Ambedkar Jayanti: ಇಂದು ಸಂವಿಧಾನ ಶಿಲ್ಪಿ’ ಬಾಬಾಸಾಹೇಬ್ ಜಯಂತಿ; ಅಂಬೇಡ್ಕರ್ ನೀಡಿದ ಅದ್ಭುತ ಸಂದೇಶಗಳು

Ambedkar Jayanti: ಇಂದು 'ಸಂವಿಧಾನ ಶಿಲ್ಪಿ' ಡಾ.ಬಿ.ಆರ್‌.ಅಂಬೇಡ್ಕರ್ ಅವರ ಜನ್ಮದಿನ. ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ.

Vijayaprabha

Ambedkar Jayanti : ಇಂದು ‘ಸಂವಿಧಾನ ಶಿಲ್ಪಿ’ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಜನ್ಮದಿನ. ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ.

ಇದನ್ನು ಓದಿ: ರಾಜ್ಯದ ಹಲವೆಡೆ ಭಾರೀ ಮಳೆ; ಏನಿದು ರೆಡ್‌, ಯೆಲ್ಲೋ, ಆರೆಂಜ್ ಅಲರ್ಟ್‌?

ಪ್ರಗತಿಗೆ ವಿದ್ಯೆಯೇ ಮೂಲ, ಎಂಬ ನುಡಿಮುತ್ತನ್ನು ಇಡಿ ಮನುಕುಲಕ್ಕೆ ಸಾರಿದ ಬಾಬಾಸಾಹೇಬ್ ಅವರು ಇಂದಿಗೂ ಭಾರತೀಯರ ಆಶಾಕಿರಣವಾಗಿ, ಶಕ್ತಿಯಾಗಿ ಪ್ರತಿಯೊಬ್ಬರ ಮನೆ-ಮನಗಳಲ್ಲಿ ದೈವ ಸ್ಥಾನದಲ್ಲಿದ್ದಾರೆ. ದೇಶದ ಪವಿತ್ರ ಗ್ರಂಥ ‘ಸಂವಿಧಾನ’ದ ಹಿಂದಿನ ದೊಡ್ಡ ಶಕ್ತಿಯೇ ಬಾಬಾಸಾಹೇಬರು.

Today Dr. BR Ambedkar Jayanti

Ambedkar Jayanti: ಅಂಬೇಡ್ಕರ್ ನೀಡಿದ ಅದ್ಭುತ ಸಂದೇಶಗಳು

ಇಂದು ಏಪ್ರಿಲ್ 14, ಡಾ.ಬಿ.ಆರ್‌.ಅಂಬೇಡ್ಕರ್ ಅವರ ಜನ್ಮದಿನ, ಅವರ ಸಂದೇಶಗಳು ಇಲ್ಲಿವೆ:

  • ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರ.
  • ವಿದ್ಯಾವಂತರಾಗಿ, ಸಂಘಟಿತರಾಗಿರಿ.
  • ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು.
  • ಧರ್ಮ ಮನುಷ್ಯನಿಗಾಗಿಯೇ ಹೊರತು ಮನುಷ್ಯ ಧರ್ಮಕ್ಕಾಗಿ ಅಲ್ಲ.
  • ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ, ಅದು ಜೀವನ ರಥ, ಅದರ ಆತ್ಮವು ಯಾವತ್ತಿಗೂ ಯುಗದ ಆತ್ಮವೇ ಆಗಿದೆ ಎಂದು ಸಾರಿದ್ದಾರೆ

ಇದನ್ನು ಓದಿ: ದ್ವಿತೀಯ PUC ಫಲಿತಾಂಶ ಪ್ರಕಟ; ರಿಸಲ್ಟ್‌ ಈ ರೀತಿ ಚೆಕ್‌ ಮಾಡಿ..

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version