವಾಹ ಯೋಗವಿದೆ, ಜನ ಪ್ರತಿನಿಧಿಗಳಿಗೆ ಉತ್ತಮ ಸ್ಥಾನ ದೊರೆಯುತ್ತದೆ.
ಮನಸು ವಿಚಲಿತ, ಹೊಟ್ಟೆಗೆ ಸಂಬಂಧಿಸಿದ ವ್ಯಾಧಿ, ವ್ಯಾಪಾರದಲ್ಲಿ ಲಾಭದ ಯೋಗ ಇದೆ, ಆಕಸ್ಮಿಕ ಹಣವು ಖರ್ಚಾಗಲಿದೆ, ಪಾಲುದಾರರೊಂದಿಗೆ ಜಗಳ ವಾಗಬಹುದು, ಕೋಪದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ, ಇಂದು ಹೊಸ ಕಾರ್ಯ ಆರಂಭಿಸಬಹುದು, ಪುಸ್ತಕ ವ್ಯಾಪಾರಿಗಳಿಗೆ ಧನಲಾಭ, ಲೇವಾದೇವಿ ವ್ಯವಹಾರದಿಂದ ದೂರವಿರಿ, ಮನೆ ಕಟ್ಟಲು ಬೇಕಾದ ಪರಿಕರಗಳ ವ್ಯಾಪಾರದಲ್ಲಿ ಅಲ್ಪ ಲಾಭ ವಿರುತ್ತದೆ, ಹಣ್ಣು, ಹೂವು ಬೆಳೆಗಾರರ ಮತ್ತು ಮಾರಾಟಗಾರರ ಆದಾಯದಲ್ಲಿ ದ್ವಿಗುಣ, ಭೂ ವ್ಯವಹಾರ ಮತ್ತು ವಾಹನಗಳ ವ್ಯಾಪಾರದಲ್ಲಿ ಉತ್ತಮ ಲಾಭ, ಆನ್ಲೈನ್ ವ್ಯಾಪಾರದಲ್ಲಿ ಕೊಂಚ ಹಿನ್ನಡೆ ಕಂಡುಬರುತ್ತದೆ,
ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)
ಸ್ರಮ ಪಟ್ಟು ಕೆಲಸ ಮಾಡಿದರು ಲಾಭವಿಲ್ಲ, ಶತ್ರುಗಳು ರಾಜಿಯಾಗುವ ಸಾಧ್ಯತೆ ಹೆಚ್ಚು, ನಿಮ್ಮ ವ್ಯಾಪಾರಕ್ಕೆ ಸಂಗಾತಿಯ ಸರಕಾರ ಸಿಗಲಿದೆ, ಧಾರ್ಮಿಕ ಕ್ಷೇತ್ರಗಳ ಉದ್ಯೋಗ ಮಾಡುತ್ತಿರುವವರಿಗೆ ಲಾಭ ಪಡೆಯುವವರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಾಯ ಹೆಚ್ಚುತ್ತದೆ, ಸಂಗಾತಿ ಜೊತೆ ಸೇರಿ ಮಾಡಿದ ವ್ಯವಹಾರಗಳಲ್ಲಿ ಭಾರಿ ಲಾಭ, ಸರ್ಕಾರಿ ನೌಕರಿಗೆ ಲಾಭ ಹೆಚ್ಚುತ್ತದೆ,ವಕೀಲರಿಗೆ ಉನ್ನತ ಹುದ್ದೆ ದೊರೆಯುತ್ತದೆ, ಸರಕಾರಿ ನೌಕರರಿಗೆ ಆತಂಕದ ಪರಿಸ್ಥಿತಿ ಇರುತ್ತದೆ, ಹೈನು ವ್ಯಾಪಾರ ಪಾಲುದಾರಿಕೆಯ ವ್ಯಾಪಾರ ವ್ಯವಹಾರ ಹಣಕಾಸು ಸಂಸ್ಥೆಗಳು ಲಾಭದಲ್ಲಿ ಮುಂದುವರಿಯುತ್ತವೆ, ಸಾರಿಗೆ ಸಂಸ್ಥೆಯ ವ್ಯವಹಾರದಲ್ಲಿ ಲಾಭ ಇರುತ್ತದೆ, ಬೃಹತ್ ಪ್ರಮಾಣದ ಕಾರ್ಖಾನೆಗಳಿಗೆ ಉಪ ಸಾಮಗ್ರಿಗಳು ಸರಬರಾಜು ಮಾಡುವ ವ್ಯಾಪಾರದಲ್ಲಿ ಆದಾಯ, ಆಕಸ್ಮಿಕ ಹಣ ಪ್ರಾಪ್ತಿಗ, ವಿವಾಹ ವಿಳಂಬ ಸಾಧ್ಯತೆ, ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ, ಉದ್ಯೋಗ ಮತ್ತು ಉದ್ಯಮದಲ್ಲಿ ಅನುಕೂಲಕರ ವಾತಾವರಣ, ನಿಮ್ಮ ಕೋಪ ನಿಯಂತ್ರಿಸಿಕೊಳ್ಳುವುದು ಉತ್ತಮ,
ಸಿಂಹ ರಾಶಿ ಭವಿಷ್ಯ (Simha rashi bhavishya)
ಶತ್ರುಗಳಿಂದ ಆತಂಕ ದೂರ, ಉದ್ಯೋಗ ಹುಡುಕಾಟದವರಿಗೆ ಉದ್ಯೋಗ ಪ್ರಾಪ್ತಿ, ಆತ್ಮೀಯರಿಂದ ನಿಮಗೆ ಉದ್ಯೋಗದ ಸಿಗಲಿದೆ, ಅನಿರೀಕ್ಷಿತ ಧನಾಗಮನ, ವಾಹನ ಚಾಲನೆ ಸಂದರ್ಭದಲ್ಲಿ ಅಪಘಾತ ಸಂಭವ, ಆಕಸ್ಮಿಕ ಕೃಷಿ ಭೂಮಿ ಖರೀದಿ ಬರುವ ಸಾಧ್ಯತೆ,ಮಧ್ಯಾಹ್ನದ ನಂತರ ಆಕಸ್ಮಿಕ ಧನಪ್ರಾಪ್ತಿ, ಮದುವೆ ಯೋಗ, ಉದ್ಯೋಗದಲ್ಲಿ ಬಡ್ತಿ ,ಬರಹಗಾರರಿಗೆ ಸನ್ಮಾನ, ರಾಜಕಾರಣಿಗಳಿಗೆ ಉನ್ನತ ಸ್ಥಾನ, ಸಗಟು ವ್ಯಾಪಾರದಲ್ಲಿ ಕಡಿಮೆ ಪ್ರಮಾಣದ ಲಾಭ, ವಕೀಲರಿಗೆ ಉನ್ನತ ಹುದ್ದೆ, ಕಮಿಷನ್ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಆದಾಯ, ಶೇರು ವ್ಯಾಪಾರದಿಂದ ಆದಾಯ, ಫೋಟೋ ಸ್ಟುಡಿಯೋ ಅವರಿಗೆ ಬೇಡಿಕೆ ಮತ್ತು ಲಾಭ ಮುಂದುವರೆಯುತ್ತದೆ,
ಕನ್ಯಾ ರಾಶಿ ಭವಿಷ್ಯ (Kanya rashi bhavishya)
ನವದಂಪತಿ ಕಷ್ಟಪಟ್ಟು ಎಲ್ಲರನ್ನು ಹೊಂದಿಕೊಳ್ಳಲು ಪ್ರಯತ್ನಿಸುವಿರಿ, ಭೂ ವ್ಯವಹಾರಕ್ಕೆ ಸಂಬಂಧಿಸಿದ ವ್ಯವಹಾರವು ಮಧ್ಯಮ, ಕೃಷಿ ಭೂಮಿ ದೊರೆಯುವ ಸಾಧ್ಯತೆ, ಸರ್ಕಾರಿ ವ್ಯವಹಾರಗಳಲ್ಲಿ ಲಾಭ, ಅಧಿರು ಮಾರಾಟಗಾರರಿಗೆ ಮಾರಾಟ ಹೆಚ್ಚುತ್ತದೆ, ಸಮಾಜ ಸೇವೆ ಮಾಡುವವರಿಗೆ ಗೌರವ ಪ್ರಾಪ್ತಿ,, ಅಡಿಕೆ ಆದಾಯವು ಮಧ್ಯಗತಿಯಲ್ಲಿ ಇದೆ, ಸರಕಾರಿ ಉದ್ಯೋಗ ಸಿಗಲಿದೆ, ಹಣಕಾಸು ವಿಚಾರದಲ್ಲಿ ಹೆಚ್ಚಿನ ಒತ್ತಡ, ಯಾವುದೇ ಹೊಸ ವ್ಯಾಪಾರ ಆರಂಭದಲ್ಲಿ ಅಡಚಣೆ ,ವಾಸ ಸ್ಥಳ ಬದಲಾವಣೆ ಸಾಧ್ಯ, ಇಂದು ನಿಮಗೆ ಮಿಶ್ರಫಲ, ಉದ್ಯೋಗ ಕ್ಷೇತ್ರದಲ್ಲಿ ಮತ್ತು ಉದ್ಯಮದಲ್ಲಿ ಅನುಕೂಲತೆ ಪ್ರತಿಕೂಲತೆ ಎರಡು ಎದುರಾಗುತ್ತವೆ, ಹೊಸ ಯೋಜನೆಗಳ ಬಗ್ಗೆ ಚಿಂತನೆ, ಆಲಸ್ಯ ಮತ್ತು ವ್ಯಗ್ರತೆ ಮನಸ್ಸಿನಲ್ಲಿ ತುಂಬಿರುತ್ತದೆ, ಕಾನೂನಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ, ಕಮಿಷನ್ ವ್ಯವಹಾರದಲ್ಲಿ ಧನಲಾಭ, ಸಂಬಂಧದಲ್ಲಿ ಮದುವೆ ಯೋಗ,
ತುಲಾ ರಾಶಿ ಭವಿಷ್ಯ (Tula rashi bhavishya)
ಹೊಸ ಜಾಗಕ್ಕೆ ವರ್ಗಾವಣೆಗೊಂಡು ಎಲ್ಲರೊಡನೆ ಹೊಂದಿಕೊಳ್ಳಲು ಪ್ರಯತ್ನಿಸುವಿರಿ, ಕೃಷಿ ಭೂಮಿ ಖರೀದಿ, ಉದ್ಯೋಗದಲ್ಲಿ ತುಂಬಾ ನೊಂದಿದ್ದೀರಿ, ತುಂಬಾ ಸೋಲು ಕಂಡಿದ್ದೀರಿ, ಅವಮಾನ ಎದುರಿಸಿದ್ದೀರಿ ಇನ್ನು ಮುಂದೆ ಒಳ್ಳೆಯ ಸ್ಥಾನ, ಅಧಿಕಾರ,ಒಬ್ಬ ಪ್ರತಿಷ್ಠೆ ವ್ಯಕ್ತಿಯಾಗಿ ಪರಿಣಾಮಕಾರಿಯಾಗಿ ಬದಲಾಗಲಿದ್ದೀರಿ,ಪ್ರೇಮಿಗಳಿಗೆ ಪ್ರವಾಸಕ್ಕೆ ಇಂದು ಅನುಕೂಲಕರ ದಿನ, ವ್ಯಾಪಾರ ಸಂಬಂಧೀ ಕೆಲಸಗಳಲ್ಲಿ ಇಂದು ಲಾಭ, ನಿಮಗೆ ಉತ್ತಮ ಆದಾಯ, ಮನೆ ಬದಲಾವಣೆ ಸಾಧ್ಯತೆ, ಆಕಸ್ಮಿಕ ವೃತ್ತಿ ಕ್ಷೇತ್ರದಲ್ಲಿ ವಿವಾದವೊಂದು ಸೃಷ್ಟಿ, ಮನೆಯಲ್ಲಿ ಶುಭ ಕಾರ್ಯಕ್ರಮಗಳ ಯೋಜನೆ, ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯುವ ಸಾಧ್ಯತೆ, ಪುತ್ರಸಂತಾನದ ಸಮಸ್ಯೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)
ಭೂ ವ್ಯವಹಾರಕ್ಕೆ ಸಂಬಂಧಿಸಿದ ಆದಾಯವು ಮಧ್ಯಮ ಗತಿಯಲ್ಲಿದೆ, ಬಂಧುಗಳ ಸಹಕಾರ ಸಿಗಲಿದೆ, ಭೂಮಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚಿರುತ್ತದೆ, ನಿಮ್ಮ ಗಂಡನ ಆದಾಯ ಹೆಚ್ಚಾಗುತ್ತದೆ, ಕೃಷಿ ಭೂಮಿ ಇಳುವರಿ ಕಡಿಮೆಯಾದರು ಬೆಳೆಯಿಂದ ನಿಮಗೆ ಲಾಭವಿದೆ, ಹಿರಿಯರ ಸಹಕಾರದಿಂದ ಆಸ್ತಿ ಪಾಲುಗಾರಿಕೆ ಸ್ಥಿರತೆ ಕಾಣಬಹುದು, ಹೆಂಡತಿಯಿಂದ ನಿಮ್ಮ ಅಭಿವೃದ್ಧಿಗೆ ಸಹಕಾರ,ನಿಮಗೆ ಶುಭದಿನ, ಪರೋಪಕಾರಿ ಕಾರ್ಯ ಮಾಡಲಿದ್ದೀರಿ,ವ್ಯಾಪಾರದಲ್ಲಿ ವೃದ್ಧಿಯಾಗುವ ಸಂಭವ ಇದೆ, ಕಾರ್ಯದ ಮೂಲಕ ಉನ್ನತ ಅಧಿಕಾರಿಗಳನ್ನು ಸಂತೋಷಪಡಿಸುವಿರಿ, ಕಚೇರಿಯಲ್ಲಿ ಗೌರವ ಸಿಗಲಿದೆ, ಕಾನೂನು ಹೋರಾಟದಿಂದ ಭೂಮಿ ಮರಳಿ ಪಡೆಯಿವಿರಿ, ಉಪಧನ ಸಂಪಾದನೆಗಾಗಿ ಮನೆಯಲ್ಲಿ ಚಿಕ್ಕ ವ್ಯಾಪಾರವನ್ನು ಆರಂಭಿಸುವಿರಿ, ಬಂಧು ವರ್ಗದಿಂದ ಧನಸಹಾಯ.
ಧನಸ್ಸು ರಾಶಿ ಭವಿಷ್ಯ (Dhanu rashi bhavishya)
ಪ್ರೇಮಿಗಳು ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳುವಿರಿ, ವ್ಯಾಪಾರದಲ್ಲಿ ಏಕಾಏಕಿ ಆದಾಯ ಕಡಿಮೆ ಇರುತ್ತದೆ, ಆಸ್ತಿ ವ್ಯವಹಾರಗಳಲ್ಲಿ ನಷ್ಟವಾಗುವ ಸಾಧ್ಯತೆಗಳಿವೆ, ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ, ಮಾಡುವಂತ ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವಿರಿ, ಕಬ್ಬಿಣದ ಲೋಹ ವ್ಯಾಪಾರ ಮಾಡುವವರಿಗೆ ಅಭಿವೃದ್ಧಿ ಇದೆ, ಇವತ್ತಿನ ದಿನ ಎಲ್ಲಾ ವಿಧದಿಂದ ಲಾಭ, ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯ ಅದರ ಪ್ರತಿಫಲವಾಗಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ, ಸೂಕ್ತ ಜೀವನ ಸಂಗಾತಿ ದೊರೆಯುವ ಸಾಧ್ಯತೆ ಇದೆ, ವಾಹನ ಮಾಲಕರಿಗೆ ಧನಲಾಭ,ತಂತ್ರಜ್ಞಾನ ಕೋಶ ಓದಿದವರಿಗೆ ಹೆಚ್ಚಿನ ವೇತನದ ಉದ್ಯೋಗ ಲಭಿಸುತ್ತದೆ, ಸಂಗಾತಿಗಾಗಿ ಚಿನ್ನದ ಆಭರಣ ಖರೀದಿ, ಕಟ್ಟಿದ ಮನೆ ಖರೀದಿ, ಕಲಾವಿದರು ಗಾಯಕರು ಮತ್ತು ನಿರ್ದೇಶಕರಿಗೆ ಉತ್ತಮ ಬೇಡಿಕೆ ಮತ್ತು ಧನಲಾಭ, ಮದ್ಯ ಮಾರಾಟ ವ್ಯಾಪಾರಸ್ಥರಿಗೆ ದನಲಾಭ, ಲೇವಾದೇವಿ ವ್ಯವಹಾರ ಮಾಡಿದವವರಿಗೆ ಹೆಚ್ಚಿನ ಧನಲಾಭ, ಸ್ಟಾಕ್ ವ್ಯವಹಾರ, ಕಮಿಷನ್, ಹೈನು/ ನೀರಿನ ವ್ಯಾಪಾರದಲ್ಲಿ ಉತ್ತಮ ಧನಲಾಭ,
ಮಕರ ರಾಶಿ ಭವಿಷ್ಯ (Makara rashi bhavishya)
ಮಧ್ಯವರ್ತಿಗಳ ಆದಾಯ ಏಕಾಏಕಿ ಬಂದ್, ನಿಮ್ಮ ಶುಭಮಂಗಳ ಕಾರ್ಯಗಳಿಗೆ ಬಂಧುಗಳಿಂದ ಅಡ್ಡಿ, ಸಾವಯವ ಕೃಷಿ ಉದ್ಯಮದಾರರಿಗೆ ಧನ ಲಾಭವಿದೆ, ನೌಕರನಿಗೆ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ, ಕ್ರೀಡಾಪಟುಗಳಿಗೆ ಉದ್ಯೋಗ ಪ್ರಾಪ್ತಿ, ಸಂಗಾತಿಗೆ ಕೆಲವು ಪರಪುರುಷರಿಂದ ಸಂಕಷ್ಟಗಳು ಎದುರಾಗಬಹುದು, ಮನಸ್ಸು ವ್ಯಗ್ರ, ಹಾಗಾಗಿ ಅಧ್ಯಾತ್ಮದ ಕಡೆಗೆ ಮನಸ್ಸು ಹರಿಸಿ, ಶಾಂತವಾಗಿರಿ, ಮಧ್ಯಾಹ್ನದ ನಂತರ ಸ್ಪೂರ್ತಿ ಹಾಗೂ ಉಲ್ಲಾಸದ ಅನುಭವವಾಗುತ್ತದೆ, ಕುಟುಂಬದಲ್ಲೂ ಆನಂದದ ವಾತಾವರಣ ಇದೆ, ಶುಭ ಸಮಾರಂಭಗಳಿಗೆ ಭೇಟಿ ಮಾಡುವ ಅವಕಾಶ ಇದೆ, ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಿ ಸಾಲದ ಸಮಸ್ಯೆ ಎದುರಿಸಲಿದ್ದೀರಿ, ಔಷಧೀಯ ಸಸ್ಯಗಳನ್ನು ಬೆಳೆಸುವರಿಗೆ ಉತ್ತಮ ಲಾಭ, ಬಟ್ಟೆ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ, ಸಂಗೀತ-ನೃತ್ಯ ಪಾಠಶಾಲೆ ಪ್ರಾರಂಭಿಸುವ ಚಿಂತನೆ, ಸರ್ಕಾರಿ ಉದ್ಯೋಗಿಗಳು ಆಂತರಿಕ ಸಮಸ್ಯೆ ಎದುರಿಸಲಿದ್ದಾರೆ,
ಕುಂಭ ರಾಶಿ ಭವಿಷ್ಯ (Kumba rashi bhavishya)
ಮಧ್ಯವರ್ತಿಗಳ ಆದಾಯ ಗಣನೀಯ ಏರಿಕೆ, ಸಂಗಾತಿಯ ನಡವಳಿಕೆಯಲ್ಲಿ ಅನುಮಾನ, ಆಕಸ್ಮಿಕ ಕೃಷಿ ಭೂಮಿ ಖರೀದಿ ಯೋಗ, ವಿದೇಶಿ ವ್ಯವಹಾರಗಳಿಂದ ನಷ್ಟ ಸಂಭವ, ರಾಜಕಾರಣಿಗಳಿಗೆ ಜನಪ್ರತಿನಿಧಿಗಳಿಗೆ ಗ್ರಾಮ ಪಂಚಾಯತಿ ಸದಸ್ಯರಿಗೆ ಉತ್ತಮ ಸಮಯ, ದಂಪತಿಗಳಿಗೆ ಒಟ್ಟುಕೂಡಿಸುವುದೇ ಒಂದು ಪವಿತ್ರದ ಚಿಂತನೆ,ಇವತ್ತಿನ ಶುಭದಿನ, ಕಾರ್ಯಸಿದ್ಧಿ ಯಾಗಲಿದೆ, ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲೆ ಇದೆ, ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಉತ್ತಮ,ಸಂಗಾತಿಯೊಡನೆ ಪ್ರಫುಲ್ಲತೆಯಿಂದ ಮನಸ್ಸು ಕೂಡಿರಲಿದೆ, ಹಾಗಾಗಿ ಪ್ರತಿ ಕಾರ್ಯವನ್ನು ಉತ್ಸಾಹದಿಂದಲೇ ಮಾಡುತ್ತೀರಿ, ರಾಜಕಾರಣಿಗಳಿಗೆ ಬಹುದಿನದ ಆಶಾ ನೆರವೇರುವುದು, ವಿಶೇಷ ಅಧಿಕಾರ ಮತ್ತು ಜವಾಬ್ದಾರಿ ದೊರೆಯುತ್ತದೆ, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಬಡ್ತಿಯೋಗ ಸ್ಥಳ ಬದಲಾವಣೆ ಸಾಧ್ಯತೆ, ನೂತನ ಮನೆ ಖರೀದಿ ಸಾಧ್ಯತೆ, ಶಿಕ್ಷಕರು ಮತ್ತು ವಾಣಿಜ್ಯ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿಯೋಗ, ಹೋಟೆಲ್ ಮತ್ತು ಬೇಕರಿ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ, ಹೈನು ವ್ಯಾಪಾರ ಅಭಿವೃದ್ಧಿ, ಕೌಶಲ್ಯ ತರಬೇತಿ ಪಡೆದವರಿಗೆ ಉದ್ಯೋಗವಕಾಶ.
ಮೀನ ರಾಶಿ ಭವಿಷ್ಯ (Meena rashi bhavishya)
ಪ್ರೇಮಿಗಳಿಗೆ ಸಂತಸ ಇದೆ ಆತಂಕನು ಇದೆ, ಹೈನುಗಾರಿಕೆ ಮಾಡುವವರಿಗೆ ಆರ್ಥಿಕ ಚೇತರಿಕೆ, ಅನುವಂಶಿತೆ ಕಾಯಿಲೆಗಳಿಂದ ತೊಂದರೆ, ವ್ಯವಹಾರಗಳ ಸಮಸ್ಯೆ ದೂರವಾಗುವವು, ಸ್ತ್ರೀಯರ ಜೊತೆ ಮಾಡಿದ ವ್ಯವಹಾರಗಳಲ್ಲಿ ಭಾರಿ ನಷ್ಟ, ನಿಮ್ಮ ಆಸ್ತಿಗೆ ಬೇರೆಯವರ ಪಕ್ಷೇಪದಿಂದ ಆತಂಕ ಶುರುವಾಗಿದೆ, ಮಧ್ಯಾಹ್ನದ ನಂತರ ಸಂಗಾತಿಯೊಡನೆ ಕಿರು ಪ್ರವಾಸ, ಕುಟುಂಬ ಸದಸ್ಯರು ಮತ್ತು ಒಡಹುಟ್ಟಿದವರೊಡನೆ ಆನಂದದಾಯಕ ಸಮಯ ಕಳೆಯುತ್ತೀರಿ, ಪ್ರತಿಸ್ಪರ್ಧೆಯನ್ನು ಎದುರಿಸುತ್ತೀರಿ, ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ, ವಿದೇಶ ಪ್ರವಾಸ ಯೋಗ, ಮದುವೆ ಕಾರ್ಯ ಸಂಭವ,ನೇರ ನಿಷ್ಟುರ ಮಾತುಗಳಿಂದ ತೊಂದರೆ ಎದುರಿಸಲಿದ್ದೀರಿ, ಉದ್ಯೋಗಸ್ಥರಿಗೆ ವರ್ಗಾವಣೆ ಭಾಗ್ಯ, ವ್ಯಾಪಾರ ವಹಿವಾಟಿನಲ್ಲಿ ಉತ್ತಮ ಧನ ಲಾಭ, ಸ್ಟಾಕ್ ಎಕ್ಸ್ಚೇಂಜ್ ವ್ಯವಹಾರದಲ್ಲಿ ಮಧ್ಯಮ ಲಾಭ, ವಾಹನ ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಉನ್ನತ ಅಧಿಕಾರ, ಅನ್ಯರು ಮಾಡಿರುವ ಅಪವಾದ ನಿಮ್ಮ ಮೇಲೆ ಬರುವ ಸಾಧ್ಯತೆ, ಕಾನೂನು ಹೋರಾಟ ಮಾಡಲಿದ್ದೀರಿ, ಲೇವಾದೇವಿ ವ್ಯವಹಾರದಲ್ಲಿ ನಿರ್ದಿಷ್ಟ ಮಟ್ಟದ ಆದಾಯ, ವ್ಯಾಪಾರ ವಹಿವಾಟುಗಳಲ್ಲಿ ನಿರೀಕ್ಷಣೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403