ರಾಜ್ಯದಲ್ಲಿ ಜುಲೈ 29 ರವರೆಗೆ ಮಳೆ; ವಿವಿದ ನಗರಗಳ ಹವಾಮಾನ ವರದಿ ಈಗಿದೆ

ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗದಲ್ಲಿ ಇಂದಿನಿಂದ ಜುಲೈ 29 ರವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಹೌದು, ಬಳ್ಳಾರಿ,…

rain vijayaprabha news

ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗದಲ್ಲಿ ಇಂದಿನಿಂದ ಜುಲೈ 29 ರವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.

ಹೌದು, ಬಳ್ಳಾರಿ, ಬಾದಾಮಿ, ಬೆಳಗಾವಿ, ಬೆಂಗಳೂರು ನಗರ, ಚಿತ್ರದುರ್ಗ, ಬೀದರ್, ಧಾರವಾಡ, ಗದಗ, ಗೋಕರ್ಣ, ಹಂಪಿ, ಹಾಸನ, ಹೊನ್ನಾವರ, ಕಲಬುರ್ಗಿ, ಕಾರವಾರ, ಮಡಿಕೇರಿ, ಮಂಗಳೂರು, ಮೈಸೂರು, ರಾಯಚೂರು ಮತ್ತು ವಿಜಯಪುರ ಸುತ್ತಮುತ್ತ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರಗಳ ಹವಾಮಾನ ವರದಿ:

Vijayaprabha Mobile App free

ಬೆಂಗಳೂರು: 31-21, ಮಂಗಳೂರು: 31-26, ಶಿವಮೊಗ್ಗ: 32-22, ಯಾದಗಿರಿ: 40-27, ವಿಜಯಪುರ: 38-24, ಬೀದರ್: 38-26, ಕಲಬುರಗಿ: 40-27, ಬಾಗಲಕೋಟೆ: 37-24, ಬೆಳಗಾವಿ: 33-22, ತುಮಕೂರು: 32-21, ಉಡುಪಿ: 32-25, ಕಾರವಾರ: 32-27, ಚಿಕ್ಕಮಗಳೂರು: 28-19, ದಾವಣಗೆರೆ: 34-23, ಮೈಸೂರು: 32-21, ಮಂಡ್ಯ: 33-22, ಚಿತ್ರದುರ್ಗ: 33-21, ಹಾವೇರಿ: 34-22, ಬಳ್ಳಾರಿ: 37-24, ಗದಗ: 35-22, ಕೊಪ್ಪಳ: 36-23, ರಾಯಚೂರು: 40-26, ಕೊಡಗು: 26-19, ರಾಮನಗರ: 32-21, ಹಾಸನ: 39-19, ಚಾಮರಾಜನಗರ: 32-21, ಚಿಕ್ಕಬಳ್ಳಾಪುರ: 33-21, ಕೋಲಾರ: 33-21ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.