• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಆರೋಗ್ಯ

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಮಬಾಣ; ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿ

Vijayaprabha by Vijayaprabha
October 5, 2022
in ಆರೋಗ್ಯ
0
diabetes
0
SHARES
0
VIEWS
Share on FacebookShare on Twitter

ಇತ್ತೀಚೆಗೆ ಮಧುಮೇಹ ಸಾಮಾನ್ಯ ಕಾಯಿಲೆಯಾಗಿದ್ದು, ಜೀವನಶೈಲಿ, ಸಮರ್ಪಕ ದೈಹಿಕ ಚಟುವಟಿಕೆಗಳ ಕೊರತೆ ಹೀಗೆ ನಾನಾ ಕಾರಣಗಳಿಂದ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದ್ದು, ಯುವಕರು ಕೂಡ ದೀರ್ಘಕಾಲದ ಶುಗರ್‌ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಆದರೆ ಸಕ್ಕರೆ ಕಾಯಿಲೆಗಳನ್ನು ಯೋಗಾಸನಗಳ ಮೂಲಕ ಕಂಟ್ರೋಲ್‌ ಮಾಡಬಹುದು. ವಿಪರೀತ ಕರಣಿ ಆಸನ, ಬದ್ಧಕೋನಾಸನ, ಪಶ್ಚಿಮೋತ್ಥಾನಾಸನ, ಸಲಂಭ ಸರ್ವಾಂಗಾಸನ ಮತ್ತು ಸುಪ್ತ ಮತ್ಸ್ಯೇಂದ್ರಾಸನವನ್ನು ನಿಯಮಿತವಾಗಿ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು.

Ad 5

ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿ:

diabetes vijayaprabha news

ಇನ್ನು, ಮಧುಮೇಹಕ್ಕೆ ಒಳಗಾಗಿರುವವರು ಹಸಿರು ಸೊಪ್ಪು, ತರಕಾರಿ, ಹಣ್ಣು, ಕಾಳು, ಮೀನು ಮತ್ತು ಬೇಳೆ ಬಳಸಿ ತಯಾರಿಸಿದ ಸಮೃದ್ಧವಾದ ಉಪಾಹಾರವನ್ನು ಸೇವಿಸಬೇಕು.

ಇಡ್ಲಿಗೆ ಕ್ಯಾರೆಟ್ ಅಥವಾ ಬೀಟ್ರೂಟ್ ತುರಿ ಸೇರಿಸುವುದು ಉತ್ತಮ. ವಿವಿಧ ರೀತಿಯ ಬೇಳೆಕಾಳುಗಳನ್ನು ಸೇರಿಸಿ ವಡೆ ತಯಾರಿಸಿ. ಇದಕ್ಕೆ ಕ್ಯಾರೆಟ್, ಸೊಪ್ಪನ್ನು ಬೆರೆಸಿದರೆ ಇನ್ನೂ ಚೆನ್ನಾಗಿರುತ್ತದೆ.

ಪೂರಿ ತಿನ್ನುವ ಬದಲು ಮೆಂತ್ಯ ಸೊಪ್ಪನ್ನು ಬೆರೆಸಿ ಚಪಾತಿ ಮಾಡಿ. ಮೊಟ್ಟೆ ಹಾಗೂ ಬ್ರೌನ್ ಬ್ರೆಡ್ ಜೊತೆ ಮಾಡಿಕೊಂಡು ಸೇವಿಸಿ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

ಮಧುಮೇಹ ಅಥವಾ ಬಿಪಿ ಸಮಸ್ಯೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಹಿ ಬೇವಿನ ಒಂದು ಎಲೆಯನ್ನು ಜಗಿಯಿರಿ.

ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ

Tags: ControldiabetesdiabeticsEatfeaturedಕರಣಿ ಆಸನಕಾಳುಕ್ಯಾರೆಟ್ತರಕಾರಿಪಶ್ಚಿಮೋತ್ಥಾನಾಸನಬದ್ಧಕೋನಾಸನಬೀಟ್‌ರೂಟ್ಮಧುಮೇಹಮೀನುರಾಮಬಾಣಸಕ್ಕರೆ ಕಾಯಿಲೆಸಲಂಭ ಸರ್ವಾಂಗಾಸನಸುಪ್ತ ಮತ್ಸ್ಯೇಂದ್ರಾಸನಹಣ್ಣುಹಸಿರು ಸೊಪ್ಪು
Previous Post

ಮಳೆಯನ್ನು ಹೇಗೆ ಅಳೆಯುತ್ತಾರೆ ಗೊತ್ತಾ..?

Next Post

ರಾಜ್ಯದಲ್ಲಿ ಅ.8 ರವರೆಗೆ ಭಾರೀ ಮಳೆ: ಯಾವ್ಯಾವ ಜಿಲ್ಲೆಗಳಲ್ಲಿ?

Next Post
rain-vijayaprabha-news

ರಾಜ್ಯದಲ್ಲಿ ಅ.8 ರವರೆಗೆ ಭಾರೀ ಮಳೆ: ಯಾವ್ಯಾವ ಜಿಲ್ಲೆಗಳಲ್ಲಿ?

Leave a Reply Cancel reply

Your email address will not be published. Required fields are marked *

No Result
View All Result

Recent Posts

  • EMRS Recruitment: 38,480 ಹುದ್ದೆಗಳ ಬೃಹತ್ ನೇಮಕಾತಿ; SSLC, ಪಿಯುಸಿ, ಐಟಿಐ, ಪದವಿ ಆದವರಿಗೆ ಅವಕಾಶ
  • PM Kisan Yojana: ರೈತರಿಗೆ ಸಂತಸದ ಸುದ್ದಿ, ಖಾತೆಗಳಿಗೆ 10 ಸಾವಿರ ರೂ…!
  • Today panchanga: 08 ಜೂನ್ 2023 ಇಂದು ಜ್ಯೇಷ್ಠ ಪಂಚಮಿ ವೇಳೆ ಶುಭ ಮತ್ತು ಅಶುಭ ಸಮಯ ಯಾವಾಗ?
  • Dina bhavishya: 08 ಜೂನ್ 2023 ಇಂದು ಗಜಕೇಸರಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟ ಖುಲಾಯಿಸುತ್ತದೆ..!
  • ITBP Recruitment: ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳಿಗೆ ರೂ. 25,500-81,100 ಸಂಬಳ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?