Rashi bhavishya | ಸೋಮವಾರ ರಾಶಿ ಭವಿಷ್ಯ, 10 ಮಾರ್ಚ್ 2025

Rashi bhavishya : ಜಾತಕ ಇಂದು ಫೆಬ್ರವರಿ ಮಾರ್ಚ್  10 ಸೋಮವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ…

Today rashi bhavishya

Rashi bhavishya : ಜಾತಕ ಇಂದು ಫೆಬ್ರವರಿ ಮಾರ್ಚ್  10 ಸೋಮವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ

  • ಸೂರ್ಯೋದಯ – 6:31 ಬೆ.
  • ಸೂರ್ಯಾಸ್ತ – 6:21 ಸಂಜೆ.
  • ಶಾಲಿವಾಹನ ಶಕೆ -1946
  • ಸಂವತ್-2080
  • ಕ್ರೋಧಿನಾಮ ಸಂವತ್ಸರ,
  • ಉತ್ತರ ಅಯಣ,
  • ಶುಕ್ಲ ಪಕ್ಷ,
  • ಶಿಶಿರ ಋತು,
  • ಪಾಲ್ಗುಣ ಮಾಸ,
  • ತಿಥಿ – ಏಕಾದಶಿ
  • ನಕ್ಷತ್ರ – ಪುಷ್ಯ
  • ಯೋಗ – ಶೋಭನ
  • ಕರಣ – ವಿಷ್ಟಿ
  • ರಾಹು ಕಾಲ – 07:30 ದಿಂದ 09:00 ವರೆಗೆ
  • ಯಮಗಂಡ – 10:30 ದಿಂದ 12:00 ವರೆಗೆ
  • ಗುಳಿಕ ಕಾಲ – 01:30 ದಿಂದ 03:00 ವರೆಗೆ
  • ಬ್ರಹ್ಮ ಮುಹೂರ್ತ – 4:55 ಬೆ. ದಿಂದ 5:43 ಬೆ.ವರೆಗೆ
  • ಅಮೃತ ಕಾಲ – 6:12ಸಂಜೆ.ದಿಂದ 7:52 ಸಂಜೆ.ವರೆಗೆ
  • ಅಭಿಜಿತ್ ಮುಹುರ್ತ – 12:02 ಮ.ದಿಂದ 12:50 ಮ.ವರೆಗೆ

ಮೇಷ ರಾಶಿ ಭವಿಷ್ಯ (Mesha rashi bhavishya)

ಕಿರುತೆರೆಯ ಲೇಖಕರು ಹಾಗೂ ನಿರ್ದೇಶಕರಿಗೆ ಬೆಳ್ಳಿ ತೆರೆಯಲ್ಲಿ ಅವಕಾಶ ಸಿಗುತ್ತವೆ, ನಿಮ್ಮ ಮಕ್ಕಳಿಗೆ ಧನ ಲಾಭವಿದೆ, ಹೋಟೆಲ್, ಬೇಕರಿ ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ಹಾಗೂ ಖಾನಾವಳಿ ಅತಿಹೆಚ್ಚಿನ ಧನ ಲಾಭ ಪಡೆಯಲಿದ್ದೀರಿ, ಶಿಕ್ಷಕರು ಉನ್ನತಾಭ್ಯಾಸಕ್ಕಾಗಿ ಪೂರ್ವಸಿದ್ಧತೆ, ಸಾರ್ವಜನಿಕ ಸೇವೆಯಲ್ಲಿ ನಿರತರಾದವರು ಉತ್ತಮ ಆದಾಯ, ಟೂರಿಸ್ಟ್ ವಾಹನ ನಡೆಸುವ ಮಾಲಕರಿಗೆ ಧನ ಲಾಭವಿದೆ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಅನಿರೀಕ್ಷಿತ ಧನ ಲಾಭ, ಸರಕಾರಿ ನೌಕರರು ಹಿರಿಯ ಅಧಿಕಾರಿಯ ಅವಕೃಪೆಗೊಳಗಾಗುವವರು, ವಿದೇಶದಲ್ಲಿ ಉದ್ಯೋಗದ ಅಲೆದಾಟ, ಹೈನುಗಾರಿಕೆ ವ್ಯವಹಾರ ಕೃಷಿಕರು ತೋಟಗಾರಿಕೆ ಅಥವಾ ಬೇಸಾಯದಲ್ಲಿ ಉತ್ತಮ ಆದಾಯ ಗಳಿಸುತ್ತೀರಿ, ಪ್ರೇಮ ವಿಚಾರದಲ್ಲಿ ಆಕಸ್ಮಿಕ ಕೆಲವು ಕಹಿ ಘಟನೆಗಳು ನಡೆದರು ಪ್ರೇಮಪರ್ವ ಮುಂದುವರೆಯಲಿದೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಂದೇಹ, ತಾತ್ಕಾಲಿಕ ಶಿಕ್ಷಕ ವೃಂದಕ್ಕೆ ಶುಭ ಫಲ, ನೀರು ಸರಬರಾಜು ಮಾಡುವ ಉದ್ಯಮದಾರರಿಗೆ ಧನ ಲಾಭವಿದೆ, ಪದೇ ಪದೇ ನಿಮಗೆ ಅಜೀರ್ಣದ ತೊಂದರೆ ಇರುತ್ತದೆ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು,
ನಿಮ್ಮ ಮನೆಯ ವಾಸ್ತುದೋಷ, ದೃಷ್ಟಿ ದೋಷ, ಗೃಹ ಪೀಡಾ ದೋಷ, ಋಣದೋಷ, ಮಾಟ ಮಂತ್ರ, ವಾಮಾಚಾರ ದೋಷ, ಅಲಕ್ಷ ದೋಷ, ಮನೆಯಲ್ಲಿ ನಿರಂತರ ಕಿರಿಕಿರಿ, ಅನಾರೋಗ್ಯ ಪೀಡೆ, ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲದಿರುವುದು, ಅಶಾಂತಿ ವಾತಾವರಣ ಹೀಗೆ ಎಲ್ಲಾ ದೋಷಗಳಿಗೆ ಪರಿಹಾರ,
ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

Vijayaprabha Mobile App free

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಈಗ ನಿಮಗೆ ಅಧಿಕ ಆದಾಯ, ಕುಟುಂಬದಲ್ಲಿ ಸಂತಸ,ಮದುವೆ ಯೋಗ,ರಿಯಲ್ ಎಸ್ಟೇಟ್ ಅನಿರೀಕ್ಷಿತ ಬೆಳವಣಿಗೆ,ಉದ್ಯೋಗ ಕ್ಷೇತ್ರದಲ್ಲಿ ಧನ ಲಾಭ,ಆಸ್ತಿ ಮಾರಾಟ ಅಥವಾ ಖರೀದಿ ಯೋಗ ಕೂಡಿ ಬರಲಿದೆ,ಉದ್ಯೋಗಿಗಳಿಗೆ ಇಚ್ಚಿಸಿದ ಸ್ಥಳಕ್ಕೆ ವರ್ಗಾವಣೆ, ಅನಾರೋಗ್ಯದ ಭಯ ಅಧಿಕ ಹಣ ವ್ಯಯ, ಮಧ್ಯಸ್ಥಿಕೆ ಜನರಿಂದ ಕುಟುಂಬದಲ್ಲಿ ಮಾನಸಿಕ ಕಿರಿಕಿರಿ, ಎದುರಾಳಿಗಳಿಂದ ಕೆಲಸಗಳಲ್ಲಿ ಅಡತಡೆ ಸಂಭವ, ಕೋರ್ಟ್ ಕಚೇರಿ ಕೆಲಸಗಳು ವಿಳಂಬ, ಸುಸಜ್ಜಿತ ಮನೆ ಕಟ್ಟಡ ಖರೀದಿ, ಅಧಿಕಾರಿಗಳಿಗೆ ಪ್ರಭಾವಶಾಲಿ ವ್ಯಕ್ತಿಯಿಂದ ಸ್ಥಾನಮಾನ ಲಭ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತೊಂದರೆ, ಬೇಕರಿ ಹೋಟೆಲ್ ವ್ಯಾಪಾರದಲ್ಲಿ ನಷ್ಟ, ವಿದೇಶದಲ್ಲಿ ಉದ್ಯೋಗ ಪ್ರಯತ್ನಿಸಿದವರಿಗೆ ಸಿಹಿ ಸಂದೇಶ, ತಮ್ಮ ಭೂಮಿ ನಿವೇಶಣಕ್ಕಾಗಿ ಪರಿವರ್ತನೆ, ಬಹುದಿನದ ಸಾಲ ಮರಳಿ ಪಡೆಯಲಿದ್ದೀರಿ, ಕಡಿಮೆ ಬಂಡವಾಳ ಹೂಡಿಕೆ ಮಾಡಿ ಲಾಭಗಳಿಸಿ, ಸಾರಿಗೆ ಸಂಬಂಧಿತ ವ್ಯಾಪಾರ ವ್ಯವಹಾರದಲ್ಲಿ ಆರ್ಥಿಕ ನಷ್ಟ, ಸಾಲ ಬಾಧೇಯ ಭೀತಿ,

ಮಿಥುನ ರಾಶಿ ಭವಿಷ್ಯ (Mithuna rashi bhavishya)

ಗರಡಿ, ಕರಾಟೆ,ಯೋಗ ಮತ್ತು ಪ್ರಾಣಾಯಾಮ ತರಬೇತುಗಾರರು ಪ್ರಮುಖ ಸ್ಥಾನ ಅಲಂಕರಿಸುತ್ತಾರೆ,ತಾವು ಪ್ರಾರಂಭಿಸಿರುವ ಸಂಸ್ಥೆ ಮಾರಾಟ ಮಾಡಬೇಕೊ ಬೇಡವೋ ಎಂಬುದರ ಬಗ್ಗೆ ಚಿಂತೆ ಕಾಡಲಿದೆ, ವಿದ್ಯುತ್ ಉಪಕರಣಗಳ ಆಮದು ರಫ್ದಿನ ವ್ಯಾಪಾರ ವ್ಯವಹಾರದಲ್ಲಿ ಲಾಭ, ಸಂಗೀತ ನಾಟ್ಯ ಕಲಾವಿದರು ಅತ್ಯುನ್ನತ ಸ್ಥಾನ ಗಳಿಸುವರು ಹಾಗೂ ಬೇಡಿಕೆ ಭಾಗ್ಯ, ರಾಜಕಾರಣಿಗಳು ಮಾಡದ ತಪ್ಪಿಗೆ ಕ್ಷಮೆಯಾಚಿಸುವ ಚಿಂತೆ, ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ, ಇದಕ್ಕೆ ಹಿತೈಷಿಗಳೇ ಕಾರಣ, ಉದ್ಯೋಗಸ್ಥರು ವಿವಾದಗಳ ಸುರಿಮಳೆ, ಆಕಸ್ಮಿಕ ಆರೋಗ್ಯದಲ್ಲಿ ಏರುಪೇರು ಬೆನ್ನು ಮತ್ತು ಕಾಲುಗಳಲ್ಲಿ ತೊಂದರೆ, ಕೃಷಿ ಭೂಮಿಗಳಿಸುತ್ತೀರಿ, ಸುಂದರವಾದ ಮನೆ ಕಟ್ಟುತ್ತೀರಿ ಹಠದಿಂದ ಸಕಲವನ್ನು ಜಯಸುವಿರಿ, ಇಷ್ಟಪಟ್ಟವರೆಲ್ಲ ದೂರ ಸರಿಯುವರು,

ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)

ನಿಮ್ಮ ಕುಟುಂಬದಲ್ಲಿ ಆಸ್ತಿ ಮತ್ತು ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ, ಉಪವೃತ್ತಿ ಆದಾಯದಲ್ಲಿ ಧನ ಲಾಭವಿದೆ ,
ಕಿರುತೆರೆಯ ಲೇಖಕರು ಹಾಗೂ ನಿರ್ದೇಶಕರಿಗೆ ಬೆಳ್ಳಿ ತೆರೆಯಲ್ಲಿ ಅವಕಾಶ ಸಿಗುತ್ತವೆ, ನಿಮ್ಮ ಮಕ್ಕಳಿಗೆ ಧನ ಲಾಭವಿದೆ, ಹೋಟೆಲ್, ಬೇಕರಿ ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ಹಾಗೂ ಖಾನಾವಳಿ ಅತಿಹೆಚ್ಚಿನ ಧನ ಲಾಭ ಪಡೆಯಲಿದ್ದೀರಿ, ಶಿಕ್ಷಕರು ಉನ್ನತಾಭ್ಯಾಸಕ್ಕಾಗಿ ಪೂರ್ವಸಿದ್ಧತೆ, ಸಾರ್ವಜನಿಕ ಸೇವೆಯಲ್ಲಿ ನಿರತರಾದವರು ಉತ್ತಮ ಆದಾಯ, ಟೂರಿಸ್ಟ್ ವಾಹನ ನಡೆಸುವ ಮಾಲಕರಿಗೆ ಧನ ಲಾಭವಿದೆ, ಭೂ ವಿವಾದ ನಿಮಗೆ ನಿದ್ರೆ ಕೆಡಿಸುತ್ತದೆ, ಪಾಲುಗಾರಿಕೆ ವ್ಯಾಪಾರ ಬೇಡ, ನಷ್ಟ ಅನುಭವಿಸುತ್ತಿರುವ ಕಂಪನಿಯನ್ನು ಖರೀದಿಸಿ ಪುನರಾರಂಭಗೊಳಿಸಲು ಪ್ರಯತ್ನ, ಮಹಿಳಾ ಉದ್ಯಮಿಗಳಿಗೆ ಶುಭದಾಯಕ, ಹಣಕಾಸು ಸಂಸ್ಥೆಯಲ್ಲಿ ಇರುವವರು ಹೆಚ್ಚಿನ ಆದಾಯ ಗಳಿಸುತ್ತಿರಿ,

ಸಿಂಹ ರಾಶಿ ಭವಿಷ್ಯ (Simha rashi bhavishya)

ಕೃಷಿ ಜಮೀನು ಅಥವಾ ಮನೆಯ ಕೊಳ್ಳುವ ಯೋಗವಿದೆ,ಕೈ ಹಿಡಿದ ಕೆಲಸ ಕಾರ್ಯಗಳು ತಡವಾದರೂ ಜಯ ಲಭಿಸುತ್ತದೆ, ಆದಾಯ ಉತ್ತಮ,ಬುದ್ಧಿವಂತಿಕೆಯ ಮಾತಿನಲ್ಲಿ ನಿಮ್ಮ ಕೆಲಸ ಸಾಧಿಸಿಕೊಳ್ಳಿ, ಹಣಕಾಸಿನ ಕೊರತೆ ಬರುತ್ತದೆ ಎಚ್ಚರವಹಿಸಿ,ವಾದ ವಿವಾದಗಳು ಬೇಡ,ಹಳೆಯ ಸಂಗಾತಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾವು ಸಹಾಯ ಮಾಡುವಿರಿ, ನಿಮ್ಮ ಪ್ರೀತಿಯ ಸಂಗಾತಿಗೆ ಶಾಶ್ವತ ಪರಿಹಾರ ಕೊಡಲು ಸಫಲರಾಗುವಿರಿ, ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಪ್ರಾರಂಭ,ಈ ವ್ಯವಹಾರದಲ್ಲಿ ಧನ ಲಾಭ ಪಡೆಯುವಿರಿ, ಒತ್ತಡದ ಕೆಲಸದ ನಡುವೆ ಕುಟುಂಬ ಮರೆಯದಿರಿ, ಪತ್ನಿಯ ಕಷ್ಟ ಸುಖ ಅರೆಯಿರಿ,
ಕೆಲವರು ಹಣಕಾಸಿನ ಸಮಸ್ಯೆ ಎದುರಿಸುವಿರಿ ಮಾತಾ ಪಿತೃ ಸಲಹೆ ಪಡೆಯುವಿರಿ, ಮಧ್ಯಸ್ಥಿಕೆ ವಹಿಸಿದ ಹಣಕ್ಕೆ ತೊಂದರೆಗೊಳಗಾಗಬಹುದು, ಪ್ರೀತಿ ಪ್ರೇಮ ಪ್ರಣಯ ನಿಮ್ಮ ಅಮೂಲ್ಯ ಸಮಯ ಹಾಳು ಮಾಡಬಹುದು, ಹಳೆಯ ಸಂಗಾತಿ ಜೊತೆ ಪುನರ್ಮಿಲನ ಸಾಧ್ಯತೆ, ಮಾರಾಟ ಪ್ರತಿನಿಧಿಗಳಿಗೆ ಗೃಹ ವಿಚಾರದಲ್ಲಿ ನಿರಂತರಾದವರಿಗೆ ಹೆಚ್ಚಿನ ಧನ ಲಾಭ, ಗ್ರಹ ಕೈಗಾರಿಕೆಯಲ್ಲಿ ನಿರತರಾದ ಗೃಹಿಣಿಯರು ಮುಂಚೂಣಿಯಲ್ಲಿ ಇರುತ್ತಾರೆ, ನೂತನ ವ್ಯಾಪಾರ ಅಥವಾ ಸಂಸ್ಥೆ ಪ್ರಾರಂಭ, ಪಾಲುಗಾರಿಕೆ ವ್ಯಾಪಾರ ಮುಂದುವರೆಯಲಿದೆ,

ಕನ್ಯಾ ರಾಶಿ ಭವಿಷ್ಯ (Kanya rashi bhavishya)

ರಾಜಕೀಯ ಪ್ರವೇಶಕ್ಕೆ ಇದು ಸಕಾಲವಲ್ಲ, ಆದರೆ ನಿಮಗೆ ಗೌರವಿತ ಸ್ಥಾನಮಾನ ಗಳಿಸುವಿರಿ,ಖರ್ಚು ವೆಚ್ಚಗಳಿದ್ದರೂ ಹಣ ಸಂಪಾದನೆ ಇದೆ, ಮಕ್ಕಳಿಗೆ ಉದ್ಯೋಗ ದೊರೆಯುತ್ತವೆ, ಮಕ್ಕಳ ಅನುಮತಿ ಪಡೆದು ಮದುವೆ ಬಗ್ಗೆ ಚರ್ಚಿಸಿ, ಕಿರುತೆರೆಯ ಲೇಖಕರು ಹಾಗೂ ನಿರ್ದೇಶಕರಿಗೆ ಬೆಳ್ಳಿ ತೆರೆಯಲ್ಲಿ ಅವಕಾಶ ಸಿಗುತ್ತವೆ, ನಿಮ್ಮ ಮಕ್ಕಳಿಗೆ ಧನ ಲಾಭವಿದೆ, ಹೋಟೆಲ್, ಬೇಕರಿ ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ಹಾಗೂ ಖಾನಾವಳಿ ಅತಿಹೆಚ್ಚಿನ ಧನ ಲಾಭ ಪಡೆಯಲಿದ್ದೀರಿ, ಶಿಕ್ಷಕರು ಉನ್ನತಾಭ್ಯಾಸಕ್ಕಾಗಿ ಪೂರ್ವಸಿದ್ಧತೆ, ಸಾರ್ವಜನಿಕ ಸೇವೆಯಲ್ಲಿ ನಿರತರಾದವರು ಉತ್ತಮ ಆದಾಯ, ಟೂರಿಸ್ಟ್ ವಾಹನ ನಡೆಸುವ ಮಾಲಕರಿಗೆ ಧನ ಲಾಭವಿದೆ, ಟ್ರಾನ್ಸ್ಪೋರ್ಟ್ ವ್ಯಾಪಾರದಲ್ಲಿ ತಕ್ಕಮಟ್ಟಿಗೆ ಧನ ಲಾಭ, ಡೈರಿ ಉತ್ಪನ್ನಗಳ ಮಾರಾಟ ಅಥವಾ ಸರಬರಾಜಿನಲ್ಲಿ ಧನ ಲಾಭ ಪಡೆಯಲಿದ್ದೀರಿ, ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ, ಕೃಷಿ ಭೂಮಿ ಮಾರಾಟ ಇಚ್ಛೆಯುಳ್ಳವರು ಮಾರಾಟ ಮಾಡಬಹುದು, ಕಣ್ಣು ಮತ್ತು ಕಿವಿ ನೋವು ವೈದ್ಯರ ಸಲಹೆ ಪಡೆಯಿರಿ,

ತುಲಾ ರಾಶಿ ಭವಿಷ್ಯ (Tula rashi bhavishya)

ದಿನನಿತ್ಯ ಬಳಕೆ ಸಾಮಗ್ರಿಗಳ ಅಂದರೆ ಕಿರಾಣಿ ವ್ಯಾಪಾರ ಒಳ್ಳೆಯದು,ಉದ್ಯೋಗ ಪದೇ ಪದೇ ತೀರ್ಮಾನಗಳನ್ನು ಬದಲಾಯಿಸುವ ಬಗ್ಗೆ ತೊಂದರೆ,ಉದ್ಯೋಗದಲ್ಲಿ ಪ್ರಗತಿ,ಸ್ಥಾನಮಾನವ ಲಭ್ಯ,ಪತ್ನಿಯೊಂದಿಗೆ ಅನಾವಶ್ಯಕ ವಿರಸ,ಆಭರಣ ವ್ಯಾಪಾರಿಗಳಿಗೆ ಪ್ರಗತಿ, ಕಂಪ್ಯೂಟರ್ ಮತ್ತು ಬಿಡಿ ಭಾಗ ವ್ಯಾಪಾರಿಗಳಿಗೆ ಮಂದಗತಿ,ಮನೆಯಲ್ಲಿ ಉತ್ತಮ ಕಾರ್ಯಗಳು ಜರಗುವು,ಪ್ರೇಮ ಪ್ರಕರಣಗಳು ಬಹಿರಂಗ, ಭೂಮಿ ಸಂಬಂಧಿ ವ್ಯಾಜ್ಯಗಳಲ್ಲಿ ಜಯ, ಉದ್ಯೋಗಸ್ಥರಿಗೆ ಇಚ್ಛಿಸಿದ ಸ್ಥಾನಕ್ಕೆ ವರ್ಗಾವಣೆ,ಶತ್ರು ದಮನ, ವಾಹನ ಖರೀದಿ, ಕುಟುಂಬದಲ್ಲಿ ಪ್ರೀತಿ ಸಾಮರಸ್ಯ ಇರುತ್ತದೆ,ಹಿತ ಶತ್ರುಗಳ ಕಿರಿಕಿರಿ ಅಧಿಕ, ಮಕ್ಕಳ ಚಿಂತೆ,ವಿವಾಹದಲ್ಲಿ ಅಡೆತಡೆ, ಸ್ತ್ರೀ ಮೂಲದಿಂದ ಧನ ಆಗಮನ, ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ,ಮನೆಯಲ್ಲಿ ಉತ್ತಮ ಕಾರ್ಯಗಳು ಜರಗುವು,ಸಾಲ ಬಾಧೇ ಅಧಿಕ, ಕಾನೂನು ವಿಷಯದಲ್ಲಿ ಕಿರಿಕಿರಿ,ವ್ಯಾಪಾರದಲ್ಲಿ ನಷ್ಟ, ಸ್ತ್ರೀ ಪಕ್ಷದಿಂದ ಕಿರಿಕಿರಿ,ಮಕ್ಕಳಿಂದ ಮಾನಹಾನಿ,ಗರ್ಭ ನಷ್ಟ,ಉದ್ಯೋಗದಲ್ಲಿ ಬೇಸರ, ರಾಜಕಾರಣಿಗಳು ಬಹು ಮುಖ್ಯವಾದ ಒಂದು ಸಿಹಿ ಸಂತೋಷವನ್ನು ಹಂಚಿಕೊಳ್ಳುವರು, ಗೃಹಣಿಯರು ಅಡುಗೆ ಕೆಲಸದ ವೇಳೆ ಎಚ್ಚರ ಅಗತ್ಯ, ಸರ್ಕಾರದ ಅಧೀನದಲ್ಲಿರುವ ವ್ಯಾಪಾರ ವ್ಯವಹಾರ ಲಾಭದಾಯಕ, ಮಹಿಳಾ ವೈದ್ಯರು ಅಧ್ಯಯನಕ್ಕಾಗಿ ವಿದೇಶ ಪ್ರವಾಸ, ಸಗಟು ವ್ಯಾಪಾರಸ್ಥರು ದೊಡ್ಡ ಸವಾಲುಗಳನ್ನು ಎದುರಿಸಲಿದ್ದಾರೆ, ಬಟ್ಟೆ ತಯಾರಿಕೆಯವರಿಗೆ ಶುಭದಾಯಕ, ಷೇರು ಮಾರುಕಟ್ಟೆ ವ್ಯವಹಾರದಿಂದ ದೂರ ಇರುವುದು ಒಳಿತು,

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪಿವಿರಿ, ಪ್ರವಾಸೋದ್ಯಮದಲ್ಲಿ ಹೇರಳ ಲಾಭ, ಇಂದು ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ, ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ, ನಿಮ್ಮ ಪ್ರಿಯತಮೆ ಜೊತೆ ವಾದಗಳಿಗೆ ಕಾರಣರಾಗುವಿರಿ, ವಿವದಾತ್ಮಕ ವಿಷಯಗಳ ಬಗ್ಗೆ ಚರ್ಚಿಸಬೇಡಿ, ಪತ್ನಿಯ ಸಹಾಯವನ್ನು ಗೌರವದಿಂದ ಸ್ವೀಕರಿಸಿ, ಉದ್ಯೋಗದ ಸಮಸ್ಯೆ ನಿವಾರಣೆಗಾಗಿ ಹಣಕಾಸು ನೀಡಲು ಸಿದ್ದರಾಗುತ್ತಿರಿ, ಸಾಮಾಜಿಕ ಸಮಾರಂಭಗಳು ಮತ್ತು ಪ್ರಭಾವಿ ಜನರೊಡನೆ ಬಾಂಧವ್ಯ ವೃದ್ಧಿ, ವಿದೇಶದಲ್ಲಿ ವ್ಯಾಪಾರ ಆರಂಭಿಸುವುದಕ್ಕಾಗಿ ಹಣದ ಲಾಭ ಪಡೆಯುವಿರಿ, ಸಂಗಾತಿಯ ಸೇವೆ ನಿರ್ಲಿಕ್ಷಿಸಿದಲ್ಲಿ ನಿಮ್ಮ ಮನ ಶಾಂತಿಗೆ ಭಂಗ,
ಅಜ್ಞಾತ ಮೂಲಗಳಿಂದ ಹಣ ಸಿಗಲಿದೆ ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆ, ನಿಮ್ಮ ಸಂಗಾತಿಯ ಮನಸ್ಸು ಮಗುವಿನಂಥ ಮತ್ತು ಮುಗ್ಧ ಮನಸ್ಸು ದ್ರೋಹ ಮಾಡಬೇಡಿ, ಪಿತ್ರಾರ್ಜಿತ ಸ್ವಗ್ರಹ ಭೂಮಿ ಪಡೆಯಲಿದ್ದೀರಿ, ನೀವು ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ಪಡೆಯುತ್ತೀರಿ,

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

ಸಿದ್ಧ ಉಡುಪು ತಯಾರಿಕಾ ಘಟಕ ಪ್ರಾರಂಭಿಸುವಿರಿ, ಲಾಭ ಸಾರ್ವಜನಿಕ ಇಲಾಖೆಯ ಉದ್ಯೋಗಿಗಳಿಗೆ ಅಧಿಕಪ್ರಸಂಗದಿಂದ ಸಾರ್ವಜನಿಕರಿಂದ ತೊಂದರೆ, ಎದುರಾಳಿಗಳು ನಿಮ್ಮನ್ನು ತುಳಿಯಲು ಕಾಯುತ್ತಿದ್ದಾರೆ, ವ್ಯಾಪಾರಿಗಳಿಗೆ ಶುಭ ಫಲ, ಉದ್ಯೋಗ ಇಲ್ಲದವರಿಗೆ ಉದ್ಯೋಗ ಪ್ರಾಪ್ತಿ, ಭೂಮಿ ವಿಷಯಗಳಲ್ಲಿ ಸಮಸ್ಯೆ ನಿವಾರಣೆ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ವಾಹನ ಖರೀದಿ, ವಿದೇಶ ಪ್ರವಾಸ ಪ್ರಯತ್ನ ಚುರುಕು,
ಹಿಂದೆ ಮಾಡಿರುವ ಹಣದ ಹೂಡಿಕೆ ಇಂದು ನಿಮಗೆ ಭವ್ಯ ಬಂಗ್ಲೆಯಲ್ಲಿ ವಾಸವಾಗುವ ಸುವರ್ಣವಕಾಶ, ನಿಮ್ಮ ಸುತ್ತಲಿನ ಜನರು ಬಹುಶಃ ಪಿಸು ಮಾತಾಡಲಿದ್ದಾರೆ, ನೌಕರದಾರರಿಗೆ ಅಧಿಕಾರಿಗಳಿಂದ ಶುಭವಾರ್ತೆ, ಇಚ್ಚಿಸಿದ ಕಾರ್ಯಗಳು ಕೈಗೂಡುವ ಸಮಯ, ಖಾಸಗಿ ಉದ್ಯೋಗಸ್ಥರಿಗೆ ಅನಿರೀಕ್ಷಿತ ಪ್ರಗತಿ, ಪ್ರೇಮ ಪ್ರಕರಣಗಳು ಹೊಸ ತಿರುವು, ವ್ಯಾಪಾರದಲ್ಲಿ ನಿರೀಕ್ಷೆಗೆ ಮೀರಿದ ಧನ ಲಾಭ, ಪರಸ್ತ್ರೀ ಮೋಹ ಕಂಡುಬರುವುದು, ವಿವಾಹ ಯೋಗ ಕೂಡಿ ಬರಲಿದೆ, ದಂಪತಿಗಳಿಗೆ ಸಂತಾನ ಭಾಗ್ಯ, ಮಾತಾ ಪಿತೃ ಕಡೆಯಿಂದ ಧನ ಸಹಾಯ, ನವದಂಪತಿಗಳು ವೈರಾಗ್ಯ ಅಧಿಕ, ಗಣ್ಯ ವ್ಯಕ್ತಿ ಭೇಟಿಯಿಂದ ಉದ್ಯೋಗದಲ್ಲಿ ಇಚ್ಚಿಸಿದ ಸ್ಥಳಕ್ಕೆ ವರ್ಗಾವಣೆ, ಅನೈತಿಕ ಪ್ರೀತಿಯಲ್ಲಿ ಉಲ್ಲಾಸ ತೇಲಾಡುತ್ತಿದೆ,

ಮಕರ ರಾಶಿ ಭವಿಷ್ಯ (Makara rashi bhavishya)

ಟಿವಿ ನಿರೂಪಣೆ ಮತ್ತು ಪತ್ರಿಕಾ ವರದಿಗಾರರಿಗೆ ಧನ ಲಾಭ ಜೊತೆಗೆ ಮುನ್ನಡೆ ಸಾಧಿಸಲಿದ್ದಾರೆ, ಬಹು ಬೇಡಿಕೆಯ ವರದಿಗಾರರಾಗಿ ಸಾಧನೆ, ವಿವಾಹ ಆಕಾಂಕ್ಷೆಗಳಿಗೆ ಶುಭದಾಯಕ, ಮಕ್ಕಳು ನಿಮ್ಮ ಆಸೆ ಈಡೇರಿಸುವ ಸಮಯ ಬಂದಿದೆ, ಉದ್ಯೋಗದಲ್ಲಿ ಸ್ವಯಂಕೃತ ಅಪರಾಧದಿಂದ ತೊಂದರೆ, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದೀರಿ, ಸರಕಾರಿ ಮಧ್ಯವರ್ತಿಗಳಿಗೆ ಧನ ಲಾಭ, ಸಂಗಾತಿಯಿಂದ ಧನ ಆಗಮನ, ಪಾಲುದಾರಿಕೆಯಲ್ಲಿ ಲಾಭ ಮಾರಾಟಗಾರರಿಗೆ ಧನ ಲಾಭ, ಅಧಿರು ಉದ್ಯಮಗಾರರಿಗೆ ಧನ ಲಾಭ,ರಾಜಕಾರಣಿಗಳಿಗೆ ಶುಭದಾಯಕ, ಕೌಟುಂಬಿಕ ಕಲಹ ಕೋರ್ಟು ಮೆಟ್ಟಿಲು ಹೇರುವ ಸಂದರ್ಭ ಎದುರಾಗಿದೆ, ಉದ್ಯೋಗ ಕ್ಷೇತ್ರದಲ್ಲಿ ಶತ್ರು ಕಾಟ ಅಧಿಕ, ಬಾಡಿ ಮಸಾಜ್, ಜಿಮ್, ಯೋಗಾಸನ, ನಾಟಿ ವೈದ್ಯರಿಗೆ ಬಹುಬೇಡಿಕೆ ಭಾಗ್ಯ, ಪ್ರೇಮಿಗಳ ವಿವಾದಗಳು ರಾಜಿ ಮುಖಾಂತರ ಬಗೆಹರಿಸಿಕೊಳ್ಳಿ, ಕೌಶಲ್ಯ ತರಬೇತಿ ಉತ್ತೀರ್ಣ ಆದವರಿಗೆ ಉದ್ಯೋಗ ಪ್ರಾಪ್ತಿ, ಅತ್ತೆ ಸೊಸೆ ಬಿನ್ನಾಭಿಪ್ರಾಯ ಮುಂದುವರೆಯಲಿದೆ ಇದಕ್ಕೆ ಕಡಿವಾಣ ಹಾಕುವುದು ಉತ್ತಮ, ಆಸ್ತಿ ವಿಚಾರದಲ್ಲಿ ಮಧ್ಯಸ್ಥಿಕೆ ಜನ ದಾರಿ ತಪ್ಪಿಸಲಿದ್ದಾರೆ, ಒಂದು ಸಂಸ್ಥೆ ಮ್ಯಾನೇಜರ್ ಆಗಿ ಹೊಣೆಗಾರಿಕೆ ನಿಮಗೆ ಸಿಗಲಿದೆ, ರಾಜಕಾರಣಿಗಳಿಗೆ ಶತ್ರು ಪೀಡೆ ಕಾಡಲಿದೆ, ನಂಬಿದವರ ಕಡೆಯಿಂದ ಉಡುಗೊರೆ ಪಡೆಯುವಿರಿ, ಸಂತಾನ ವಿಚಾರ ಕೇಳಿ ಸಂತಸ ತರಲಿದೆ, ಪತ್ರಿಕಾ ವರದಿಗಾರರು ಹೆಚ್ಚಿನ ವೇತನ ಪಡೆಯಲಿದ್ದೀರಿ, ಉದ್ಯೋಗಿಗಳಿಗೆ ಭಡ್ತಿ,

ಕುಂಭ ರಾಶಿ ಭವಿಷ್ಯ (Kumba rashi bhavishya)

ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಕೆಲಸದಲ್ಲಿ ಆಭದ್ರತೆ, ವಸ್ತ್ರ ವಿನ್ಯಾಸಕಾರರಿಗೆ ಧನ ಲಾಭ, ವಾದ ವಿವಾದಗಳಲ್ಲಿ ಸೋಲು, ಅಧಿಕಾರಿಗಳಿಗೆ ಭಯದ ವಾತಾವರಣ, ಕಲಾವಿದರಿಗೆ ಸನ್ಮಾನ, ಕೋರ್ಟು ವ್ಯವಹಾರಗಳಲ್ಲಿ ಜಯ,ಸರ್ಕಾರಿ ನೌಕರರಿಗೆ ಕೆಲಸದಲ್ಲಿ ಅಭದ್ರತೆ, ಪ್ರೇಮಿಗಳಲ್ಲಿ ಸಾಮರಸ್ಯ,ತಂತ್ರಜ್ಞಾನ ಉದ್ಯೋಗಿಗಳಿಗೆ ಅನುಕೂಲದ ದಿನ, ಆರ್ಥಿಕ ಸಲಹೆಗಾರರು ಹೊಸ ಸಂಸ್ಥೆ ಪ್ರಾರಂಭ, ಇಂದು ನೀವು ಗಣ್ಯ ವ್ಯಕ್ತಿಗೆ ಭೇಟಿಯಾಗುವಿರಿ ನಿಮ್ಮ ಕೆಲಸದ ಸಂಸ್ಥೆ ಬಗೆಯಲಿದೆ, ಪಾರ್ಶ್ವ ವಾಯು ರೋಗಿಗಳಿಗೆ ನಿಧಾನ ಚೇತರಿಕೆ, ವಿದೇಶದಲ್ಲಿ ನೆಲೆಸಿರುವ ನಿಮ್ಮ ಕುಟುಂಬದಲ್ಲಿ ಬಿರುಕು, ಪಕ್ಷದ ನಿಷ್ಠಾವಂತ ಸೇವೆ ಸಲ್ಲಿಸಿದವರಿಗೆ ಸಂಘ ಸಂಸ್ಥೆಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ, ಕಿರುತೆರೆ ಮತ್ತು ಚಲನಚಿತ್ರ ನಿರ್ಮಾಪಕರಿಗೆ ಈ ಬಾರಿ ಬಂಪರ್ ಡ್ರಾ, ಛಾಯಾಗ್ರಹಕರಿಗೆ ಶುಭದಿನ, ದಿನಸಿ ವರ್ತಕರು ಹೊಸದೊಂದು ವ್ಯವಹಾರಕ್ಕೆ ಚಿಂತನೆ, ಶೀಘ್ರ ಕೋಪದಿಂದ ದಾಂಪತ್ಯದಲ್ಲಿ ಮನಸ್ಸ್ತಾಪ, ನಿರೂಪಣೆ ಮತ್ತು ಪತ್ರಿಕಾ ವರದಿಗಾರರು ನಿಮ್ಮ ಬಗ್ಗೆ ಜಾಗ್ರತೆ ಇರಲಿ, ಕಾಂಟ್ರಾಕ್ಟರ್ ನವರಿಗೆ ಹೊಸ ಟೆಂಡರ್ ಗಳ ಭಾಗ್ಯ, ಹಳೆಯ ಬಿಲ್ ಮರುಪಾವತಿ ವಿಳಂಬ, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ನಿರ್ವಹಿಸುವರು ಅಲ್ಲಿಯೇ ಮುಂದುವರಿಯಿರಿ, ನಿಶ್ಚಿತಾರ್ಥ ಆಗಿರುವ ಶುಭ ಕಾರ್ಯ ರದ್ದಾಗುವ ಸಂಭವ,

ಮೀನ ರಾಶಿ ಭವಿಷ್ಯ (Meena rashi bhavishya)

ನಿಮ್ಮ ಕುಟುಂಬದಲ್ಲಿ ಸದಾ ಕಿರಿಕಿರಿ ಒಬ್ಬರು ಕಂಡರೆ ಒಬ್ಬರಿಗೆ ಆಗಲ್ಲ,ಅದಿರು ಉದ್ಯಮ ಗಾರರಿಗೆ ಶುಭದಾಯಕ, ಮೇಕಪ್ ವಸ್ತುಗಳ ಮಾರಾಟಗಾರರಿಗೆ ಅಧಿಕ ಲಾಭ, ರಾಜಕಾರಣಿಗಳಿಗೆ ಶುಭ ಯೋಗ, ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನರಿಗೆ ನೌಕ್ರಿ ಸಿಗಲಿದೆ,ರಿಯಲ್ ಎಸ್ಟೇಟ್ ನವರಿಗೆ ಆದಾಯ, ಮಧ್ಯವರ್ತಿಗಳಿಗೆ ಧನ ಲಾಭ, ನಂಬಿ ನಂಬಿದವರ ಕಡೆಯಿಂದ ಧನ ಆಗಮನ ಪಾಲುದಾರಿಕೆಯಲ್ಲಿ ಲಾಭ, ಆಸ್ತಿ ವಿಚಾರ ಕೋರ್ಟ್ ಮೆಟ್ಟಿಯಲ್ಲಿರುವ ಸಂದರ್ಭ, ವಾಹನ ಬಿಡಿ ಭಾಗ ಮಾರಾಟಗಾರರಿಗೆ ಅಧಿಕ ಲಾಭ, ಅತ್ತೆ ಸೊಸೆ ಕಿರಿಕಿರಿಯಲ್ಲಿ ಮನಸ್ಸು ಬೇಸರ,ವಿವಾಹ ಮಾತುಕತೆಗಾಗಿ ಬರುವ ಸಾಧ್ಯತೆ, ಪತ್ರಿಕಾ ವರದಿಗಾರರಿಗೆ ಖಾಯಂ ಉದ್ಯೋಗ ಪ್ರಾಪ್ತಿ, ಕಿರುತೆರೆ ಮತ್ತು ಚಲನಚಿತ್ರದ ನಿರ್ಮಾಪಕರಿಗೆ ಈ ಬಾರಿ ಬಂಪರ್ ಕೊಡುಗೆ, ಪಕ್ಷದ ಕಾರ್ಯಕರ್ತರಿಗೆ ಸಂಘ ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ, ಕೆಲವೊಮ್ಮೆ ಅವಿರೋಧ ನೇಮಕ ಸಾಧ್ಯತೆ, ಶತ್ರುಪೀಡೆ ನಿವಾರಣೆ ಮಾಡಿಕೊಳ್ಳಲು ಉತ್ತಮ, ಉಪನ್ಯಾಸಕರಿಗೆ ಉದ್ಯೋಗದಲ್ಲಿ ಅಭದ್ರತೆ, ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ಸಿಹಿ ಸಂದೇಶ, ಅಧಿಕಾರ ವರ್ಗದವರಿಗೆ ಧನ ಲಾಭವಿದೆ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು,
ನಿಮ್ಮ ಮನೆಯ ವಾಸ್ತುದೋಷ, ದೃಷ್ಟಿ ದೋಷ, ಗೃಹ ಪೀಡಾ ದೋಷ, ಋಣದೋಷ, ಮಾಟ ಮಂತ್ರ, ವಾಮಾಚಾರ ದೋಷ, ಅಲಕ್ಷ ದೋಷ, ಮನೆಯಲ್ಲಿ ನಿರಂತರ ಕಿರಿಕಿರಿ, ಅನಾರೋಗ್ಯ ಪೀಡೆ, ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲದಿರುವುದು, ಅಶಾಂತಿ ವಾತಾವರಣ ಹೀಗೆ ಎಲ್ಲಾ ದೋಷಗಳಿಗೆ ಪರಿಹಾರ,
ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply