ಹಠಾತ್ ಉ೦ಟಾಗುವ ಆಸಿಡಿಟಿಯನ್ನು ನಿಯಂತ್ರಿಸಲು ಐದು ನೈಸರ್ಗಿಕ ಆ೦ಟಾಸೈಡ್‌ಗಳು

Vijayaprabha

ಮಾತ್ರೆಗಳನ್ನು ಅವಲಂಬಿಸುವುದನ್ನು ನಿಲ್ಲಿಸಿ; ಹಠಾತ್ ಜಾಸ್ತಿಯಾಗುವ ಎದೆ ಉರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಕೆಲವು ನೈಸರ್ಗಿಕ ಅಂಟಾಸಿಡ್‌ಗಳು ಇಲ್ಲಿವೆ.

1.ತಣ್ಣನೆಯ ಹಾಲು: ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಕಾರಣ, ತಣ್ಣನೆಯ ಹಾಲನ್ನು ಕುಡಿಯುವುದರಿಂದ ಆಸಿಡ್‌ ಪರಿಣಾಮವನ್ನು ತಕ್ಷಣವೇ ಗುಣಪಡಿಸಬಹುದು.

2.ಕ್ಯಾಮೊಮೈಲ್ ಟೀ : ಉರಿಯೂತ ನಿಯಂತ್ರಿಸುವ ಗುಣಲಕ್ಷಣ ಹೊಂದಿರುವ ಕಾರಣ, ಈ ಚಹಾವು ಅಸಿಡಿಟಿ ನೋವನ್ನು ಗುಣಪಡಿಸುತ್ತದೆ.

ಇದನ್ನು ಓದಿ: ತುಳಸಿ ಗಿಡ ನಿಮ್ಮ ಮನೆಯಲ್ಲಿದೆಯಾ..!; ಈ ತಪ್ಪು ಮಾಡಲೇ ಬೇಡಿ..!

3.ಮಾಗಿದ ಬಾಳೆಹಣ್ಣು:  ಹಠಾತ್ ಹೆಚ್ಚಾಗುವುದನ್ನು ಶಮನಗೊಳಿಸಲು ಪೊಟ್ಯಾಸಿಯಂ ಭರಿತ ಮಾಗಿದ ಬಾಳೆಹಣ್ಣುಗಳನ್ನು ಸೇವಿಸುವುದು ಉತ್ತಮ ಪರಿಹಾರವಾಗಿದೆ.

4.ತುಳಸಿ ಎಲೆಗಳು: ತುಳಸಿಯಲ್ಲಿರುವ ಆಂಟಿ ಅಲ್ಸರ್ ಗುಣಲಕ್ಷಣಗಳು ಹೊಟ್ಟೆಯ ಆತ್ಮೀಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5.ಶುಂಠಿ: ಹಾಲು ಕಡಿಮೆ ಹಾಕಿ ಶು೦ಠಿ ಚಹಾವನ್ನು ಕುಡಿಯುವುದು ಆಮೀಯತೆಯನ್ನು ಕಡಿಮ ಮಾಡಲು ಸಹಾಯ ಮಾಡುತ್ತದೆ.

ಇದನ್ನು ಓದಿ: 15 ನಿಮಿಷ ಮೊಬೈಲ್ ಪಕ್ಕಕ್ಕಿಡಿ..ದೇಹದಲ್ಲಿ ಉಂಟಾಗುವ ಲಾಭವನ್ನು ನೀವೇ ನೋಡಿ..!

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version