ನಾ ಕಂಡಂತೆ ವಿಷ್ಣು ಚಾಲೆಂಜ್ ಸ್ವೀಕರಿಸಿದ ನಿರ್ದೇಶಕ ಪವನ್ ಒಡೆಯರ್!

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಸಾಹಸ ಸಿಂಹ ವಿಷ್ಣುವರ್ಧನ್ ಅವರ 70 ವರ್ಷದ ಜಯಂತಿ ಪ್ರಯುಕ್ತ “ನಾ ಕಂಡ ವಿಷ್ಣು” ಎಂಬ ಚಾಲೆಂಜ್ ಅನ್ನು ನಿರ್ದೇಶಕ ರಘುರಾಮ್ ಅವರಿಂದ ಸ್ವೀಕರಿಸಿದ್ದು, ಪವನ್ ಒಡೆಯರ್ ಅವರು…

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಸಾಹಸ ಸಿಂಹ ವಿಷ್ಣುವರ್ಧನ್ ಅವರ 70 ವರ್ಷದ ಜಯಂತಿ ಪ್ರಯುಕ್ತ “ನಾ ಕಂಡ ವಿಷ್ಣು” ಎಂಬ ಚಾಲೆಂಜ್ ಅನ್ನು ನಿರ್ದೇಶಕ ರಘುರಾಮ್ ಅವರಿಂದ ಸ್ವೀಕರಿಸಿದ್ದು, ಪವನ್ ಒಡೆಯರ್ ಅವರು “ನಾ ಕಂಡ ವಿಷ್ಣು ಸರ್. ಭಾರತದ ಶ್ರೇಷ್ಠ ನಟ, ನಿಜ ಹೇಳಬೇಕೆಂದರೆ ಅವರನ್ನು ನೋಡಿದ್ದು ಸುಮಾರು ಒಂದು ನೂರು ಮೀಟರ್ ದೂರದಿಂದ ಕುಣಿಗಲ್ ನ ವಿಷ್ಣು ಅಭಿಮಾನಿಗಳು ದಾದಾ ಅವರಿಗೆ ವಿನೂತನ ಸನ್ಮಾನ ಏರ್ಪಡಿಸಿದ್ದ ಸಂದರ್ಭದಲ್ಲಿ.

ಹತ್ತುಸಾವಿರ ಜನಸೇರಿದ್ದ ಅಲ್ಲಿ, ಅವರೊಂದು ಹಸ್ತಲಾಘವ ಮಾಡಲಾಗಲಿಲ್ಲವೆಂಬ ಕೊರಗು ನನ್ನ ಪೂರ್ತಿ ಜೀವನ ಕಾಡುತ್ತದೆ” ಎಂದು ನಿರ್ದೇಶಕ ಪವನ್ ಒಡೆಯರ್ ಅವರು ಟ್ವಿಟ್ಟರ್ ನಲ್ಲಿ ಆರಂಭವಾಗಿರುವ “ನಾ ಕಂಡ ವಿಷ್ಣು” ಚಾಲೆಂಜ್ ಸ್ವೀಕರಿಸಿ ಟ್ವಿಟ್ಟರ್ ನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಕೊಲೊಂಬೊ ಕ್ಯಾಸಿನೊ ವಿವಾದ: ಶಾಸಕ ಜಮೀರ್ ಅಹಮದ್ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಕಿಡಿ!

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.