ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ವಿಧಾನ ಪರಿಷತ್ನಲ್ಲಿ ಅಂಗೀಕರಿಸಲಾಗಿದೆ.
ಇದರಂತೆ ಕಾರ್ಮಿಕರು ವಾರದಲ್ಲಿ ಆರು ದಿನಗಳಲ್ಲಿ ಕೆಲಸ ಮಾಡುವ ಅವಧಿ ದಿನಕ್ಕೆ 8 ಗಂಟೆಯಂತೆ ವಾರಕ್ಕೆ 48 ಗಂಟೆ ಇರುತ್ತದೆ. ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಪರಸ್ಪರ ಒಪ್ಪಿಕೊಂಡಲ್ಲಿ ಮಾತ್ರ ದಿನಕ್ಕೆ 12 ಗಂಟೆಯಂತೆ ವಾರಕ್ಕೆ 4 ದಿನ ಮಾಡಬಹುದು. ಈ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ವಿಧೇಯಕವನ್ನು ಮಂಡಿಸಿದರು.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ