• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಸಿನೆಮಾ

ವೀಕೆಂಡ್ ವಿತ್ ರಮೇಶ್​ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್

Vijayaprabha by Vijayaprabha
March 21, 2023
in ಸಿನೆಮಾ
0
Weekend with Ramesh
0
SHARES
0
VIEWS
Share on FacebookShare on Twitter

ಇದೇ 25ರಿಂದ ವೀಕೆಂಡ್ ವಿತ್ ರಮೇಶ್ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ನಡುವೆ ಮೊದಲ ಅತಿಥಿ ಯಾರೆಂಬುದು ಹೊರಬಿದ್ದಿದೆ. ಮೊದಲ ಅತಿಥಿಯಾಗಿ ಸ್ಯಾಂಡಲ್​​ವುಡ್ ಕ್ವೀನ್ ರಮ್ಯಾ ಭಾಗಿಯಾಗುವುದು ಖಚಿತವಾಗಿದೆ. ಈ ಮೊದಲು ನಟ ರಿಷಭ್ ಶೆಟ್ಟಿ ಅಥವಾ ಪ್ರಭುದೇವ ಮೊದಲ ಅತಿಥಿಯಾಗಿರಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಕುತೂಹಲಕ್ಕೆ ತೆರೆಬಿದ್ದಿದೆ.

ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ? 1500 ಕೋಟಿ ಆಸ್ತಿ ಕಬಳಿಸಲು ಈ ಮದುವೆಯಾದ್ರಾ ಪವಿತ್ರಾ..!

Ad 5

ವೀಕೆಂಡ್‌ ವಿಥ್‌ ರಮೇಶ್‌ಗೆ ಯಾರೆಲ್ಲಾ ಬರಲಿದ್ದಾರೆ?

ಹೌದು, ಇದೆ ಮಾರ್ಚ್ 25ರಿಂದ ‌ʻವೀಕೆಂಡ್‌ ವಿಥ್‌ ರಮೇಶ್ 5ʼ ಪ್ರಾರಂಭವಾಗಲಿದೆ. ಮೊದಲ ಅತಿಥಿಯಾಗಿ ಮೋಹಕ ತಾರೆ ರಮ್ಯಾ ಬರಲಿದ್ದು, ಎರಡನೇ ಎಪಿಸೋಡ್ ನಲ್ಲಿ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ.

Weekend With Ramesh Season 5 Guest List

ಇದನ್ನು ಓದಿ: ಖ್ಯಾತ ನಟಿಗೆ ಈ ಹೆಸರೇ ಸಮಸ್ಯೆ; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ ಆರೋರ

ಈ ಸೀಸನ್​ನಲ್ಲಿ ಇವರ ಜೊತೆ ಧ್ರುವ ಸರ್ಜಾ, ರಚಿತಾ ರಾಮ್, ಕನಸಿನ ರಾಣಿ ನಟಿ ಮಾಲಾಶ್ರೀ, ಇಶಾ ಫೌಂಡೇಶನ್​ನ ಜಗ್ಗಿ ವಾಸುದೇವ್, ಹೃದ್ರೋಗ ತಜ್ಞ ಮಂಜುನಾಥ್ ಸೇರಿ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.. ಇನ್ನು 16 ಸಾಧಕರ ಬಳಿಕ, ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್​ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ.

ಇದನ್ನು ಓದಿ: ‘ಆರ್ ಯು ವರ್ಜಿನ್’ ಎಂದವನಿಗೆ.. ನಟಿ ಶ್ರುತಿ ಹಾಸನ್‌ ಶಾಕಿಂಗ್ ಉತ್ತರ..!

ರಾಜಕಾರಣಿಗಳಿಗಿಲ್ಲ ಪ್ರವೇಶ?!

‘ವೀಕೆಂಡ್ ವಿಥ್ ರಮೇಶ್’ ಐದನೇ ಸಂಚಿಕೆಯು ಶೀಘ್ರ ಆರಂಭವಾಗಲಿದ್ದು, ಮೊದಲನೇ ಎಪಿಸೋಡ್ ನಲ್ಲಿ ರಮ್ಯಾ ಇರಲಿದ್ದಾರೆಂದು ನಿರ್ದೇಶಕ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ಸಾಧಕರ ಕುರ್ಚಿ ಅನಾವರಣ ಮಾಡಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ಹುಣಸೂರು, ಮುಂದಿನ ದಿನಗಳಲ್ಲಿ ಪ್ರಭುದೇವ, ಧ್ರುವ ಸರ್ಜಾ, ರಚಿತಾ ರಾಮ್ ಹೀಗೆ ಹಲವರು ಕುರ್ಚಿ ಮೇಲೆ ಕುಳಿತುಕೊಳ್ಳಲಿದ್ದಾರೆ. ನಾವಿನ್ನೂ ಸಾಧನೆ ಮಾಡಿಲ್ಲ, ಮತ್ತೆ ಬರುತ್ತೇವೆಂಬ ವರ್ಗವೂ ಹುಟ್ಟಿಕೊಂಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆ ಚುನಾವಣೆ ಮುಗಿಯುವವರೆಗೆ ರಾಜಕಾರಣಿಗಳನ್ನು ಸಂದರ್ಶಿಸಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಈ ನಟನನ್ನು ಕೊಲ್ಲುವುದೇ ನನ್ನ ಜೀವನದ ಗುರಿ; ಜೀವ ಬೆದರಿಕೆ, ಮನೆ ಖಾಲಿ ಮಾಡಿದ ಸಲ್ಮಾನ್ ಖಾನ್‌

ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ

Tags: Actor Rishabh ShettyactressActress Ramya is the first guest for Weekend with RameshCardiologist ManjunathDhruva Sarjafeaturedfirst guesthere is the guest listJaggi Vasudev of Isha FoundationMalashreePrabhudevaRachita Ramramesh aravindRamyaVIJAYAPRABHA.COMWeekend with RameshWeekend With Ramesh Season 5 Guest Listಇಶಾ ಫೌಂಡೇಶನ್​ನ ಜಗ್ಗಿ ವಾಸುದೇವ್ಧ್ರುವ ಸರ್ಜಾನಟನಟ ರಿಷಭ್ ಶೆಟ್ಟಿಪ್ರಭುದೇವಮಾಲಾಶ್ರೀರಚಿತಾ ರಾಮ್ರಮ್ಯಾರಾಜಕಾರಣಿಗಳಿಗಿಲ್ಲ ಪ್ರವೇಶರಿಷಭ್ ಶೆಟ್ಟಿವೀಕೆಂಡ್ ವಿತ್ ರಮೇಶ್ವೀಕೆಂಡ್ ವಿತ್ ರಮೇಶ್​ ಸೀಸನ್ 5 ಅಥಿತಿಗಳ ಲಿಸ್ಟ್ವೀಕೆಂಡ್‌ ವಿಥ್‌ ರಮೇಶ್ 5ಸಾಧಕರ ಲಿಸ್ಟ್ಸ್ಯಾಂಡಲ್‌ವುಡ್ ಕ್ವೀನ್ಹೃದ್ರೋಗ ತಜ್ಞ ಮಂಜುನಾಥ್
Previous Post

ಈರುಳ್ಳಿ ರಸದಿಂದ ಮಧುಮೇಹ ನಿಯಂತ್ರಣ, ಹೃದಯಾಘಾತ ನಿಯಂತ್ರಣಕ್ಕೆ ಬೆಳ್ಳುಳ್ಳಿ ಸಹಕಾರಿ!

Next Post

ಗುಡ್ ನ್ಯೂಸ್: ಇಂದೇ ನಿಮ್ಮ ಖಾತೆಗೆ 2000ರೂ; ಖಾತೆಗೆ 2000ರೂ ಜಮಾ ಆಗಿಲ್ವಾ, ಹೀಗೆ ಮಾಡಿ

Next Post
Farmer

ಗುಡ್ ನ್ಯೂಸ್: ಇಂದೇ ನಿಮ್ಮ ಖಾತೆಗೆ 2000ರೂ; ಖಾತೆಗೆ 2000ರೂ ಜಮಾ ಆಗಿಲ್ವಾ, ಹೀಗೆ ಮಾಡಿ

Leave a Reply Cancel reply

Your email address will not be published. Required fields are marked *

No Result
View All Result

Recent Posts

  • RBI ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ – RBI Recruitment 2023
  • PAN card: ಪಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ; ಹೀಗೆ ಮಾಡದಿದ್ದರೆ ರೂ.10 ಸಾವಿರ ಭಾರೀ ದಂಡ..!
  • Today panchanga: 02 ಜೂನ್ 2023 ಇಂದು ಜ್ಯೇಷ್ಠ ತ್ರಯೋದಶಿ ತಿಥಿ ನಾಡು ಅಮೃತಕಾಲ, ರಾಹುಕಾಲ ಯಾವಾಗ ಬರಲಿದೆ..!
  • Dina bhavishya: 02 ಜೂನ್ 2023 ಇಂದು ಮಿಥುನ ರಾಶಿ ಸೇರಿದಂತೆ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ..!
  • pm kisan: ರೈತರಿಗೆ ಭರ್ಜರಿ ಸಿಹಿಸುದ್ದಿ; ಈ ಯೋಜನೆಗಳಡಿ ರೈತರ ಖಾತೆಗೆ 12,000 ರೂ.!

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?