ಜಗದೀಶ್‌ ವಕೀಲರೇ ಅಲ್ಲ: ವಕೀಲರ ಸಂಘದಿಂದ ಬಹಿರಂಗ ಪತ್ರ

Lawyer Jagadish : ಲಾಯರ್‌ ಎಂದೇ ಫೇಮಸ್ ಆಗಿರುವ ಜಗದೀಶ್‌ ಅವರನ್ನು ನಂಬಬೇಡಿ, ವಕೀಲ ಅಲ್ಲದವರನ್ನು ವಕೀಲ ಎಂದು ಬಿಂಬಿಸಬೇಡಿ ಎಂದು ಬೆಂಗಳೂರು ವಕೀಲರ ಸಂಘ ಕಲರ್ಸ್ ಕನ್ನಡ ವಾಹಿನಿಗೆ ಪತ್ರ ಬರೆದು ಕೇಳಿಕೊಂಡಿದೆ.…

Bigg Boss Kannada Season 11 Lawyer Jagdish

Lawyer Jagadish : ಲಾಯರ್‌ ಎಂದೇ ಫೇಮಸ್ ಆಗಿರುವ ಜಗದೀಶ್‌ ಅವರನ್ನು ನಂಬಬೇಡಿ, ವಕೀಲ ಅಲ್ಲದವರನ್ನು ವಕೀಲ ಎಂದು ಬಿಂಬಿಸಬೇಡಿ ಎಂದು ಬೆಂಗಳೂರು ವಕೀಲರ ಸಂಘ ಕಲರ್ಸ್ ಕನ್ನಡ ವಾಹಿನಿಗೆ ಪತ್ರ ಬರೆದು ಕೇಳಿಕೊಂಡಿದೆ.

ಹೌದು, ಬಿಗ್​ ಬಾಸ್​ ಕನ್ನಡ ಸೀಸನ್​ 11 ರಿಯಾಲಿಟಿ ಶೋ ಸ್ಪರ್ಧಿ ಆಗಿರುವ ಜಗದೀಶ್​ ಅವರು ನಿಜಕ್ಕೂ ಲಾಯರ್​ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಅದಕ್ಕೆ ಸಂಬಂಧಿಸಿದಂತೆ ‘ವಕೀಲರ ಸಂಘ, ಬೆಂಗಳೂರು’ ವತಿಯಿಂದ ಕಲರ್ಸ್​ ಕನ್ನಡ ವಾಹಿನಿಗೆ ಒಂದು ಪತ್ರ ಬರೆಯಲಾಗಿದೆ.

ಇದನ್ನೂ ಓದಿ: Manju Pavagada Engagement: ನಿಶ್ಚಿತಾರ್ಥ ಮಾಡಿಕೊಂಡ ಮಂಜು ಪಾವಗಡ!

Vijayaprabha Mobile App free

ಪತ್ರದಲ್ಲಿ, ಕೆಎನ್ ಜಗದೀಶ್ ಅವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಕಾರ್ಯಕ್ರಮದಲ್ಲಿ ಅವರನ್ನು ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟು ಮಾಡಿದೆ. ಇದಕ್ಕೆ ಅನೇಕ ವಕೀಲರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.