ಮಾಸೂರು ಪಟ್ಟಣ ಬಂದ್: ಗೊಂದಲಕ್ಕಿಡಾದ ಪೋಷಕರು

ಇಂದು ಶಾಲಾ-ಕಾಲೇಜುಗಳಿಗೆ ರಜೆಯೇ?.. ಕ್ಲಾರಿಟಿ ನರ್ಸ್ ಸ್ವಾತಿ ಹತ್ಯೆ ಖಂಡಿಸಿ ಇಂದು ಹಾವೇರಿ ಜಿಲ್ಲೆಯ ಮಾಸೂರು ಪಟ್ಟಣ ಬಂದ್‌ಗಳು ಹಿಂದೂ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಇಂದು ಶಾಲಾ-ಕಾಲೇಜುಗಳಿಗೆ ರಜೆಯೇ?.. ಎಂಬ ಗೊಂದಲಕ್ಕೆ ಪೋಷಕರು…

ಇಂದು ಶಾಲಾ-ಕಾಲೇಜುಗಳಿಗೆ ರಜೆಯೇ?.. ಕ್ಲಾರಿಟಿ ನರ್ಸ್ ಸ್ವಾತಿ ಹತ್ಯೆ ಖಂಡಿಸಿ ಇಂದು ಹಾವೇರಿ ಜಿಲ್ಲೆಯ ಮಾಸೂರು ಪಟ್ಟಣ ಬಂದ್‌ಗಳು ಹಿಂದೂ ಸಂಘಟನೆಗಳು ಕರೆ ನೀಡಿವೆ.

ಹೀಗಾಗಿ ಇಂದು ಶಾಲಾ-ಕಾಲೇಜುಗಳಿಗೆ ರಜೆಯೇ?.. ಎಂಬ ಗೊಂದಲಕ್ಕೆ ಪೋಷಕರು ಮತ್ತು ಮಕ್ಕಳು ಸಿಲುಕಿದ್ದಾರೆ.

ಆದರೆ, ಈಗ ಪರೀಕ್ಷಾ ಸಮಯವಾದ್ದರಿಂದ ಯಾರಿಗೂ ರಜೆ ಇಲ್ಲ. ಶಾಲಾ-ಕಾಲೇಜುಗಳು ಎಂದಿನಂತೆಯೇ ನಡೆಯಲಿವೆ.

Vijayaprabha Mobile App free

ಹೀಗಾಗಿ ಇಂದು ಪರೀಕ್ಷೆಯಿರುವ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗಳಿಗೆ ಹೋಗಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಿರಿ ಎಂದು ಆಡಳಿತ ಮಂಡಳಿ ತಿಳಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply